Monday, February 15, 2010

Test-4

ಇತ್ತೀಚೆಗೆ ಪ್ರಕಟಗೊಂಡ ಭಾರತೀಯ ನಾಯಕರ ವಿಖ್ಯಾತ ಭಾಷಣಗಳನ್ನೊಳಗೊಂಡ "ಗ್ರೀಟ್ ಇಂಡಿಯನ್ ಅಂಡ್ ದೇರ್ ಲ್ಯಾಂಡ್ಮಾರ್ಕ್ ಸ್ಪೀಚಸ್" ಎಂಬ ಗ್ರಂಥದ ಲೇಖಕರು
ಎ) ಮನೋಹರ್ ಮತ್ತು ಸರಿತಾ ಪ್ರಭಾಕರ್, ಬಿ) ಗೀತಾ ಮಹಾಜನ್, ಸಿ) ಕಿರಣ್ ದೇಸಾಯ್, ಡಿ) ಅಲಿಖೀ ಪದ್ಮಾಸಿ

ಭಾರತೀಯ ಸಂವಿಧಾನದ ಭಾಗ XIV (A)ಯು, ಇಲ್ಲಿನ ಯಾವುದನ್ನು ನಿರೂಪಿಸುತ್ತದೆ
ಎ) ಆದಿವಾಸಿಗಳು,  ಬಿ) ಟ್ರಿಬ್ಯುನಲ್ ಗಳು,  ಸಿ) ಅಲ್ಪಸಂಖ್ಯಾತರು,  ಡಿ) ಮಹಿಳೆಯರು

ಪೊಟ್ಯಾಶಿಯಂ-ಆರ್ಗಾನ್ ತಂತ್ರವು ಈ ಕೆಳಗಿನ ಯಾವುದರ ಪರ್ಯಾಯವಾಗಿ ಬಳಸಲ್ಪಡುತ್ತದೆ
ಎ) ಲಿಟ್ಮಸ್ ತಂತ್ರ,  ಬಿ) ಕ್ಯಾಡ್ಮಿಯಂ ತಂತ್ರ,  ಸಿ) ಸಿ-14 ತಂತ್ರ,  ಡಿ) ಬೇರಿಯಂ ತಂತ್ರ

ಹಿಮಾಲಯದ ಶಿಖರಗಳಲ್ಲಿ, ಇಲ್ಲಿನ ಯಾವ ಶಿಖರವು ಭಾರತದಲ್ಲಿಲ್ಲ
ಎ) ನಂದಾದೇವಿ,  ಬಿ) ಕಾಮೆಟ್ ಶಿಖರ,  ಸಿ) ಅನ್ನಪೂರ್ಣ,  ಡಿ) ಕಾಂಚನಗಂಗಾ

ಭಾರತದ ಗ್ರಾಮಗಳು "ಸ್ವಯಂ ಪರಿಪೂರ್ಣ ಪುಟ್ಟ ಗಣರಾಜ್ಯಗಳು" ಎಂದು ಕರೆದವರು
ಎ) ಅಲೆಕ್ಸಾಂಡರ್ ಕ್ಯಾಂಪ್ಬೆಲ್,  ಬಿ) ಬೇಡನ್-ಪೂವೆಲ್,  ಸಿ) ಆಂದ್ರೆ ಬೆತೆ,  ಡಿ) ಚಾರ್ಲ್ಸ್ ಮೆಕಾಫೆ

ಶಮನ್ ಎಂದರೆ
ಎ) ಸಮಾಧಾನ ಮಾಡುವುದು,  ಬಿ) ಕ್ಷಮೆ,  ಸಿ) ಬುಡಕಟ್ಟು ಪುರೋಹಿತ,  ಡಿ) ಮಂತ್ರ ವಿದ್ಯೆಯಿಂದ ಶಮನಗೊಳಿಸುವುದು

ಗೋಲ್ಡನ್ ಬೋ ಎಂಬುದು
ಎ) ಸಂತಾಲರು ಪೂಜಿಸುವ ಪುರಾತನ ಮಹತ್ವದ ಆಯುಧ,  ಬಿ) ಮಹಾಭಾರತದ ಅರ್ಜುನನಿಗೆ ಸಂಬಂಧಿಸಿದ ಒಂದು ಕಥೆ,  ಸಿ)ಟಿ.ಎಸ್. ಎಲಿಯಟ್ ರವರ ಸುನೀತಗಳ ಗುಚ್ಛ,  ಡಿ) ಮಂತ್ರವಿದ್ಯೆಯ ಕುರಿತಾದ ಸರ್.ಜೇಮ್ಸ್ ಫ್ರೇಜರ್ ಅವರ ಕೃತಿ

ನಿಯೋಗ ಎಂದರೆ
ಎ) ಹಿಂದೂ ಪಂಚಾಂಗದ ಪ್ರಕಾರ ಒಂದು ಅಪಸಮಯ,  ಬಿ) ಮೇಲು ಜಾತಿಯ ಗಂಡಸು ಕೆಳ ಜಾತಿಯ ಹೆಂಗಸನ್ನು ವಿವಾಹವಾಗುವುದು,  ಸಿ) ಮಕ್ಕಳಿಲ್ಲದ ವಿಧವೆಯು ಮಕ್ಕಳನ್ನು ಪಡೆಯುವ ಬಗೆ,  ಡಿ) ಪ್ರೀತಿಪಾತ್ರರ ವಿಯೋಗದಿಂದ ಉಂಟಾಗುವ ದು:ಖ

ಇಲ್ಲಿನ ಯಾವುದನ್ನು ಪ್ರಾಚೀನ ಭಾರತದ ಹೆಟೆರೋಡಾಕ್ಸ್ ಚಿಂತನೆ ಎಂದು ಉದಾಹರಿಸಬಹುದು
ಎ) ವೇದಗಳು,  ಬಿ) ಉಪನಿಷತ್ತುಗಳು,  ಸಿ) ಬ್ರಹ್ಮಸೂತ್ರಗಳು,  ಡಿ) ಲೋಕಾಯತ

ಬೂಟ್ ಲೆಗ್ಗರ್ ಎಂದರೆ
ಎ) ಸದಾ ಬೂಟುಗಳನ್ನು ಧರಿಸುವವನು,  ಬಿ) ಯಾವುದೇ ಆದಾಯವಿಲ್ಲದವನು,  ಸಿ) ಕಳ್ಳಭಟ್ಟಿ ಮತ್ತು ಮಾದಕದ್ರವ್ಯಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದವನು,  ಡಿ) ಸಮವಸ್ತ್ರದಲ್ಲಿನ ಪೋಲೀಸು ಅಧಿಕಾರಿ

ಸಾಂಸ್ಕೃತಿಕ ಸಾಪೇಕ್ಷತಾ ಸಿದ್ಧಾಂತವನ್ನು ಪ್ರತಿಪಾದಿಸಿದವರು
ಎ) ಆಲ್ಬರ್ಟ್ ಐನ್ ಸ್ಟೀನ್,  ಬಿ) ಡಾ|| ಮಾರ್ಗರೇಟ್ ಮೀಡ್,  ಸಿ) ಜಿ.ಹೆಚ್.ಮೀಡ್,  ಡಿ) ಬೋರ್ಡ್ಯೂ

ಬೊಹೆಮಿಯನ್ ಎಂದರೆ
ಎ) ಯೂರೋಪಿನ ಬೊಹೆಮಿಯ ಎಂಬ ದೇಶದ ಪ್ರಜೆ,  ಬಿ) ನಿಯಮಗಳ ಕಟ್ಟಾ ಅನುವರ್ತಿ,  ಸಿ) ನಿಯಮಗಳ ಅಪವರ್ತಿ,  ಡಿ)ಮಧ್ಯ ಆಫ್ರಿಕಾದ ಬುಷ್ಮೆನ್ ಬುಡಕಟ್ಟಿನ ಒಂದು ಗುಂಪು

ಜಾರ್ಜ್ ಎಲ್ಟನ್ ಮೇಯೋ ಅವರು ಜನಪ್ರಿಯತೆಯನ್ನು ಗಳಿಸಿದ ಕ್ಷೇತ್ರ
ಎ) ವೈಜ್ಙಾನಿಕ ವ್ಯವಸ್ಥಾಪನೆ,  ಬಿ) ಬೆಳಕಿನ ಅಧ್ಯಯನ,  ಸಿ) ವ್ಯವಸ್ಥಾಪನೆಯ ತೀವ್ರಗಾಮಿ ದೃಷ್ಟಿಕೋನ,  ಡಿ) ಹಾಥಾರ್ನ್ ಅಧ್ಯಯನಗಳು

ಟೋಟೆಮ್ ಅಂಡ್ ಟ್ಯಾಬೂ ಎಂಬ ಜನಪ್ರಿಯ ಗ್ರಂಥದ ಕರ್ತೃ ಯಾರು
ಎ) ಬ್ರೌನಿಸ್ಲಾ ಕ್ಯಾಸ್ಪರ್ ಮ್ಯಾಲಿನೋಸ್ಕಿ,  ಬಿ) ಎ.ಆರ್.ರ್ಯಾಡ್ ಕ್ಲಿಫ್,  ಸಿ) ಸಿಗ್ಮಂಡ್ ಫ್ರಾಯ್ಡ್,  ಡಿ) ಎಮೈಲ್ ಡರ್ಖೀಮ್

ಇವರಲ್ಲಿ ಯಾರು ಆಗಸ್ಟ್ 9, 1942ರ ಮುಂಜಾನೆ 'ಬ್ರಿಟೀಷರೇ ಭಾರತವನ್ನು ಬಿಟ್ಟು ತೊಲಗಿ' ಚಳುವಳಿಗೆ ಚಾಲನೆಯಿತ್ತರು
ಎ) ರೇಣುಕಾ ರಾಯ್, ಬಿ) ಅರುಣಾ ಆಸಿಫ್ ಆಲಿ,  ಸಿ) ಸರೋಜಿನಿ ನಾಯಿಡು,  ಡಿ) ಇಂದಿರಾ ಪ್ರಿಯದರ್ಶಿನಿ

ಪಾರ್ಸಿಗಳ ಪವಿತ್ರ ಯಾತ್ರಾಸ್ಥಳ ಅಗ್ನಿದೇಗುಲ ಇರುವುದು
ಎ) ಟೆಹರಾನ್,  ಬಿ) ಗುಜರಾತಿನ ಸೂರತ್,  ಸಿ) ಉತ್ತರ ಪ್ರದೇಶದ ಉದ್ವಾದ,  ಡಿ) ರಾಜಾಸ್ಥಾನದ ಮೇವಾರ

ಸರ್ಕಾರದ ವಿದೇಶಾಂಗ ನೀತಿಯನ್ನು ರೂಪಿಸುವವರು
ಎ) ವಿದೇಶಾಂಗ ಸಚಿವರು,  ಬಿ) ಪ್ರಧಾನಮಂತ್ರಿಗಳು,  ಸಿ) ಸಂಪುಟ,  ಡಿ) ಪಾರ್ಲಿಮೆಂಟ್

ರಿಟ್ ಆಫ್ ಮ್ಯಾಂಡಮಸ್ ಇವರಿಗೆ ಅನ್ವಯಿಸುವುದಿಲ್ಲ
ಎ) ನಗರಪಾಲಿಕೆ,  ಬಿ) ಸಾರ್ವಜನಿಕ ಪ್ರಾಧಿಕಾರ,  ಸಿ) ರಾಜ್ಯಪಾಲರು,  ಡಿ) ಕೆಳಗಿನ ನ್ಯಾಯಾಲಯ

ಸೂರ್ಯ ಅಸ್ತಮಿಸುವಾಗ ಕೆಂಪಗೆ ಕಾಣುತ್ತಾನೆ ಇದಕ್ಕೆ ಕಾರಣ
ಎ) ಕೆಂಪು ಬಣ್ಣ ಹೆಚ್ಚು ಚದುರುವುದು,  ಬಿ) ನೀಲಿ ಬಣ್ಣ ಅತೀ ಕಮ್ಮಿ ಚದುರುವುದು,  ಸಿ) ಬೆಳಕು ಬಾಗುವುದು,  ಡಿ) ಕೆಂಪು ಬಣ್ಣ ಅತೀ ಕಮ್ಮಿ ಚದುರುವುದು

ಮೋಟಾರ್ ನ ಕಾರ್ಯವಿಧಾನದ ತತ್ವ
ಎ) ವಿದ್ಯುತ್ತಿನ ಕಾಂತೀಯ ಪರಿಣಾಮ,  ಬಿ) ವಿದ್ಯುತ್ತಿನ ಯಾಂತ್ರಿಕ ಪರಿಣಾಮ,  ಸಿ) ವಿದ್ಯುತ್ತಿನ ಕಾಂತೀಯ ಪರಿಣಾಮ,  ಡಿ) ಪಿಜೋ ವಿದ್ಯುತ್ ಪರಿಣಾಮ

ಕ್ಷ-ಕಿರಣ ಉತ್ಪಾದನೆ ಕ್ರಿಯೆಯ ವಿಲೋಮ ಕ್ರಿಯೆಯೆಂದರೆ
ಎ) ವಿದ್ಯುತ್ತಿನ ದ್ಯುತಿ ಪರಿಣಾಮ,  ಬಿ) ಜಿಮಾನ್ ನ ಪರಿಣಾಮ,  ಸಿ) ಫೋಟೋ ಎಲೆಕ್ಟ್ರಿಕ್ ಎಫೆಕ್ಟ್,  ಡಿ) ಸ್ಟಾರ್ಕ್ ಪರಿಣಾಮ

ಉತ್ತಮ ಶಾಖ ಹೀರಕಗಳು ಯಾವಾಗಲೂ ಉತ್ತಮ ಶಾಖಾ ವಿಸರ್ಜಕಗಳಾಗಿರುವುವು.  ಈ ಹೇಳಿಕೆಯು ಯಾವ ನಿಯಮದ ಫಲ
ಎ) ಕಿರ್ ಕಾಫ್ ವಿಕರಣ ನಿಯಮ,  ಬಿ) ಸ್ಟೀಫಾನ್ ನ ವಿಕಿರಣ ನಿಯಮ,  ಸಿ) ಪ್ಲಾಂಕ್ ನ ವಿಕಿರಣ ನಿಯಮ,  ಡಿ) ರ್ಯಾಲೆ-ಜೀನ್ಸ್ ವಿಕಿರಣ ನಿಯಮ

ಎತ್ತರದ ತೆಂಗಿನ ಮರದ ತುದಿಯನ್ನು ನೀರು ತಲುಪುವುದು ಇದಕ್ಕೆ ಕಾರಣ
ಎ) ನೀರಿನ ಶ್ಯಾನತ್ವ ಗುಣ (Viscosity),  ಬಿ) ನೀರಿನ ಮೇಲ್ಮೈ ತುಯ್ತು (Surface Tension)ವಾಯುಮಂಡಲದ ಒತ್ತಡ,  ಡಿ) ಮರದ ಬೇರಿನಲ್ಲಿ ನೆಟ್ಟಿರುವ ರೇಚಕ ಯಂತ್ರ (Pump)

ಟಾಲ್ಕಂ ಪೌಡರ್ ನ ಮೂಲ ವಸ್ತು
ಎ) ಮೆಗ್ನೀಷಿಯಂ ಕ್ಲೋರೈಡ್,  ಬಿ) ಮೆಗ್ನೀಷಿಯಂ ಸಲ್ಫೇಟ್,  ಸಿ) ಮ್ಯಾಂಗನೀಸ್ ಸಿಲಿಕೇಟ್,  ಡಿ) ಮೆಗ್ನೀಷಿಯಂ ಸಿಲಿಕೇಟ್

ನೀವು ಸ್ವತ: ಸಾಬೂನು ತಯಾರು ಮಾಡಲು ಬೇಕಾದ ಕಚ್ಚಾ ಸಾಮಗ್ರಿಗಳು
ಎ) ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಶಾಖ ತೈಲ(Vegetable Oil),  ಬಿ) ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಪ್ರಾಣಿಗಳ ಕೊಬ್ಬು,  ಸಿ) ಅಲ್ಯೂಮಿನಂ ಹೈಡ್ರಾಕ್ಸೈಡ್ ಮತ್ತು ಶಾಕತೈಲ,  ಡಿ) ಸ್ಫಟಿಕ ಮತ್ತು ಖನಿಜ ತೈಲ

ಈಗ ಬಳಕೆಯಲ್ಲಿರುವ ಛಾಯಾಗ್ರಹಣದಲ್ಲಿ  ಉಪಯೋಗಿಸುವ ನಿರಪಾಯಕಾರಿ ಫಿಲ್ಮ್ (Safety film) ನಲ್ಲಿನ ಮೂಲವಸ್ತು ಯಾವುದು
ಎ) ನೈಟ್ರೋ ಸೆಲ್ಯುಲೋಸ್,  ಬಿ) ಸೆಲ್ಲೋಬಯೋಸ್ ನೈಟ್ರೇಟ್,  ಸಿ) ಜೆಲಟಿನ್,  ಡಿ) ಸೆಲ್ಯೂಲೋಸ್ ಟ್ರೈಅಸಿಟೇಟ್

ಚಿಹ್ವಹ್ವ, ಗ್ರೇಟ್ ಡೇನ್, ಸೈಂಟ್ ಬರ್ನಾರ್ಡ್ ಮತ್ತು ಯಾರ್ಕ್ ಷೈರ್ ಟೆರ್ರಿಯರ್ - ಈ ನಾಲ್ಕು ಹೆಸರುಗಳಲ್ಲಿನ ಸಮಾನ ಅಂಶವೇನು
ಎ) ಕುದುರೆ ತಳಿಯ ಪ್ರಭೇದಗಳು,  ಬಿ) ಸಮಾಜ ವಿರೋಧಿ ವ್ಯಕ್ತಿಗಳ ಹೆಸರುಗಳು,  ಸಿ) ಪೌರಾಣಿಕ ಕಥಾಪಾತ್ರಗಳ ಹೆಸರುಗಳು,  ಡಿ) ನಾಯಿಯ ತಳಿ ಪ್ರಭೇದಗಳು

ನಾವು ಅಗಿಯುವ ಕಬ್ಬಿನ ಕಾಂಡದ ಸಿಹಿ ರುಚಿಗೆ ಕಾರಣ ಅದರಲ್ಲಿರುವ ಸಕ್ಕರೆ.  ಅದರ ರಾಸಾಯನಿಕ ನಾಮವೇನು
ಎ) ಸುಕ್ರೋಸ್,  ಬಿ) ಗ್ಲೂಕೋಸ್  ಸಿ) ಫ್ರಕ್ಟೋಸ್,  ಡಿ) ಮಾಲ್ಟೋಸ್

ಕ್ಯೂಟೋ ಶಿಷ್ಟಾಚಾರ (Kyoto Protocol) ಎಂದರೇನು
2008 ಮತ್ತು 2012 ಗಳ ನಡುವೆ ಇಂಗಾಲದ ವಿಸರ್ಜನೆಯನ್ನು ಶೇಕಡಾ 5 ರಷ್ಟು ಇಳಿಸಬೇಕೆಂದು ಉದ್ಯಮ ಶೀಲ ರಾಷ್ಟ್ರಗಳ ನಡುವೆ ಆದ ಕಡ್ಡಾಯ ಒಪ್ಪಂದ

ಮಾಮೂಲಿ ಹಸುವಿನ ಹಾಲಿಗಿಂತ ಕೆನೆರಹಿತ ಹಾಲು (Skimmed milk) ಯಾವ ಅಂಶದಲ್ಲಿ ಭಿನ್ನವಾಗಿದೆ
ಎ) ಪ್ರೊಟೀನ್ ಅಂಶ ಕಡಿಮೆ,  ಬಿ) ಕೊಬ್ಬಿನ ಅಂಶ ಅತೀ ಕಡಿಮೆ,  ಸಿ) ಹೆಚ್ಚು ಸೋಂಕು ರಹಿತ,  ಡಿ) ಹೆಚ್ಚು ಜೀವಸತ್ವ ಭರಿತ

ಭಾರತೀಯ ಸಂಜಾತ ವಿಜ್ಙಾನಿ ಶ್ರೀ ವೆಂಕಟರಾಮನ್ ರಾಮಕೃಷ್ಣನ್ ರವರು 2009 ನೇ ವರ್ಷದ ನೋಬಲ್ ಪ್ರಶಸ್ತಿಯನ್ನು ರಸಾಯನ ಶಾಸ್ತ್ರದಲ್ಲಿಗಳಿಸಿದ್ದಾರೆ.  ಈ ಪ್ರಶಸ್ತಿಯನ್ನು ಹಂಚಿಕೊಂಡ ಇನ್ನಿಬ್ಬರು ವಿಜ್ಞಾನಿಗಳು ಯಾರು
ಥಾಮಸ್ ಎ. ಸ್ಟೀಜ್ ಮತ್ತು ಅಡಾ ಯೋನತ್

ಹ್ಯೂಮುಲಿನ್ ಎಂದರೆ
ಎ) ಮಾನವನನ್ನು ಸೋಂಕಿಸುವ ಪ್ರಾಣಾಂತಿಕ ವೈರಸ್,  ಬಿ) ಮಾನವನ ಬಳಕೆಗಾಗಿಯೇ ಇರುವ ಜೀವಿನಾಶಕ,  ಸಿ) ಮಧುಮೇಹ ರೋಗಿಗಳಿಗೆ ಈಗ ಕೊಡಲ್ಪಡುವ ಇನ್ಸುಲಿನ್ನಿನ ಆಧುನಿಕ ರೂಪಾಂತರ,  ಡಿ) ಮಣ್ಣುಗೊಬ್ಬರದಿಂದ ತೆಗೆಯಲ್ಪಟ್ಟ ರಸಾಯನಿಕ ವಸ್ತು

ಆರ್ ಡಿ ಎಕ್ಸ್ (RDX) ನ ರಾಸಾಯನಿಕ ನಾಮವೇನು
ಎ) ಟ್ರೈನೈಟ್ರೋ ಟಾಲ್ವಿನ್,  ಬಿ) ಸೈಕ್ಲೋಟ್ರೈಮೆತಿಲೀನ್ ಟ್ರೈನೈಟ್ರಮಿನ್,  ಸಿ) ಅಮೋನಿಯಂ ನೈಟ್ರೀಟ್,  ಡಿ) ನೈಟ್ರೋಗ್ಲಿಸರೀನ್

ಈ ಕೆಳಕಂಡವಲ್ಲಿ ಮ್ಯಾನ್ಗ್ರೋವ್ ಸಸ್ಯಕ್ಕೆ ಉದಾಹರಣೆ
ಎ) ತೆಂಗಿನ ಮರ,  ಬಿ) ರೈಜೋಫೋರ  ಸಿ) ಸಮುದ್ರತೀರದ ಯಾವುದೇ ಸಸ್ಯ,  ಡಿ) ಆಲದಮರ

NABARD ಒಂದು
ಎ) ಸಹಕಾರಿ ಬ್ಯಾಂಕು,  ಬಿ) ವಾಣಿಜ್ಯ ಬ್ಯಾಂಕು,  ಸಿ) ಗ್ರಾಮೀಣ ಬ್ಯಾಂಕು,  ಡಿ) ಅಭಿವೃಧ್ದಿ ಬ್ಯಾಂಕು

ಅರ್ಥಶಾಸ್ತ್ರಕ್ಕೆ 2009ನೇ ವರ್ಷದಲ್ಲಿ ನೊಬೆಲ್ ಪುರಸ್ಕಾರ ದೊರೆತಿರುವುದು
ಎ) ಪಾಲ್ ಕ್ರುಗ್ಮನ್ರಿಗೆ,  ಬಿ) ಎಲಿನರ್ ಓಸ್ಟ್ರೋಮ್ ಹಾಗೂ ಆಲಿವರ್ ವಿಲಿಯಂಸನ್ರಿಗೆ,  ಸಿ) ಲಿಯೋನಿಡ್ ಹರ್ವಿಜ್ ಹಾಗೂ ಎರಿಕ್-ಎಸ್-ಮಾರ್ಕಿನ್ ರಿಗೆ  ಡಿ) ಫಿನ್ ಇ ಕಿಡ್ ಲ್ಯಾಂಡ್ ಮತ್ತು ಎಡ್ವರ್ಡ್ ಸಿ.ಪ್ರಸ್ಕಾನ್ ರಿಗೆ

H.D.I ಇದನ್ನು ಪರಿಗಣಿಸುವುದಿಲ್ಲ
ಎ) ಜೀವನ ನಿರೀಕ್ಷೆ,  ಬಿ) ಜೀವನ ಮಟ್ಟ ಸೂಚಿ,  ಸಿ) ಶಿಕ್ಷಣ ಮಟ್ಟ ಸೂಚಿ,  ಡಿ) ಲಿಂಗ ಬೆಳವಣಿಗೆ ಸೂಚಿ

ಭಾರತದ 2001ರ ಲಿಂಗಾನುಪಾತ
ಎ) 964,  ಬಿ) 929,  ಸಿ) 933,  ಡಿ) 941

ತೆರಿಗೆ ಎಂದರೆ
ಎ) ಶ್ರೀಮಂತರು ಕಡ್ಡಾಯವಾಗಿ ಕೊಡಬೇಕಾದ ದೇಣಿಗೆ,  ಬಿ) ಶ್ರೀಮಂತರು ಸ್ವಯಂ ಇಚ್ಛೆಯಿಂದ ಕೊಡುವ ದೇಣಿಗೆ, ಸಿ) ಯಾರ ಮೇಲೆ ವಿಧಿಸಲಾಗಿರುವುದೋ ಆ ವ್ಯಾಕ್ತಿ ಕಡ್ಡಾಯವಾಗಿ ಕೊಡಬೇಕಾದ ದೇಣಿಗೆ,  ಡಿ) ನಿರೀಕ್ಷಿತರಿಂದ ಸ್ವಪ್ರೇರಿತ ದೇಣಿಗೆ

ಈ ವಿಧಿಗಣುಗುಣವಾಗಿ ಮುಂಗಡ ಪತ್ರ ತಯಾರಿಸಲಾಗುತ್ತದೆ
ಎ) ಸಂವಿಧಾನದ 112ನೇ ವಿಧಿ,  ಬಿ) 280ನೇ ವಿಧಿ,  ಸಿ) 336 ನೇ ವಿಧಿ,  ಡಿ) 110ನೇ ವಿಧಿಗನುಗುಣವಾಗಿ

13ನೇ ಹಣಕಾಸು ಆಯೋಗದ ಮುಖ್ಯಸ್ಥರು
ಎ) ಸಿ.ರಂಗರಾಜನ್,  ಬಿ) ವಿಜಯ್ ಕೇಳ್ಕರ್,  ಸಿ) ಎ.ಎಮ್. ಖುಸ್ರೋ,  ಡಿ) ಡಿ. ಸುಬ್ಬರಾವ್

ವಾಯು ಸಾರಿಗೆಯಲ್ಲಿ 'ತೆರೆದ ಆಕಾಶ ನೀತಿ' ಈ ಕಾರಣಕ್ಕಾಗಿ
ಎ) ಜನರ ಮುಕ್ತಚಲನೆಗೆ ಅವಕಾಶ ಕಲ್ಪಿಸಲು,  ಬಿ) ನಿರ್ಯಾತವು ಸರಳವಾಗಲು,  ಸಿ) ಆಯಾತವು ಸರಳವಾಗಲು,  ಡಿ) ವಿಶ್ವದ ಇತರ ದೇಶಗಳೊಂದಿಗೆ ಉದಾರವಾಗಿ ಸಂಬಂದ ವೃಧ್ಧಿಸಲು

ಮುಂಬಯಿಯ ಶೇರು ಮಾರುಕಟ್ಟೆಯ ಸಂಕೇತ (BSE)
ಎ) ಸಗಟು ಬೆಲೆ ಸೂಚಿ,  ಬಿ) ಸೆನ್ಸೆಕ್ಸ್,  ಸಿ) ಗ್ರಾಹಕರ ಬೆಲೆ ಸೂಚಿ,  ಡಿ) ನಿಫ್ಟಿ

ಮ್ಯೂಚಿಯಲ್ ಫಂಡ್ಸ್ ಇದಕ್ಕೆ ಸಂಬಂಧಿಸಿದೆ
ಎ) ವೈಯುಕ್ತಿಕ ಹೂಡಿಕೆ,  ಬಿ) ಸಾರ್ವಜನಿಕ ಹೂಡಿಕೆ,  ಸಿ) ಒಟ್ಟಾಗಿ ಹೂಡಿಕೆ,  ಡಿ) ಖಾಸಗಿ ಹೂಡಿಕೆ

ಎಸ್.ಬಿ.ಐ. ಒಂದು
ಎ) ರಾಷ್ಟ್ರೀಕೃತ ಬ್ಯಾಂಕ್,  ಬಿ) ಸಾರ್ವಜನಿಕ ವಲಯದ ಬ್ಯಾಂಕ್,  ಸಿ) ಖಾಸಗಿ ವಲಯದ ಬ್ಯಾಂಕ್,  ಡಿ) ಅಭಿವೃಧ್ಧಿ ಬ್ಯಾಂಕ್

ಕಾರ್ಮಿಕನೊಬ್ಬ ವರ್ಷವೊಂದರಲ್ಲಿ 183 ದಿನಗಳು ಕೆಲಸ ನಿರ್ವಹಿಸಲು ಅಸಮರ್ಥನಾದರೆ ಆಗ ಅದನ್ನು ಹೀಗೆ ಹೇಳಲಾಗುತ್ತದೆ
ಎ) ಸಹಜ ನೀತಿ ನಿರುದ್ಯೋಗ,  ಬಿ) ವಾರದ ಸ್ಥಿತಿ ನಿರುದ್ಯೋಗ,  ಸಿ) ದಿನವಹಿ ಸ್ಥಿತಿ ನಿರುದ್ಯೋಗ,  ಡಿ) ರಚನಾತ್ಮಕ ನಿರುದ್ಯೋಗ

NREGP ಯ ಮುಖ್ಯ ಗುರಿ ಇದನ್ನೊದಗಿಸುವುದಾಗಿದೆ
ಎ) 3 ಜನರಿರುವ ಕುಟುಂಬವೊಂದಕ್ಕೆ ವರ್ಷವೊಂದರಲ್ಲಿ 100 ದಿನಗಳು ಕೆಲಸ ಒದಗಿಸುವುದು, 
ಬಿ) 2 ಜನರಿರುವ ಕುಟುಂಬವೊಂದಕ್ಕೆ ವರ್ಷವೊಂದರಲ್ಲಿ 100 ದಿನಗಳು ಕೆಲಸ ಒದಗಿಸುವುದು, 
ಸಿ) 3 ಜನರಿರುವ ಕುಟುಂಬವೊಂದಕ್ಕೆ ವರ್ಷವೊಂದರಲ್ಲಿ 120 ದಿನಗಳು ಕೆಲಸ ಒದಗಿಸುವುದು,
 ಡಿ) 2 ಜನರಿರುವ ಕುಟುಂಬವೊಂದಕ್ಕೆ ವರ್ಷವೊಂದಕ್ಕೆ 120 ದಿನಗಳ ಕೆಲಸ ಒದಗಿಸುವುದು

ವಿಶೇಷ ಆರ್ಥಿಕ ವಲಯ (SEZ) ದ ಈ ಕೆಳಗಿನವುಗಳಲ್ಲಿ ಯಾವುದು ಉದ್ದೇಶವಾಗಿಲ್ಲ
ಎ) ಕೃಷಿ ಹಾಗೂ ಕೈಗಾರಿಕೆಯನ್ನು ಉತ್ತೇಜಿಸುವುದು,  ಬಿ) ಸರಕು ಹಾಗೂ ಸೇವೆಗಳ ನಿರ್ಯಾತ ಉತ್ತೇಜಿಸುವುದು,  ಸಿ) ಪೂರಕ ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸುವುದು,  ಡಿ) ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವುದು

WTO ಈ ಸ್ಥಾನದಲ್ಲಿ ಬಂದಿದೆ
ಎ) UNCTAD,  ಬಿ) GATT,  ಸಿ) ITO, ಡಿ) UNO

ಜನಸಂಖ್ಯಾತ್ಮಕ ಲಾಭ ಇದರಲ್ಲಿ ಪ್ರತಿಬಿಂಬಿಸಿದೆ
ಎ) ಹೆಚ್ಚುತ್ತಿರುವ ಕಾರ್ಮಿಕ ಸಮೂಹ,  ಬಿ) ಹೆಚ್ಚುತ್ತಿರುವ ವಯಸ್ಸಾದವರ ಸಮೂಹ,  ಸಿ) ಹೆಚ್ಚುತ್ತಿರುವ ಹದಿಹರೆಯದ ವಯಸ್ಸಿನವರ ಸಮೂಹ,  ಡಿ) ಹೆಚ್ಚುತ್ತಿರುವ ಮಕ್ಕಳ ಜನಸಂಖ್ಯೆ

ಹನ್ನೊಂದನೆ ಪಂಚವಾರ್ಷಿಕ ಯೋಜನೆಯ ಅವಧಿ
ಎ) 2005-2010,  ಬಿ) 2006-2011,  ಸಿ) 2007-2012,  ಡಿ) 2008-2013

ಪರ್ಯಾಯ ಆರ್ಥಿಕ ವ್ಯವಸ್ಥೆಯು ಇದಕ್ಕೆ ಸಂಬಂಧಿಸಿದೆ
ಎ) ಅರ್ಥವ್ಯವಸ್ಥೆಯು ಬಿಳಿ ಹಣದ ಮೂಲಕ ಕಾರ್ಯ ನಿರ್ವಹಿಸುವುದು,  ಬಿ) ಅರ್ಥವ್ಯವಸ್ಥೆಯು ಕಪ್ಪು ಹಣದ ಮೂಲಕ ಕಾರ್ಯನಿರ್ವಹಿಸುವುದು,  ಸಿ) ಅರ್ಥವ್ಯವಸ್ಥೆಯು ಹಣವಿಲ್ಲದೆ ಕಾರ್ಯನಿರ್ವಹಿಸುವುದು,  ಡಿ) ಅರ್ಥವ್ಯವಸ್ಥೆಯು ನ್ಯಾಯಬದ್ಧ ವಲಯದ ಮೂಲಕ ಕಾರ್ಯ ನಿರ್ವಹಿಸುವುದು
ಇಂದಿನ ಪ್ರಧಾನಿ ಡಾ||ಮನಮೋಹನ್ ಸಿಂಗ್ ಅವರು ಹಿಂದೆ ಯಾರ ಸರಕಾರದಲ್ಲಿ ಅರ್ಥ ಸಚಿವರಾಗಿದ್ದರು
ಎ) ಪಂಡಿತ್ ನೆಹರು,  ಬಿ) ಇಂದಿರಾಗಾಂಧಿ,  ಸಿ) ಪಿ.ವ್ಹಿ.ನರಸಿಂಹರಾವ್,  ಡಿ) ವ್ಹಿ.ಪಿ.ಸಿಂಗ್

ಸಮಾಜವಾದ, ಜಾತ್ಯಾತೀತತೆ, ಏಕತೆ ಮತ್ತು ರಾಷ್ಟ್ರೀಯತೆ ಈ ಪದಗಳನ್ನು ಸಂವಿಧಾನದ ಈ ತಿದ್ದುಪಡಿಯ ಮೂಲಕ ಸೇರಿಸಲಾಯಿತು
ಎ) 44ನೇ ತಿದ್ದುಪಡಿ,  ಬಿ) 42ನೇ ತಿದ್ದುಪಡಿ,  ಸಿ) 52ನೇ ತಿದ್ದುಪಡಿ,  ಡಿ) ಇತ್ತೀಚಿನ ತಿದ್ದುಪಡಿ

ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕನ್ನು ಸ್ಥಗಿತಗೊಳಿಸಲಾಯಿತು
ಎ) ಸಂವಿಧಾನಾತ್ಮಕ ಪರಿಹಾರಗಳ ಹಕ್ಕು,  ಬಿ) ಆಸ್ತಿಯ ಹಕ್ಕು,  ಸಿ) ಧಾರ್ಮಿಕ ಹಕ್ಕು,  ಡಿ) ಶೋಷಣೆಯ ವಿರುದ್ಧದ ಹಕ್ಕು,  ಡಿ) ಶೋಷಣೆಯ ವಿರುದ್ಧದ ಹಕ್ಕು

ಚಾರ್ಲ್ಸ್ ವುಡ್ಡನು ಈ ಇಲಾಖೆಯನ್ನು ರಚಿಸಲು ಶಿಫಾರಸ್ಸು ಮಾಡಿದನು
ಎ) ಆರಕ್ಷಕ ಇಲಾಖೆ,  ಬಿ) ಕಂದಾಯ ಇಲಾಖೆ,  ಸಿ) ಸಾರ್ವಜನಿಕ ಶಿಕ್ಷಣ,  ಡಿ) ಲೋಕೋಪಯೋಗಿ

Test-3

ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ
ಎ) ಕೆ.ಸಿ.ರೆಡ್ಡಿ,  ಬಿ) ದೇವರಾಜ ಅರಸು,  ಸಿ) ಕೆಂಗಲ್ ಹನುಮಂತಯ್ಯ,  ಡಿ) ಎಚ್.ಸಿ.ದಾಸಪ್ಪ

ಈ ಕೆಳಗಿನ ಯಾವ ದೇಶವು ಸಾವಿರ ಸರೋವರಗಳ ನಾಡು ಎಂದು ಕರೆಯಲ್ಪಡುತ್ತದೆ
ಎ) ಸ್ಕಾಟ್ ಲ್ಯಾಂಡ್,  ಬಿ)  ಫಿನ್ ಲ್ಯಾಂಡ್,  ಸಿ) ಕೆನಡಾ,  ಡಿ) ಜಪಾನ್

ಇಂದಿರಾಗಾಂಧಿಯವರ ಸಮಾಧಿ ಇರುವ ಸ್ಥಳವನ್ನು ಈ ಕೆಳಗಿನಂತೆ ಕರೆಯುತ್ತಾರೆ
ಎ) ರಾಜ್ ಘಾಟ್,  ಬಿ) ಶಕ್ತಿಸ್ಥಳ,  ಸಿ) ಶಾಂತಿವನ,  ಡಿ) ವಿಜಯಘಾಟ್

ಈ ಕೆಳಗಿನ ಯಾವ ವ್ಯಕ್ತಿಯನ್ನು ದೀಪವಿರುವ ಹೆಣ್ಣು ಎಂದು ಗುರುತಿಸಲ್ಪಡುತ್ತದೆ
ಎ) ಸರೋಜಿನಿ ನಾಯ್ಡು,  ಬಿ) ಫ್ಲೋರೆನ್ಸ್ ನೈಟಿಂಗೇಲ್,  ಸಿ) ಮದರ್ ಥೆರೆಸಾ,  ಡಿ) ಇಂದಿರಾಗಾಂಧಿ

ಅತೀ ಹೆಚ್ಚು ಉಣ್ಣೆ ಉತ್ಪಾದಿಸುವ ದೇಶ
ಎ) ಆಸ್ಟ್ರೇಲಿಯಾ,  ಬಿ) ಇಂಗ್ಲೆಂಡ್,  ಸಿ) ದಕ್ಷಿಣ ಆಫ್ರಿಕ,  ಡಿ) ಈಜಿಪ್ಟ್

ಕರ್ನಾಟಕದ ಮೊದಲ ರಾಜ್ಯಪಾಲರು
ಎ) ಜಯಚಾಮರಾಜೇಂದ್ರ ಒಡೆಯರ್,  ಬಿ) ನಾಲ್ವಡಿ ಕೃಷ್ಣರಾಜ ಒಡೆಯರ್,  ಸಿ) ವಿ.ವಿ.ಗಿರಿ,  ಡಿ) ಬಿ.ಡಿ.ಜತ್ತಿ

ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆಯು ಈ ಕೆಳಗಿನ ಪ್ರದೇಶದಲ್ಲಿದೆ
ಎ) ಬೆಂಗಳೂರು,  ಬಿ) ಚೆನೈ,  ಸಿ) ಮುಂಬೈ,  ಡಿ) ಹೈದರಾಬಾದ್

ಕಿತ್ತಳೆ ಹಣ್ಣುಗಳಲ್ಲಿರುವ ವಿಟಮಿನ್
ಎ) ವಿಟಮಿನ್ A,   ಬಿ) ವಿಟಮಿನ್ B,  ಸಿ) ವಿಟಮಿನ್ Cಡಿ) ವಿಟಮಿನ್ D

ಭಾರತ ರತ್ನ ಪ್ರಶಸ್ಥಿ ಪಡೆದ ಮೊದಲ ವಿಜ್ಞಾನಿ
ಎ) ಸಿ.ವಿ.ರಾಮನ್,  ಬಿ) ಜೆ.ಸಿ.ಬೋಸ್,  ಸಿ) ಚಂದ್ರಶೇಖರ್   ಡಿ) ಅಬ್ದುಲ್ ಕಲಾಂ

ವಂದೇ ಮಾತರಂ ಗೀತೆಯನ್ನು ರಚಿಸಿದವರು
ಎ) ರವೀಂದ್ರನಾಥ ಟ್ಯಾಗೂರ್,  ಬಿ) ಬಂಕಿಮಚಂದ್ರ ಚಟರ್ಜಿ,  ಸಿ) ಮಹಮ್ಮದ್ ಇಕ್ಬಾಲ್,  ಡಿ) ಶ್ಯಾಮಲಾಲ್ ಗುಪ್ತ

ಒಂದು ಚಚೌಕದ ಬಾಹುವಿನ ಉದ್ದ ನಾಲ್ಕು ಮೀಟರ್ಗಳಾದರೆ ಅದರ ಕ್ಷೇತ್ರಫಲವು
ಎ) 8 ಚ.ಮೀ,  ಬಿ) 16 ಚ.ಮೀ,  ಸಿ) 20 ಚ.ಮೀ,  ಡಿ) 64 ಚ.ಮೀ

ಚಹಾವನ್ನು ಭಾರತಕ್ಕೆ ಪರಿಚಯಿಸಿದವರು
ಎ) ಪೋರ್ಚುಗೀಸರು,  ಬಿ) ಡಚ್ಚರು,  ಸಿ) ಫ್ರೆಂಚರು,  ಡಿ) ಇಂಗ್ಲೀಷರು

ಅಟಾರ್ನಿ ಜನರಲ್ ಅವರನ್ನು ನೀಮಕ ಮಾಡುವವರು
ಎ) ಭಾರತದ ಕಾನೂನು ಮಂತ್ರಿ,  ಬಿ) ಸರ್ವೋಚ್ಛ ನ್ಯಾಯಾಧೀಶರು,  ಸಿ) ರಾಷ್ಟ್ರಪತಿಗಳು,  ಡಿ) ಉಪರಾಷ್ಟ್ರಪತಿ

ಒಂದು ಕಂಪ್ಯೂಟರ್ ನಲ್ಲಿ ಮಾಹಿತಿಯನ್ನು ಶೇಖರಿಸಿಡುವ  ಭಾಗಕ್ಕೆ ________ ಎನ್ನುತ್ತಾರೆ
ಎ) ಹಾರ್ಡ್ ಡಿಸ್ಕ್,  ಬಿ) ಪ್ರೊಸೆಸ್ಸರ್,  ಸಿ) ಮಾನಿಟರ್,  ಡಿ) ಚಿಪ್

ವಿಶ್ವಸಂಸ್ಥೆಯ 191ನೇ ಸದಸ್ಯ ರಾಷ್ಟ್ರ
ಎ) ಸ್ವಟ್ಜರ್ ಲ್ಯಾಂಡ್,  ಬಿ) ಪಶ್ಚಿಮ ಟೈಮೋರ್,  ಸಿ) ಪೂರ್ವ ಟೈಮೂರ್  ಡಿ) ಆಫ್ಘಾನಿಸ್ಥಾನ

ಭೂಮಿಯಲ್ಲಿ ಅತ್ಯಂತ ಹೇರಳವಾಗಿ ದೊರೆಯುವ ಲೋಹ
ಎ) ಕಬ್ಬಿಣ,  ಬಿ) ತಾಮ್ರ,  ಸಿ) ಚಿನ್ನ,  ಡಿ) ಅಲ್ಯುಮಿನಿಯಂ

ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವಿರುವ ರಾಜ್ಯ
ಎ) ಉತ್ತರ ಪ್ರದೇಶ,  ಬಿ) ರಾಜಸ್ಥಾನ್,  ಸಿ) ಜಾರ್ಖಂಡ್,  ಡಿ) ಅಸ್ಸಾಂ

ಜಪಾನ್ ದೇಶದ ಸಂಸತ್ತನ್ನು ಕರೆಯಲ್ಪಡುವುದು
ಎ) ಡೈಯಟ್,  ಬಿ) ಶೋಕಾ,  ಸಿ) ಡೈಲ್,  ಡಿ) ಕಾಂಗ್ರೆಸ್

ಈ ಕೆಳಗಿನ ಯಾವ ವ್ಯಕ್ತಿಯನ್ನು ಗುರೂಜಿ ಎಂದು ಸಂಬೋಧಿಸಲಾಗುವುದು
ಎ) ರಬೀಂದ್ರನಾಥ ಟ್ಯಾಗೂರ್,  ಬಿ) ಸಿ.ಆರ್.ದಾಸ್,  ಸಿ) ಎಂ.ಎಸ್.ಗೋಲ್ವಾಲ್ಕರ್,  ಡಿ) ಟಿ.ಪ್ರಕಾಶನ್

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕ ಅಧ್ಯಕ್ಷರು
ಎ) ಏ.ಓ.ಹ್ಯೂಮ್,  ಬಿ) ಡಬ್ಲ್ಯು.ಸಿ.ಬ್ಯಾನರ್ಜಿ,  ಸಿ) ದಾದಾಭಾಯಿ ನವರೋಜಿ,  ಡಿ) ಸರೋಜಿನಿ ನಾಯ್ಡು

ಈ ಕೆಳಗಿನ ದ್ರಾವಣದಲ್ಲಿ ಚಿನ್ನ ಕರಗುತ್ತದೆ
ಎ) ಪ್ರಬಲ ಗಂಧಕಾಮ್ಲ + ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ
ಬಿ) ಪ್ರಬಲ ನೈಟ್ರಿಕ್ ಆಮ್ಲ + ಪ್ರಬಲ ಗಂಧಕಾಮ್ಲ
ಸಿ) ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ + ಪ್ರಬಲ ನೈಟ್ರಿಕ್ ಆಮ್ಲ
ಡಿ) ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ + ಪ್ರಬಲ ಫಾಸ್ಪರಿಕ್ ಆಮ್ಲ

ಹಸಿರು ಕ್ರಾಂತಿ ನಡೆದಿದ್ದು ಇಲ್ಲಿ
ಎ) ಪಂಜಾಬ್ ಮತ್ತು ಉತ್ತರ ಪ್ರದೇಶ,  ಬಿ) ಹರಿಯಾಣ ಮತ್ತು ಉತ್ತರ ಪ್ರದೇಶ,  ಸಿ) ಪಂಜಾಬ್ ಮತ್ತು ಹರಿಯಾಣ,  ಡಿ) ಕರ್ನಾಟಕ ಮತ್ತು ತಮಿಳುನಾಡು

ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ನಗರ
ಎ) ಬೆಂಗಳೂರು,  ಬಿ) ಹೈದರಾಬಾದ್,  ಸಿ) ಚೆನ್ನೈ,  ಡಿ) ಕೊಯಮತ್ತೂರು

ಬ್ರಿಟೀಷ್ ಸಂಸತ್ತನ್ನು ಪ್ರವೇಶಿಸಿದ ಪ್ರಥಮ ಭಾರತೀಯ
ಎ) ಜಾಕೀರ್ ಹುಸೇನ್,  ಬಿ) ದಾದಾಭಾಯಿ ನವರೋಜಿ,  ಸಿ) ವಿಜಯಲಕ್ಷ್ಮಿ ಪಂಡಿತ್,  ಡಿ) ಸಿ.ರಾಜಗೋಪಾಲಚಾರಿ

ಈ ಕೆಳಗಿನ ಯಾವುದು ರಾಷ್ಟ್ರೀಕೃತ ಬ್ಯಾಂಕ್ ಅಲ್ಲ
ಎ) ಕಾರ್ಪೋರೇಷನ್ ಬ್ಯಾಂಕ್,  ಬಿ) ಕರ್ನಾಟಕ ಬ್ಯಾಂಕ್,  ಸಿ) ಸಿಂಡಿಕೇಟ್ ಬ್ಯಾಂಕ್,  ಡಿ) ವಿಜಯಾ ಬ್ಯಾಂಕ್

ಕನ್ನಡ ಚಿತ್ರರಂಗದ ಭೀಷ್ಮ
ಎ) ಜಿ.ವಿ.ಅಯ್ಯರ್,  ಬಿ) ಬಿ.ವಿ.ಕಾರಂತ್,  ಸಿ) ರಾಜ್ ಕುಮಾರ್,  ಡಿ) ಅಂಬರೀಷ್

ತಿಲಕರು ಹೋಮ್ ರೂಲ್ ಲೀಗ್ ಅಂಗ ಸಂಸ್ಥೆಯನ್ನು ಸ್ಥಾಪಿಸಿದ ಸ್ಥಳ
ಎ) ಹುಬ್ಬಳ್ಳಿ,   ಬಿ) ಗದಗ,  ಸಿ) ಬೆಳಗಾಂ,  ಡಿ) ಧಾರವಾಡ

ರಾತ್ರಿಯಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರ
ಎ) ಕಪೆಲ್ಲಾ,  ಬಿ) ವೇಗಾ,  ಸಿ) ಕ್ಯಾನೋಪಸ್,  ಡಿ) ಸಿರಿಯಸ್

ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷೆ
ಎ) ಇಂದಿರಾಗಾಂಧಿ,  ಬಿ) ವಿಜಯಲಕ್ಷ್ಮಿ ಪಂಡಿತ್,  ಸಿ) ಸರೋಜಿನಿ ನಾಯ್ಡು,  ಡಿ) ಆನಿ ಬೆಸೆಂಟ್

ಡೈನಾಮೇಟ್ ಅನ್ನು ಕಂಡುಹಿಡಿದವರು
ಎ) ಕಾರ್ಲ್ ಬೆಂಜ್,  ಬಿ) ಜಾರ್ಜ್ ಸ್ಟೀವನ್ಸನ್  ಸಿ) ಆಲ್ಫ್ರೆಡ್ ಬಿ.ನೋಬೆಲ್,  ಡಿ) ಗೆಲಿಲಿಯೋ

ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು
ಎ) ಬಾದಾಮಿ,  ಬಿ) ಪಟ್ಟದಕಲ್ಲು,  ಸಿ) ಹಂಪಿ,  ಡಿ) ಐಹೊಳೆ

ಓಝೋನ್ ಇದರ ಮೂಲ ರೂಪ
ಎ) ಇಂಗಾಲ,  ಬಿ) ಸಾರಜನಕ,  ಸಿ) ಆಮ್ಲಜನಕ,  ಡಿ) ಗಂಧಕ

ಕೊಂಕಣ ರೈಲ್ವೆಯನ್ನು ದೇಶಕ್ಕೆ ಅರ್ಪಿಸಿದ ದಿನ
ಎ) 1 ಮೇ 1998,  ಬಿ) ಆಗಸ್ಟ್ 15 1998,  ಸಿ) ಜನವರಿ 26 2000,  ಡಿ) ನವೆಂಬರ್ 14 2000

ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆಯಿರುವ ಸ್ಥಳ
ಎ) ಹೈದರಾಬಾದ್,  ಬಿ) ಕೊಲ್ಕತ್ತಾ,  ಸಿ)ಲಕ್ನೋ,  ಡಿ) ಪುಣೆ

ಈ ಕೆಳಗಿನ ಯಾವ ಪಕ್ಷಿಗೆ ರೆಕ್ಕೆಗಳಿಲ್ಲ
ಎ) ಪೆಂಗ್ವಿನ್,  ಬಿ) ಕಿವಿ,  ಸಿ) ಉಷ್ಟ್ರ,  ಡಿ) ಕೌಜುಗ

ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆಯ ಎತ್ತರವು
ಎ) 47 ಅಡಿ,  ಬಿ) 58 ಅಡಿ,  ಸಿ) 50 ಅಡಿ,  ಡಿ) 63 ಅಡಿ

ಗಣಿತ ಶಾಸ್ತ್ರದಲ್ಲಿ ಸೊನ್ನೆಯನ್ನು ಕಂಡುಹಿಡಿದವರು
ಎ) ಗ್ರೀಕರು,  ಬಿ) ಭಾರತೀಯರು,  ಸಿ) ರಷ್ಯನ್ನರು,  ಡಿ) ಜರ್ಮನ್ನರು

ಈ ಕೆಳಗಿನ ಯಾವುದಕ್ಕೆ ಕುದುರೆಮುಖ ಹೆಸರಾಗಿದೆ
ಎ) ಮ್ಯಾಂಗನೀಸ್ ಅದಿರು,  ಬಿ) ಕಬ್ಬಿಣದ ಅದಿರು,  ಸಿ) ತಾಮ್ರದ ಅದಿರು,  ಡಿ) ಅಲ್ಯೂಮಿನಿಯಂ ಅದಿರು

ವಿಟಮಿನ್ A ಕೊರತೆಯಿಂದ ಈ ಕೆಳಗಿನ ಯಾವ ಕಾಯಿಲೆಯು ಬರುತ್ತದೆ
ಎ) ಗಳಗಂಡ,  ಬಿ) ಮಲೇರಿಯ,  ಸಿ) ಟೈಫಾಯ್ಡ್,  ಡಿ) ರಾತ್ರಿ ಅಂಧತ್ವ

ದಿಲ್ಲಿಯ ಕೆಂಪು ಕೋಟೆಯನ್ನು ಕಟ್ಟಿದವರು
ಎ) ಬಾಬರ್,  ಬಿ) ಅಕ್ಬರ್,  ಸಿ) ಶಾ ಜಹಾನ್,  ಡಿ) ಹುಮಾಯೂನ್

ಹೊಯ್ಸಳ ವಂಶದ ಮೊದಲ ಸ್ವತಂತ್ರ ರಾಜ
ಎ) ವಿಷ್ಣುವರ್ಧನ,  ಬಿ) ಇಮ್ಮಡಿ ಬಲ್ಲಾಳ,  ಸಿ) ಸಳ,  ಡಿ) ಸೋಮೇಶ್ವರ

ಒಣ ಮಂಜುಗಡ್ಡೆ ಎಂದರೆ
ಎ) ಘನ ಇಂಗಾಲದ ಡೈಆಕ್ಸೈಡ್,  ಬಿ) ಘನ ಸಲ್ಫರ್ ಡೈ ಆಕ್ಸೈಡ್,  ಸಿ) ದ್ರವ ಇಂಗಾಲದ ಡೈಆಕ್ಸೈಡ್,  ಡಿ) ದ್ರವ ಅಮೋನಿಯ

ಶೈತ್ಯಗಾರದಲ್ಲಿ ಉಪಯೋಗಿಸುವ ಅನಿಲ
ಎ) ಕ್ಲೋರೋಫೋರೋಕಾರ್ಬನ್,  ಬಿ) ಮೀಥೇನ್,  ಸಿ) ಅಮೋನಿಯಾ,  ಡಿ) ಇಥೇನ್

ಮಾನವ ಕಂಡುಹಿಡಿದ ಮೊದಲ ಧಾತು
ಎ) ಬಂಗಾರ,  ಬಿ) ಬೆಳ್ಳಿ,  ಸಿ) ತಾಮ್ರ,  ಡಿ) ಕಬ್ಬಿಣ

ಈ ಕೆಳಗಿನ ಯಾವ ರಾಜ್ಯವು ಬಾರ್ಲಿಯನ್ನು ಉತ್ಪಾದಿಸುವುದಿಲ್ಲ
ಎ) ಕರ್ನಾಟಕ,  ಬಿ) ಪಂಜಾಬ್,  ಸಿ) ಉತ್ತರ ಪ್ರದೇಶ,  ಡಿ) ಕಾಶ್ಮೀರ

ಹಾಕಿ ತಂಡದಲ್ಲಿ ಎಷ್ಟು ಜನ ಆಟಗಾರರಿರುತ್ತಾರೆ
ಎ) 15,  ಬಿ) 14,  ಸಿ) 11,  ಡಿ) 10

ಸಾಮಾನ್ಯವಾಗಿ ಒಬ್ಬ ಮನುಷ್ಯನ ರಕ್ತದ ಒತ್ತಡವು
ಎ) 80/120,  ಬಿ) 120/80,  ಸಿ) 130/80,  ಡಿ) 80/130

ಈ ಕೆಳಗಿನ ಯಾವುದಕ್ಕೆ ಅತ್ಯಂತ ಸಣ್ಣ ಜೀವಕೋಶವಿದೆ
ಎ) ಬ್ಯಾಕ್ಟೀರಿಯಾ,  ಬಿ) ಮೈಕೋಪ್ಲಾಸ್ಮಾ,  ಸಿ) ವೈರಸ್,  ಡಿ) ಈಸ್ಟ್

ಅತ್ಯಂತ ಹೆಚ್ಚು ಬೆಳ್ಳಿಯನ್ನು  ಜಗತ್ತಿನಲ್ಲಿ ಉತ್ಪಾದಿಸುವ ದೇಶ
ಎ) ಅಮೇರಿಕ ಸಂಯುಕ್ತ ಸಂಸ್ಥಾನ,  ಬಿ) ದಕ್ಷಿಣ ಆಫ್ರಿಕ,  ಸಿ) ಮೆಕ್ಸಿಕೋ,  ಡಿ) ಆಸ್ಟ್ರೀಲಿಯಾ

ಜಾಪಾನ್ ದೇಶದ ರಾಷ್ಟ್ರೀಯ ಕ್ರೀಡೆ
ಎ) ಹಾಕಿ,  ಬಿ) ಜೂಡೊ,  ಸಿ) ಫುಟ್ಬಾಲ್,  ಡಿ) ಬ್ಯಾಸ್ಕೆಟ್ ಬಾಲ್

ಭಾರತದಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದ ವರ್ಷ
ಎ) 1947-48,  ಬಿ) 1950,  ಸಿ) 1951-52,  ಡಿ) 1955-56

ರಾಮಾಯಣ ದರ್ಶನಂ ಬರೆದ ಕವಿ
ಎ) ವಾಲ್ಮೀಕಿ,  ಬಿ) ವ್ಯಾಸ,  ಸಿ) ಕುವೆಂಪು,  ಡಿ) ಪಂಪ

ಅಲೈದರ್ವಾಝಾ ವನ್ನು ಕಟ್ಟಿದವರು
ಎ) ಮೊಹಮ್ಮದ್ ಬಿನ್ ತುಗಲಕ್,  ಬಿ) ಅಲ್ಲಾವುದೀನ್ ಹುಸೈನ್,  ಸಿ) ಅಲ್ಲಾವುದ್ದೀನ್ ಖಿಲ್ಜಿ,  ಡಿ) ಫಿರೋಜ್ ಷಾ ತುಗಲಕ್

ಪಂಚತಂತ್ರವನ್ನು ಬರೆದವರು
ಎ) ಕಾಳಿದಾಸ,  ಬಿ) ಭವಭೂತಿ,  ಸಿ) ವಿಷ್ಣುಶರ್ಮ,  ಡಿ) ಬಾಣಭಟ್ಟ

ಮಾನವನ  ಮುಖದಲ್ಲಿರುವ  ಒಟ್ಟು ಎಲುಬುಗಳ ಸಂಖ್ಯೆ
ಎ) 14,  ಬಿ) 18,  ಸಿ) 10,  ಡಿ) 22

ಮೊದಲ ಪರಮಾಣು ಬಾಂಬನ್ನು ತಯಾರಿಸಿದವರು
ಎ) ಎಚ್,ಜೆ.ಬಾಬಾ,  ಬಿ) ಐರೀನ್ ಕ್ಯೂರಿ,  ಸಿ) ರುದರ್ ಫೋರ್ಡ್,  ಡಿ) ಒಟ್ಟೋಹಾನ್

ಪ್ರಥಮ ಮಹಿಳಾ ಗಗನಯಾತ್ರಿ
ಎ) ಜೇನ್ ಇಯ್ರ್,  ಬಿ) ವೆಲೆಂಟಿನಾ ಟೆರೆಷ್ಕೋವಾ,  ಸಿ) ಜೇನ್ ಸ್ಮಿತ್   ಡಿ) ಯೂರಿ ಗಗರಿನ್

ಕದಂಬರ ರಾಜಧಾನಿ
ಎ) ತಾಳಗುಂದ,  ಬಿ) ಬನವಾಸಿ,  ಸಿ) ಸಾಗರ,  ಡಿ) ತಲಕಾಡು

Tuesday, February 9, 2010

GK


ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರಿನಲ್ಲಿದೆ

ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದ ಅಜ್ಮಲ್ ಕಸಬ್ ಪರ ವಕೀಲ ಅಬ್ಬಾಸ್ ಕಾಜ್ಮಿ,  ಹಾಗೂ ಸರ್ಕಾರದ ಪರ ವಕೀಲ ಉಜ್ವಲ್ ನಿಕ್ಕಮ್ ಮತ್ತು ಉಗ್ರರು ಭಾರತದೊಳಗೆ ನುಸುಳಲು ಬಳಸಿದ ದೋಣಿಯ ಹೆಸರು ಕಬೀರ್

ಅಮೃತಸರದ ಸ್ವರ್ಣಮಂದಿರವನ್ನು ಕಟ್ಟಿದವರು ಗುರು ಅರ್ಜುನ್ ದೇವ್

A Better India, A Better Wrold  ನಾರಾಯಣ ಮೂರ್ತಿಯವರ ಕೃತಿ

ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಜನರಲ್ ಸೆಕ್ರೇಟರಿ ದಾದಾಬಾಯಿ ನವರೋಜಿ

ಆಫ್ಘಾನಿಸ್ಥಾನ ಸೇರಿದಂತೆ SAARCನ ಸದಸ್ಯ ರಾಷ್ಟ್ರಗಳ ಸಂಖ್ಯೆ 8

FOOTSIE ಇದು ಲಂಡನ್ ಸ್ಟಾಕ್ ಎಕ್ಸ್ಚೇಂಜಿನ ಹೆಸರು

3ನೇ ಯುವ ಕಾಮನ್ ವೆಲ್ತ್ ಕ್ರೀಡೆಗಳು ಪುಣೆಯಲ್ಲಿ ನೆಡೆದಿದ್ದು ಭಾರತ ಪದಕ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ

ನವನೀತಮ್ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಆಯುಕ್ತರು

ಸ್ಲಂಡಾಗ್ ಮಿಲೇನಿಯರ್ ಚಿತ್ರವು ವಿಕಾಸ್ ಸ್ವರೂಪ್ಅವರ Q & A ಕೃತಿಯನ್ನಾಧರಿಸಿದೆ

ಮೊಟ್ಟಮೊದಲ ಬಾರಿಗೆ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆದವರು ಸುಭಾಷ್ ಚಂದ್ರಬೋಸ್

ವೇದಗಳ ಕಾಲದಲ್ಲಿ ಅಘನ್ಯ ಎಂದರೆ ಹಸು

ವಿಕ್ರಮಶಿಲ ವಿಶ್ವವಿದ್ಯಾಲಯವನ್ನು ಕಟ್ಟಿದ ಪಾಲರ ದೊರೆ ಧರ್ಮಪಾಲ

ಶೇರಾ ಇದು 2010ರಲ್ಲಿ ನವದೆಹಲಿಯಲ್ಲಿ ನೆಡೆಯುವ 19ನೇ ಕಾಮನ್ ವೆಲ್ತ್ ಕ್ರೀಡೆಯ ಚಿನ್ಹೆ

ಸರ್ವೇ ಆಫ್ ಇಂಡಿಯಾ ಇದು ರಾಷ್ಟ್ರೀಯ ವಿಜ್ಙಾನ ಮತ್ತು ತಂತ್ರಜ್ಙಾನದಡಿಯಲ್ಲಿ ಬರುತ್ತದೆ

ಕಾರ್ : ಗ್ಯಾರೇಜ್ :: ವಿಮಾನ : ಹ್ಯಾಂಗರ್

ಬುಬಾಲಸ್ ಬುಬಾಲಿಸ್ ಇದು ಭಾರತದ ಎತ್ತಿನ ತಳಿಯಾಗಿದೆ

ಮಿನ್ನಮಟ್ಟಾ ಖಾಯಿಲೆಯು ಪಾದರಸದಿಂದ ಬರುತ್ತದೆ

ಆಪರೇಷನ್ ಬ್ಲಾಕ್ ಥಂಡರ್ ಅಥವಾ ಆಪರೇಷನ್ ಸೈಕ್ಲೋನ್ ಎನ್ನುವುದು ಮುಂಬೈಮೇಲೆ ಉಗ್ರರ ದಾಳಿಯನ್ನು ತಡೆಯುವುದಾಗಿದೆ

ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರ ಬಂಧನವಾದನಂತರ ಅಬ್ಬಾಸ್ ತ್ಯಾಬ್ಜಿಯವರ ನೇತೃತ್ವದಲ್ಲಿ ಸತ್ಯಗ್ರಹ ಮುನ್ನಡೆಯಿತು

ಬೈಲ್ ರಸವು ಲಿವರ್ ನಲ್ಲಿ ಉತ್ಪತ್ತಿಯಾಗುತ್ತದೆ

ಜಮ್ಮು ಕಾಶ್ಮೀರ ಸಂವಿಧಾನ ಕಲಂ 52ರ ಪ್ರಕಾರ ಜಮ್ಮು ಕಾಶ್ಮೀರದಲ್ಲಿ 6 ವರ್ಷಗಳಿಗೊಮ್ಮೆ ಚುನಾವಣೆ ನೆಡೆಯುತ್ತದೆ

OTCET ಇದು ಭಾರತದ ಶೇರು ಮಾರುಕಟ್ಟೆಗೆ ಸಂಬಂಧಿಸಿದೆ

ಸಾಗರಮಾಲ ಇದು ಭಾರತದಲ್ಲಿ ಬಂದರುಗಳನ್ನು ಅಭಿವೃಧ್ದಿ ಪಡಿಸುವ ಯೋಜನೆಯಾಗಿದೆ

CENVAT ಇದು ಎಕ್ಸೈಸ್ ತೆರಿಗೆಗೆ ಸಂಬಂಧಿಸಿದೆ

ಮೊದಲ ಯುವ ಒಲಂಪಿಕ್ ಕ್ರೀಡಾಕೂಟ 2010ರಲ್ಲಿ ಸಿಂಗಾಪುರದಲ್ಲಿ ನೆಡೆಯಲಿದೆ


Cartography ಇದು ನಕ್ಷೆಯ ವಿನ್ಯಾಸದ ವಿಧಾನವಾಗಿದೆ

ಪ್ರಸ್ತುತ ರಾಷ್ಟ್ರಪತಿಯವರ ಸಂಬಳ 1,50000, ಉಪರಾಷ್ಟ್ರಪತಿಯವರ ಸಂಬಳ 1,25000, ರಾಜ್ಯಪಾಲರ ಸಂಬಳ 1,10,000ರೂಗಳು

ಹೊಸ ಕಾಯ್ದೆಯ ಪ್ರಕಾರ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ 25 + 1 ರಿಂದ 30 + 1 = 31 ಆಗುತ್ತದೆ

ಕರ್ನಾಟಕದ 5 ರಾಷ್ಟ್ರೀಯ ಉದ್ಯಾನವನಗಳು ಅಂಶಿ & ದಾಂಡೇಲಿ, ಬಂಡೀಪುರ, ಬನ್ನೇರುಘಟ್ಟ, ಕುದುರೇಮುಖ ಮತ್ತು ನಾಗರಹೊಳೆ

ಸೋಡಿಯಂ ಪೆಂಟೋಥಾಲ್ ಇದು ನಾರ್ಕೋ ಪರೀಕ್ಷೆಯಲ್ಲಿ ಬಳಸಲ್ಪಡುವ ರಾಸಾಯನಿಕ ವಸ್ತು

Ferric Oxide ಅನ್ನು Jeweller's rouge ಎನ್ನುವರು

2010 ರ ಕಾಮನ್ ವೆಲ್ತ್ ಕ್ರೀಡೆಯಲ್ಲಿ ಹೊಸದಾಗಿ ಸೇರಿಸಲ್ಪಡುವ ಎರಡು ಕ್ರೀಡೆಗಳು ಬಿಲಿಯರ್ಡ್ಸ್ ಮತ್ತು ಕಬ್ಬಡಿ

ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್ ಗೆ ಸದಸ್ಯರಾದ ಮೊದಲ ಭಾರತೀಯ ದಾದಾಬಾಯಿ ನವರೋಜಿ

ಭಾರತದ ಕ್ರಾಂತಿಯ ಮಾತೆ ಕರೆಯಲ್ಪಡುವವರು ಮೇಡಂ ಬಿಕಾಜಿಕಾಮಾ

G I F T (Greeen initiative for the future transport) ಇದು ಬಯೋಡೀಸಲ್ ಗೆ ಸಂಬಂಧಿಸಿದೆ

ಭಾರತದಲ್ಲಿ ಪಂಚವಾರ್ಷಿಕ ಯೋಜನೆಯಲ್ಲಿ ಯೋಜನಾ ಅವಧಿಯ ರಜೆ 1966 ರಿಂದ 1969

ಕಾಮನ್ ವೆಲ್ತ್ ಕ್ರೀಡಾ ಫೆಡರೇಷನ್ನಿನ ಅಧ್ಯಕ್ಷ ಮೈಕಲ್ ಫಿನ್ನೆಲ್

ವೈದೇಹಿಯವರ ಕ್ರೌಂಚಪಕ್ಷಿಗಳು ಕೃತಿಗೆ 2009ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ಥಿ ಬಂದಿದೆ


INS Arihant ಇದು ಭಾರತದ ಪ್ರಥಮ ಸ್ವನಿರ್ಮಾಣದ ಅಣುಶಕ್ತಿ ಸಬ್ ಮೇರಿನ್

ರೀನಾ ಕುಶಾಲ್ ದಕ್ಷಿಣ ದೃವದಲ್ಲಿ ಸ್ಕೀ ಆಡಿದ ಪ್ರಥಮ ಭಾರತೀಯ ಮಹಿಳೆ

ಬ್ರುಜ್ ಖಲೀಫಾ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ

Saturday, February 6, 2010

GK

ಹಿಡಕಲ್ ಅಣೆಕಟ್ಟು ಬೆಳಗಾಂ ಜಿಲ್ಲೆಯಲ್ಲಿ, ಕೆ.ಆರ್.ಎಸ್. ಅಣೆಕಟ್ಟು ಮಂಡ್ಯ ಜಿಲ್ಲೆಯಲ್ಲಿ, ಮಾಣಿ ಜಲಾಶಯ ಶಿವಮೊಗ್ಗ ಜಿಲ್ಲೆಯಲ್ಲಿ, ವರಾಹಿ ಜಲಾಶಯ ಉಡುಪಿ ಜಿಲ್ಲೆಯಲ್ಲಿ,  ಕೊಡಸಳ್ಳಿ, ಕದ್ರ, ಸೂಪ ಜಲಾಶಯ ಉತ್ತರ ಕನ್ನಡ ಜಿಲ್ಲೆಯಲ್ಲಿ, ಬಸವಸಾಗರ (ನಾರಾಯಣಪುರ) ಜಲಾಶಯ ಗುಲ್ಬರ್ಗ ಜಿಲ್ಲೆಯಲ್ಲಿ,     ಲಿಂಗನಮಕ್ಕಿ ಜಲಾಶಯ ಶಿವಮೊಗ್ಗ ಜಿಲ್ಲೆಯಲ್ಲಿ,     ಹಾರಂಗಿ ಜಲಾಶಯ ಕೊಡಗು ಜಿಲ್ಲೆಯಲ್ಲಿ,     ಸುವರ್ಣವತಿ ಜಲಾಶಯ ಚಾಮರಾಜನಗರ ಜಿಲ್ಲೆಯಲ್ಲಿದೆ.

ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ,      ಪಶು ವಿ.ವಿ. ಬೀದರ್ ಜಿಲ್ಲೆಯಲ್ಲಿ, ಕಾನೂನು ವಿ.ವಿ. ಹುಬ್ಬಳ್ಳಯಲ್ಲಿದೆ

ಪ್ರಸ್ತುತ ಗುರುಗ್ರಹ 62 ಉಪಗ್ರಹ ಮತ್ತು ಶನಿಗ್ರಹ 61 ಉಪಗ್ರಹ ಹೊಂದೆವೆ

ಭಾರತದ ಅಣುಶಕ್ತಿ ಇಲಾಖೆಯು ನೇರವಾಗಿ ಪ್ರಧಾನಮಂತ್ರಿಯವರ ಕಾರ್ಯಾಲಯದ ಅಡಿಯಲ್ಲಿ ಬರುತ್ತದೆ

ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ವೈಷ್ಣವ ಜನತೋ ತೆನೆ ಕಹಿಯೇ ಗೀತೆಯ ರಚನಕಾರರು ಪಿ.ಡಿ.ನರಸಿಂಹ ಮೆಹತ

2011ರ ವಿಶ್ವಕಪ್ ಕ್ರಿಕೇಟಿನಲ್ಲಿ ಭಾಗವಹಿಸಲು ಆಯ್ಕೆಯಾದ ಹೊಸ ರಾಷ್ಟ್ರಗಳು ಐರ್ಲೆಂಡ್, ಕೆನಡಾ, ನೆದರ್ ಲ್ಯಾಂಡ್, ಕೀನ್ಯಾ.

ಕನ್ನಡ ಶಾರ್ಟ್ ಹ್ಯಾಂಡ್ ಕಂಡುಹಿಡಿದವರು ರೆವೆರೆಂಡ್.ಬಿ.ಲೂಠಿ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತನಿಖೆಗೆ ನೇಮಕವಾದ ಆಯೋಗ ಲ್ಹಿಬರಾನ್ ಆಯೊಗ ಇದು ತನ್ನ ವರದಿ ಸಲ್ಲಿಸಲು ತೆಗೆದುಕೊಂಡ ಅವಧಿ 17 ವರ್ಷ

ಪ್ಲಾಸ್ಮಾ T.V. ಯಲ್ಲಿ ನಿಯಾನ್(neon) ಮತ್ತು ಗ್ಸೆನಾನ್ (xenon) ಅನಿಲಗಳು ಬೆಳಕನ್ನು RGB ಬಣ್ಣಗಳಾಗಿ ಪರಿವರ್ತಿಸುತ್ತದೆ

ಮಾನವನ ಶ್ರವ್ಯ ಅಲೆಯ ಮಿತಿ 20 ಹರ್ಟ್ಸ್ ನಿಂದಿ 20000 ಹರ್ಟ್ಸ್ ವರೆಗೆ

ನಂದಿತಾದಾಸ್ ಇಂಡಿಯನ್ ಚಿಲ್ಡ್ರನ್ ಫಿಲಂ ಇನ್ಸ್ಟಿಟ್ಯೂಟ್ ಅಧ್ಯಕ್ಷೆ

ಇತ್ತೀಚೆಗೆ Where are you ಎಂಬ ವಾಕ್ಯವು Anti Doping Agency Agreement (WADA) ಗೆ ಸಂಬಂಧಿಸಿದೆ

ಸಂವಿಧಾನದ ಕಲಂ 243D ಭಾರತದ ಪಂಚಾಯತಿಗಳಲ್ಲಿ ಮಹಿಳೆಯರಿಗೆ 50% ಸ್ಥಾನ ಕಲ್ಪಿಸುವುದಾಗಿದೆ

STPF ಎಂದರೆ Special Tiger Protection Force, ಭಾರತವು ಫೆಬ್ರವರಿ 14ನ್ನು ಹುಲಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ

INS ವಿರಾಟ್ ಜೆಟ್ ವಿಮಾನ ಚಲಿಸಲನುಕೂಲವಾಗಿರುವ ಭಾರತದ ಯುಧ್ಧನೌಕೆ

ಜನವರಿ 24 ರಾಷ್ಟ್ರೀಯ ಹೆಣ್ಣುಮಗುವಿನ ದಿನ

CDMA ಎಂದರೆ Code Division Multiple Access

ಭಾರತದ ಪ್ರಧಮ ಮಹಿಳಾ ಸೀಮಾ ಸುರಕ್ಷದಳ ಪಂಜಾಬಿನ ರೋರನ್ ವಾಲಾ ಚೆಕ್ ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದೆ
ಹಿಂದೂ ಮಹಾಸಾಗರದಲ್ಲಿರುವ ಡಿಯೋಗ್ರೇಷಿಯಾ ದ್ವೀಪವು ಯು.ಎಸ್. ನೌಕಾದಳಕ್ಕೆ ಸಂಬಂಧಿಸಿದೆ

MHO ನಿರ್ಧಿಷ್ಟ ಪ್ರತಿರೋಧದ ಪರಿಮಾಣ

Tuesday, February 2, 2010

Ability Test

ಮೊದಲೆರಡು ಸಂಖ್ಯೆಗಳು ಮೂರನೆ ಸಂಖ್ಯೆಗೆ ಕ್ರಮವಾಗಿ 25% ಮತ್ತು 20% ಕಡಿಮೆಯಿದ್ದರೆ ಮೊದಲ ಸಂಖ್ಯೆಯು ಎರಡನೆ ಸಂಖ್ಯೆಯ ಶೇಕಡಾ ಎಷ್ಟು ವ್ಯತ್ಯಾಸವಿದೆ
ಎ) 5.85%,  ಬಿ) 75.85%,   ಸಿ) 80.60%  ಡಿ) 93.75%


ಒಂದು ಪಂಪು ನೀರಿನ ಟ್ಯಾಂಕನ್ನು 2 ಗಂಟೆಗಳಲ್ಲಿ ತುಂಬುತ್ತದೆ.  ಆದರೆ ಟ್ಯಾಂಕಿನ ಸೋರಿಕೆಯಿಂದ ಇದು 2 1/3 ಗಂಟೆಗಳಲ್ಲಿ ತುಂಬುತ್ತದೆ.  ಹಾಗಾದರೆ ಸೋರಿಕೆಯು ಪೂರ್ತಿ ಟ್ಯಾಂಕನ್ನು ಖಾಲಿಮಾಡುವ ಅವಧಿ ಎಷ್ಟು?
ಎ) 8 ಗಂಟೆ,  ಬಿ) 7 ಗಂಟೆ,  ಸಿ) 13 ಗಂಟೆ,  ಡಿ) 14 ಗಂಟೆ


ಒಂದು ಕೆಲಸವನ್ನು Aಯು 4 ಗಂಟೆಗಳಲ್ಲಿ ಮಾಡುತ್ತಾನೆ, B&C ಒಟ್ಟುಗೂಡಿ 3 ಗಂಟೆಯಲ್ಲಿ ಮಾಡುತ್ತಾರೆ
A&C ಒಟ್ಟುಗೂಡಿ 2 ಗಂಟೆಯಲ್ಲಿ ಮಾಡುತ್ತಾರೆ ಹಾಗಾದರೆ B ಮಾತ್ರ ಎಷ್ಟು ಗಂಟೆಯಲ್ಲಿ ಮುಗಿಸುತ್ತಾನೆ?
ಎ) 10 ಗಂ,  ಬಿ) 12 ಗಂ,  ಸಿ) 8 ಗಂ,  ಡಿ) 24 ಗಂಟೆ


ಮೂರು ತರಗತಿಯ ವಿದ್ಯಾರ್ಥಿಗಳ ಸರಾಸರಿ 2:3:5 ಯಿದ್ದು ನಂತರ ಪ್ರತಿ ತರಗತಿಗೆ 40
ವಿದ್ಯಾರ್ಥಿಗಳಂತೆ ಹೆಚ್ಚಾದಾಗ ಪ್ರತಿತರಗತಿಯ ಸರಾಸರಿಯು 4:5:7 ಆಗುತ್ತದೆ, ಹಾಗಾದರೆ ಮೊದಲಿದ್ದ
ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?
ಎ) 100,  ಬಿ) 180,  ಸಿ) 200,  ಡಿ) 400


ಇಬ್ಬರು ವ್ಯಕ್ತಿಗಳ ಸರಾಸರಿ ಆದಾಯ 5:3ಇದ್ದು  ಅವರ ಖರ್ಚು ಸರಾಸರಿ 9:5 ಆಗಿದ್ದು, ಪ್ರತಿ ವ್ಯಕ್ತಿಯು ಕ್ರಮವಾಗಿ 1300 ಮತ್ತು 900 ರೂಗಳನ್ನು ಉಳಿತಾಯ ಮಾಡಿದರೆ ಆ ವ್ಯಕ್ತಿಗಳ ಆದಾಯ ಎಷ್ಟು?
ಎ) 4000 & 2400 ರೂ,  ಬಿ) 3000 & 1800 ರೂ,  ಸಿ) 5000 & 3000 ರೂ, 
ಡಿ) 4500 & 2700 ರೂ


ಒಂದು ಕೋಟೆಯಲ್ಲಿ 50 ದಿನಗಳಿಗಾಗುವಷ್ಟು ಧಾನ್ಯಗಳಿದ್ದು 10 ದಿನಗಳನಂತರ ಕೋಟೆಯಲ್ಲಿನ ಜನಸಂಖ್ಯೆ 500 ಆದಾಗ ಉಳಿದ ಧಾನ್ಯವು 35 ದಿನಗಳಷ್ಟಾದರೆ ಆ ಕೋಟೆಯಲ್ಲಿ ಮೊದಲಿದ್ದ ಜನರ ಸಂಖ್ಯೆ ಎಷ್ಟು?
ಎ) 3500,  ಬಿ) 3000,  ಸಿ) 2500,  ಡಿ) 4000


ಒಂದು ಸಂಖ್ಯೆಯು 20% ರಷ್ಟು ಹೆಚ್ಚಾಗಿ ನಂತರ 10% ರಷ್ಟು ಕಡಿಮೆಯಾದರೆ ನಿವ್ವಳ ಶೇಕಡ ಎಷ್ಟು ಏರಿಕೆ ಅಥವಾ ಇಳಿಕೆಯಾಗಿದೆ?
ಎ) 10% ಏರಿಕೆ,  ಬಿ) 10% ಇಳಿಕೆ,  ಸಿ) 8% ಏರಿಕೆ ,  ಡಿ) 8% ಇಳಿಕೆ


ಎರಡು ಸಂಖ್ಯೆಗಳ ಗುಣಲಬ್ದ 2500, ಆ ಎರಡು ಸಂಖ್ಯೆಗಳ ವ್ಯತ್ಯಾಸ 1:5 ಆದರೆ ಆ ಎರಡು ಸಂಖ್ಯೆಗಳ ಮೊತ್ತ ಎಷ್ಟು?
ಎ) 25,  ಬಿ)  125,  ಸಿ) 225,  ಡಿ) 250


ಕೆಳಗಿನ ಯಾವ ಗರಿಷ್ಠ ಸಂಖ್ಯೆಯು ನಿಖರವಾಗಿ 7, 9 & 15 ರಿಂದ ಭಾಗವಾಗುತ್ತದೆ
ಎ) 9450,  ಬಿ) 9765,  ಸಿ) 9865,  ಡಿ) 9550


5/8 ಇದು 8/5 ರ ಶೇಕಡ ಎಷ್ಟು?
ಎ) 100%,  ಬಿ) 64%,  ಸಿ) 256% ,  ಡಿ) 1024%


4x = 10 ಆದರೆ x=?
ಎ) 10-4,  ಬಿ) 10*4, ಸಿ) 10+4, ಡಿ) 10/4


10ನ್ನು x ಸಂಖ್ಯೆಯ 5 ಬಾರಿ ಕೂಡಿದರೆ
x
ಸಂಖ್ಯೆಯು 20ಕ್ಕೆ ಸಮನಾಗಿರುತ್ತದೆ ಇದರ ಅರ್ಥ?
ಎ) 5(x+10)=20,  ಬಿ)5x+10=20ಸಿ)x/5 + 10=20,  ಡಿ)5x-10=20


ಒಂದು ತ್ರಿಕೋನದಲ್ಲಿ 2 ಬದಿಗಳು 8ಸೆಂಮೀ & 11 ಸೆಂಮೀ ಆದರೆ ಮೂರನೆಯ ಸಂಭಾವನೀಯ ಬದಿ?
ಎ) 1ಸೆಂಮೀ,  ಬಿ)2ಸೆಂಮೀ,  ಸಿ) 3ಸೆಂಮೀ,  ಡಿ) 4 ಸೆಂಮೀ


A & B ಎಂಬ ಎರಡು ರೈಲುಗಳು ಒಂದೇ ನೇರದಲ್ಲಿ 45ಕೀಮೀ ಮತ್ತು 25 ಕಿಮೀ ಗಂಟೆಯ ವೇಗದಲ್ಲಿ ಚಲಿಸುತ್ತಿದೆ. ಅವುಗಳಲ್ಲಿ ವೇಗದ ರೈಲಾದ A ರೈಲು, B ರೈಲಿನಲ್ಲಿ ಕುಳಿತಿರುವ  ಒಬ್ಬ ಮನುಷ್ಯನನ್ನು 18 ಸೆಕೆಂಡಿನಲ್ಲಿ ದಾಟಿದರೆ A ರೈಲಿನ ಉದ್ದ ಎಷ್ಟು?
ಎ) 100ಮೀ,  ಬಿ) 120 ಮೀ,  ಸಿ) 150 ಮೀ,  ಡಿ) 180ಮೀ




A ಮತ್ತು B ಪಾಲುದಾರರಾಗಿ ಒಂದು ವ್ಯಾಪಾರವನ್ನು ಪ್ರಾರಂಭಿಸಿದರು A ಯು 6 ತಿಂಗಳ ಕಾಲ 2000 ರೂಗಳನ್ನು ಮತ್ತು Bಯು 8 ತಿಂಗಳ ಕಾಲ 1500 ರೂಗಳನ್ನು ಬಂಡವಾಳ ಹೂಡಿದರು.  ಆ ವ್ಯಾಪಾರದಲ್ಲಿ ಒಟ್ಟು ಲಾಭ ರೂ.510 ಬಂದರೆ ಅದರಲ್ಲಿ Aಯ ಪಾಲೆಷ್ಟು?
ಎ) 250,  ಬಿ) 255,  ಸಿ) 275,  ಡಿ) 280

ಒಬ್ಬ ಅಂಗಡಿಯಾತ 50 ಪೆನ್ನುಗಳನ್ನು 500 ರೂಗಳಿಗೆ ಕೊಂಡು ಅದರಲ್ಲಿ ಕೆಲವನ್ನು 30% ಲಾಭಕ್ಕೆ ಮಾರಿ, ಉಳಿದವನ್ನು 10% ನಷ್ಟಕ್ಕೆ ಮಾರಿದನು, ಕಡೆಯಲ್ಲಿ ಅವನಿಗೆ ಎಲ್ಲಾ ಮೊತ್ತದಲ್ಲಿ 10% ಲಾಭಬಂದರೆ ಅವನು ಲಾಭಕ್ಕೆ ಮಾರಿದ ಪೆನ್ನುಗಳ ಸಂಖ್ಯೆ ಎಷ್ಟು?
ಎ) 25,  ಬಿ) 30,  ಸಿ) 20,  ಡಿ) 15   ಇ) ಯಾವುದು ಅಲ್ಲ




A ಯು B ಗೆ 32,400 ರೂಗಳ ಸಾಲವನ್ನು ಕೊಟ್ಟಿದ್ದನು, Bಯು ಒಂದು ನಿರ್ಧಿಷ್ಟ ಮಾಸಿಕ ಕಂತಿನ ಮೊತ್ತದ ಮೇಲೆ ಪ್ರತಿತಿಂಗಳು ನಿರ್ಧಿಷ್ಟ 100 ರೂಗಳನ್ನು ಹೆಚ್ಚಿಸುತ್ತಾ ಹೋದಾಗ ಆ ಸಾಲವು 24 ತಿಂಗಳುಗಳಲ್ಲಿ ಮುಗಿಯುತ್ತದೆ ಹಾಗಾದರೆ Bಯು ಪಾವತಿಸಿದ ಮೊದಲ ಕಂತೆಷ್ಟು?
ಎ) 100,  ಬಿ) 200 ,  ಸಿ) 400,  ಡಿ) 500


ಒಂದು ರೈಲು ಒಂದು ಕಂಬವನ್ನು 15 ಸೆಕೆಂಡುಗಳಲ್ಲಿ ಮತ್ತು 100 ಮೀಟರ್ ಉದ್ದವಿರುವ ಪ್ಲಾಟ್ ಫಾರಂ ಅನ್ನು 25 ಸೆಕೆಂಡಿನಲ್ಲಿ ದಾಟಿದರೆ ರೈಲಿನ ಉದ್ದ ಎಷ್ಟು?
ಎ) 125 ಮೀ,  ಬಿ) 135 ಮೀ,  ಸಿ) 159ಮೀ ,  ಡಿ) 175 ಮೀ


A ಮತ್ತು B ಎಂಬ ಎರಡು ನಲ್ಲಿಗಳು ಒಂದು ನೀರಿನ ಟ್ಯಾಂಕನ್ನು ಕ್ರಮವಾಗಿ 12 ಮತ್ತು 15 ನಿಮಿಷಗಳಲ್ಲಿ ತುಂಬುತ್ತದೆ ಈ
ಎರಡು ನಲ್ಲಿಗಳನ್ನು ಒಟ್ಟಿಗೆ ತೆರೆದು 3 ನಿಮಿಷಗಳ ನಂತರ A ನಲ್ಲಿಯನ್ನು ನಿಲ್ಲಿಸಿದಾಗ B ನಲ್ಲಿಯು ಪೂರ್ಣ ಟ್ಯಾಂಕನ್ನು
ತುಂಬಲು ಎಷ್ಟು ಅವಧಿ ತೆಗೆದುಕೊಳ್ಳುತ್ತದೆ
ಎ) 7ನಿ 15 ಸೆ  ಬಿ) 7ನಿ 45 ಸೆ,  ಸಿ) 8ನಿ 5 ಸೆ,  ಡಿ) 8ನಿ 15 ಸೆ




A ಮತ್ತು B ಎಂಬ ಟ್ಯಾಂಕಿನ ಹಾಲು ಮತ್ತು ನೀರಿನ ಪ್ರಮಾಣ ಕ್ರಮವಾಗಿ 4:3 ಮತ್ತು 2:3 ಆಗಿದ್ದು ಎರಡನ್ನು ಸೇರಿಸಿದಾಗ ಹಾಲು ಮತ್ತು ನೀರಿನ ಪ್ರಮಾಣವು 1:1 ರಂತೆ ಸಮವಾಗಲು ಯಾವ ಸರಾಸರಿಯಂತೆ ಸೇರಿಸಬೇಕು
ಎ) 7:5,   ಬಿ) 1:2,  ಸಿ) 2:1,  ಡಿ) 6:5

ಒಂದು ಕಾರು ನಿರ್ಧಿಷ್ಟ ವೇಗದಲ್ಲಿ 715 ಕಿ.ಮೀ ದೂರವನ್ನು ಒಂದು ನಿರ್ಧಿಷ್ಟ ಕಾಲದಲ್ಲಿ ಕ್ರಮಿಸಿದೆ.  ಹೀಗಿದ್ದಾಗ ಕಾರಿನ ವೇಗ ಮೊದಲಿನ ವೇಗಕ್ಕಿಂತ ಗಂಟೆಗೆ 10 ಕಿ.ಮೀ ಹೆಚ್ಚಾದರೆ ಅದೇ ದೂರವನ್ನು ಮೊದಲಿನದಕ್ಕಿಂತ 2 ಗಂಟೆ ಕಡಿಮೆ ಅವಧಿಯಲ್ಲಿ ಕ್ರಮಿಸುತ್ತದೆ ಹಾಗಾದರೆ ಕಾರಿನ ಮೊದಲ ವೇಗ ಎಷ್ಟು?
ಎ) 45 ಕಿಮೀ,  ಬಿ) 50 ಕಿಮೀ,  ಸಿ) 55 ಕಿಮೀ ,  ಡಿ) 65 ಕಿಮೀ

ಒಬ್ಬ ವ್ಯಕ್ತಿಯು ಒಂದು ನಿರ್ಧಿಷ್ಟ ದೂರವನ್ನು 12 ಗಂಟೆಯಲ್ಲಿ ಕ್ರಮಿಸುತ್ತಾನೆ.  ಅವನು ಅರ್ಧದೂರವನ್ನು 75 ಕಿ.ಮೀ ವೇಗದಲ್ಲಿ ರೈಲಿನಲ್ಲಿ ಮತ್ತು 45 ಕಿಮೀ ವೇಗದಲ್ಲಿ ಉಳಿದರ್ಧವನ್ನು ಕಾರಿನಲ್ಲಿ ಕ್ರಮಿಸಿದರೆ ಅವನು ಒಟ್ಟು ಕ್ರಮಿಸಿದ ದೂರ?
ಎ) 450 ಕಿಮೀ,  ಬಿ) 675 ಕಿಮೀ ,  ಸಿ) 337.5 ಕಿಮೀ, ಡಿ) 1350 ಕಿಮಿ