Monday, March 29, 2010

GK about Karnataka

ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ

ಕರ್ನಾಟಕವು ದಖನ್ ಪ್ರಸ್ಥಭೂಮಿಯ ನೈರುತ್ಯ ದಿಕ್ಕಿನಲ್ಲಿದೆ

ಕರ್ನಾಟಕದ ಒಟ್ಟು ವಿಸ್ತೀರ್ಣ 191791 ಚ.ಕಿ.ಮೀ

ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ (ಚಿಕ್ಕ ಬಳ್ಳಾಪುರ, ರಾಮನಗರ, ಯಾದಗಿರಿ ಹೊಸ ಜಿಲ್ಲೆಗಳು)

ಕರ್ನಾಟಕವನ್ನು ಭೌಗೋಳಿಕವಾಗಿ 6 ಭಾಗಗಳಾಗಿ ವಿಂಗಡಿಸಲಾಗಿದೆ

ಕರ್ನಾಟಕದ ಕರಾವಳಿಯ ವಿಸ್ತೀರ್ಣ ಸುಮಾರು 300 ಕಿಮೀ

ಕರ್ನಾಟಕದ ಕಾಶ್ಮೀರ ಕಾರವಾರ

ಕರ್ನಾಟಕದಲ್ಲಿ ಕೈಗಾ ಅಣುವಿದ್ಯುತ್ ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ

ಕನ್ನಡ ಶಾಸನಗಳನ್ನು ಸಂಪಾದಿಸಿದ ಆಂಗ್ಲ ವಿದ್ವಾಂಸ ಬಿ.ಎಲ್.ರೈಸ್

ಕನ್ನಡದ ಅತಿ ಪ್ರಾಚೀನ ಕೃತಿ ಕವಿರಾಜಮಾರ್ಗ

ಕನ್ನಡದ ಅತಿ ಪ್ರಾಚೀನ ಶಾಸನ ಹಲ್ಮಿಡಿ ಶಾಸನ

ಕವಿರಾಜಮಾರ್ಗ ರಚಿಸಿದವರು ಶ್ರೀವಿಜಯ

ಈ ವರೆಗೆ ಲಭ್ಯವಿರುವ ಕನ್ನಡದ ಮೊದಲ ಪದ ಇಸಿಲ

ಪ್ರಾಚೀನ ಕನ್ನಡದಲ್ಲಿ ಗಡಿಯನ್ನು ಕುರಿತು ಹೇಳುವ ಕೃತಿ ಕವಿರಾಜಮಾರ್ಗ

ಕರ್ನಾಟಕ ಎಂದು ನಾಮಕರಣವಾದದ್ದು 1-11-1973

ಮೈಸೂರಿನ ಪ್ರಾಚೀನ ಹೆಸರು ಮಹಿಷಕನಾಡು

ಇಮ್ಮಡಿ ಪುಲಕೇಶಿ ಆಸ್ಥಾನಕ್ಕೆ ಬಂದಿದ್ದ ಚೈನಾದ ಭೌದಯಾತ್ರಿಕ ಹ್ಯೂ-ಎನ್-ತ್ಸಾಂಗ್

ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದಿದ್ದ ಪರ್ಷಿಯನ್ ರಾಯಭಾರಿ ಅಬ್ದುಲ್ ರಜಾಕ್

ರನ್ನನ ಕೃತಿಗಳು ಅಜಿತಪುರಾಣ, ಗದಾಯುದ್ಧ

ಪಂಪನ ಕೃತಿಗಳು ಆದಿಪುರಾಣ, ಪಂಪಭಾರತ

ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ

ಕನ್ನಡದ ಮೊದಲ ಕವಿತಾಶಾಸನ ಕಪ್ಪೆಅರಭಟ್ಟನ ಬಾದಾಮಿ ಶಾಸನ

ಕನ್ನಡದ ಮೊದಲ ತಾಮ್ರಶಾಸನ ಭೂವಿಕ್ರಮನ ತಾಮ್ರಶಾಸನ

ಕರ್ನಾಟಕದಲ್ಲಿ ಅಶೋಕನ ಶಾಸನ ಮಸ್ತಿಯಲ್ಲಿ ದೊರೆತಿದೆ

ಇಮ್ಮಡಿ ಪುಲಕೇಶಿಯ ಸಾಧನೆಗಳನ್ನು ತಿಳಿಸುವ ಶಾಸನ ಐಹೊಳೆಶಾಸನ ಇದನ್ನು ರಚಿಸಿದವರು ರವಿಕೀರ್ತಿ

ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ ಚಂದ್ರವಳ್ಳಿಯ ಶಾಸನ

ಕರ್ನಾಟಕದ ಪ್ರಮುಖ ಖನಿಜಗಳು ಚಿನ್ನ, ಕಬ್ಬಿಣ, ಉಕ್ಕು, ಮ್ಯಾಂಗನೀಸ್, ತಾಮ್ರ, ಬಾಕ್ಸೈಟ್ ಮುಂತಾದವು

ಅಶೋಕನ ಗುರು ಉಪಗುಪ್ತ

ಮೋಕ್ಷವನ್ನು ಪಡೆಯಲು ಚಂದ್ರಗುಪ್ತನು ಅನುಸರಿಸಿದ ಮಾರ್ಗ ಸಲ್ಲೇಖ ವ್ರತ

ಅಶೋಕನ ಎರಡನೆಯ ರಾಜಧಾನಿ ಸುವರ್ಣಗಿರಿ

ಕರ್ನಾಟಕದಲ್ಲಿ ಅಶೋಕನ ಸುಮಾರು 11 ಶಾಸನಗಳು ದೊರೆತಿವೆ ಅದರಲ್ಲಿ ಪ್ರಮುಖ ಸ್ಥಳ ರಾಯಚೂರಿನ ಮಸ್ಕಿ

ಕದಂಬ ವಂಶದ ಸ್ಥಾಪಕ ಮಯೂರ ವರ್ಮ

ಕದಂಬರ ರಾಜಧಾನಿ ಬನವಾಸಿ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
ಕದಂಬರ ರಾಷ್ಟ್ರಲಾಂಛನ ಸಿಂಹ

ಕರ್ನಾಟಕವನ್ನು ಅತಿ ಹೆಚ್ಚು ಕಾಲ ಆಳಿದ ರಾಜವಂಶ ಗಂಗರು

ಗಂಗರ ರಾಜಧಾನಿ ತಲಕಾಡು, ಗಂಗರ ಲಾಂಛನ ಮದಗಜ
ಚಾವುಂಡರಾಯನು ನಾಲ್ಕನೆ ರಾಚಮಲ್ಲನ ಪ್ರಧಾನಮಂತ್ರಿ

ಜೈನರ ಕಾಶಿ ಎಂದು ಕರೆಯಲ್ಪಡುವುದು ಶ್ರವಣಬೆಳಗೊಳ

ಅಶ್ವಮೇಧ ಯಾಗವನ್ನು ಆಚರಿಸಿದ ಕದಂಬದೊರೆ ಮಯೂರವರ್ಮ ಮತ್ತು 1ನೇ ಪುಲಕೇಶಿ

ಶಾತವಾಹನದ ಪ್ರಸಿಧ್ಧದೊರೆ ಗೌತಮೀಪುತ್ರ

ಶಲಿವಾಹನ ಶಕೆಯನ್ನು ಹಾಲನು ಕ್ರಿ.ಶ.78ರಲ್ಲಿ ಆರಂಭಿಸಿದನು

ಕದಂಬ ಮೂಲವನ್ನು ಹೇಳುವ ಶಾಸನ ತಾಳಗುಂದದಲ್ಲಿದೆ
ಕನ್ನಡದ ಮೊದಲ ಶಾಸನ ಹಲ್ಮಡಿ ಶಾಸನ ಅದರ ಕತೃ ಕಾಕುಸ್ತವರ್ಮ

ಚಾಲುಕ್ಯರ ರಾಜಧಾನಿ ಬಾದಾಮಿ, ಇದರ ಮೊದಲ ಹೆಸರು ವಾತಾಪಿ, ಇವರ ಲಾಂಛನ ವರಹ, ಪ್ರಖ್ಯಾತ ದೊರೆ 2ನೇ ಪುಲಕೇಶಿ, ಚಾಲುಕ್ಯರ ಆಸ್ಥಾನಕವಿ ರವಿಕೀರ್ತಿ, ಇವನು ಬರೆದ ಶಾಸನ ಐಹೊಳೆ ಶಾಸನ

ರಾಷ್ಟ್ರಕೂಟ ಮನೆತನದ ಸ್ಥಾಪಕ ದಂತಿದುರ್ಗ, ಲಾಂಛನ ಗರುಡ, ರಾಜಧಾನಿ ಮಾನ್ಯಖೇಟ, ಇದನ್ನು ನಿರ್ಮಿಸಿದವರು ಅಮೋಘವರ್ಷ

ಹಳೇಬೀಡಿನ ಪ್ರಾಚೀನ ಹೆಸರು ದ್ವಾರಸಮುದ್ರ, ಇದನ್ನು ನಿರ್ಮಿಸಿದವರು ದ್ರುವ

ಚಾಳುಕ್ಯರ ರಾಜಧಾನಿ ಕಲ್ಯಾಣಿ ಇದು ಬೀದರ್ ಜಿಲ್ಲೆಯಲ್ಲಿದೆ

ಗದಾಯುದ್ಧವನ್ನು ಬರೆದವನು ರನ್ನ ಇವನು ಚಾಲುಕ್ಯ ದೊರೆ ಸತ್ಯಾಶ್ರಯನ ಆಸ್ಥಾನದಲ್ಲಿದ್ದನ್ನು ಗದಾಯುದ್ಧದ ಮತ್ತೊಂದು ಹೆಸರು ಸಾಹಸ ಭೀಮ ವಿಜಯ

ಕನ್ನಡದಲ್ಲಿ ರಚಿತವಾದ ಮೊದಲ ಜೋತಿಷ್ಯಕೃತಿ ಜಾತಕ ತಿಲಕ

ಕನ್ನಡ ಪಂಚತಂತ್ರದ ಕತೃ ದುರ್ಗಸಿಂಹ

ಬಿಲ್ಹಣನ ಕೃತಿ ವಿಕ್ರಮಾಂಕ ದೇವಚರಿತಂ

ಬಸವೇಶ್ವರರ ಜನ್ಮಸ್ಥಳ ಬಾಗೇವಾಡಿ

ಹೊಯ್ಸಳರ ಆಡಳಿತ ಪದ್ದತಿ ಗರುಡಪದ್ಧತಿ, ರಾಜಧಾನಿ ದ್ವಾರಸಮುದ್ರ, ಪ್ರಸಿದ್ಧದೊರೆ ವಿಷ್ಣುವರ್ಧನ, ಇವನ ಮೊದಲ ಹೆಸರು ಬಿಟ್ಟಿದೇವ, ರಾಮಾನುಜರು ವಿಷ್ಣುವರ್ಧನನ ಆಸ್ಥಾನದಲ್ಲಿದ್ದರು

ವಿಶಿಷ್ಠಾದ್ವೈತ ಸಿದ್ದಾಂತದ ಪ್ರತಿಪಾದಕರು ರಾಮಾನುಜಚಾರ್ಯರು

ಅದ್ವೈತ ಸಿದ್ದಾಂತದ ಪ್ರತಿಪಾದಕರು ಶಂಕರಾಚಾರ್ಯರು

ದ್ವೈತ ಸಿದ್ದಾಂತದ ಪ್ರತಿಪಾದಕರು ಮದ್ವಾಚಾರ್ಯರು

ಕೈಲಾಸನಾಥ ದೇವಾಲಯವು ಎಲ್ಲೋರಾದಲ್ಲಿದೆ ಇದನ್ನು ನಿರ್ಮಿಸಿದವರು ರಾಷ್ಟ್ರಕೂಟದೊರೆ 1 ನೇ ಕೃಷ್ಣ

ಕನ್ನಡದ ಪ್ರಾಚೀನ ವಿಶ್ವಕೋಶ ಮಾನಸೋಲ್ಲಾಸ

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹದೇವ ದೇವಾಲಯ

ಹರಿಹರನ ಕೃತಿಗಳು ಗಿರಿಜಾಕಲ್ಯಾಣ, ನಂಬಿಯಣ್ಣನ ರಗಳೆ

ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು 1. ಪುರಿಯ ಗೋವರ್ಧನ ಮಠ, 2.ಬದರಿಯ ಜ್ಯೋತಿರ್ಮಠ, 3.ದ್ವಾರಕೆಯ ಕಾಳಿಕಾಪೀಠ, 4. ಶೃಂಗೇರಿಯ ಶಾರದಮಠ

ತಾಳಿಕೋಟೆ ಕದನ ನೆಡೆದ ವರ್ಷ 1565, ಇದು ರಾಮರಾಯ ಮತ್ತು ಬಹಮನಿ ಸುಲ್ತಾನರ ನಡುವೆ ನೆಡೆಯಿತು

ವಿಜಯನಗರದ ನಾಣ್ಯಗಳು ವರಹ, ಗದ್ಯಾಣ, ವೀಸಾ, ಪಣ, ಕಾಸು

ವಿಜಯನಗರದ ಖ್ಯಾತ ಕವಿಯಿತ್ರಿ ಗಂಗಾಂಬಿಕೆ

ಜೈಮಿನಿ ಭಾರತವನ್ನು ಬರೆದವರು ಲಕ್ಷ್ಮೀಶ

ಗದುಗಿನ ಭಾರತವನ್ನು ಬರೆದವರು ಕುಮಾರವ್ಯಾಸ

ಪ್ರಭುಲಿಂಗಲೀಲೆಯನ್ನು ಬರೆದವರು ಚಾಮರಸ

ವಿಜಯನಗರಕ್ಕೆ ಬಂದಿದ್ದ ರಷ್ಯಾ ಯಾತ್ರಿಕ ನಿಕೆಟಿನ್

ಗೋಳಗುಮ್ಮಟದ ನಿರ್ಮಾಣಶಿಲ್ಪಿ ಮಲ್ಲಿಕ್ ಸಂದಲ್, ಇದು ಇಂಡೋ ಸೆರಾಸೈನಿಕ್ ಶೈಲಿಯಲ್ಲಿದೆ

ಕನಕದಾಸರ ಕೃತಿಗಳು ನಳಚರಿತೆ, ಮೋಹಿನಿತರಂಗಿಣಿ, ಹರಿಭಕ್ತಸಾರ, ರಾಮಧ್ಯಾನ ಚರಿತೆ

ದಖನ್ನಿನ ತಾಜ್ ಮಹಲ್ ಎಂದು ಪ್ರಖ್ಯಾತವಾಗಿರುವುದು ಇಬ್ರಾಹಿಂ ರೋಜ

ಮೈಸೂರು ಒಡೆಯರ ಸ್ಥಾಪಕ ಯದುರಾಯ ಮತ್ತು ಕೃಷ್ಣರಾಯ

ಒಡೆಯರ ರಾಜಲಾಂಛನ ಗಂಡಭೇರುಂಡ, ಕುಲದೇವತೆ ಚಾಮುಂಡಿ, ಆರಂಭದ ರಾಜಧಾನಿ ಶ್ರೀರಂಗಪಟ್ಟಣ, ಮೊದಲ ದೊರೆ ರಾಜ ಒಡೆಯರ್,

ರಣಧೀರ ಕಂಠೀರವ ಬಿರುದುಪಡೆದವರು ಕಂಠೀರವ ನರಸರಾಜ ಒಡೆಯರ್

ಔರಂಗಜೇಬನ ಆಸ್ಥಾನಕ್ಕೆ ಚಿಕ್ಕದೇರರಾಯರು ಕಳುಹಿಸಿಕೊಟ್ಟ ರಾಯಭಾರಿ ಲಿಂಗಣ್ಣ

ನವಕೋಟಿನಾರಾಯಣ ಎಂಬ ಬಿರುದನ್ನು ಪಡೆದವರು ಚಿಕ್ಕದೇವರಾಜ ಒಡೆಯರ್, ಇವರು 1687ರಲ್ಲಿ ಖಾಸೀಂ ಖಾನನಿಂದ ಬೆಂಗಳೂರನ್ನು 3 ಲಕ್ಷರೂಗಳಿಗೆ ಕೊಂಡುಕೊಂಡರು

ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಹಾಕಿಸಿದವರು ದೊಡ್ಡದೇವರಾಜ ಒಡೆಯರ್

ಕೆಳದಿ ಅರಸರಲ್ಲಿ ಪ್ರಸಿದ್ಧನಾದವನು ಶಿವಪ್ಪನಾಯಕ, ಇವನು ಶಿಸ್ತು ಎಂಬ ಭೂಕಂದಾಯ ಸುಧಾರಣೆಯನ್ನು ಜಾರಿಗೆ ತಂದದ್ದರಿಂದ ಅದಕ್ಕೆ ಶಿವಪ್ಪನಾಯಕನ ಶಿಸ್ತು ಎಂದು ಕರೆದರು

ಕೆಳದಿಯ ಖ್ಯಾತ ರಾಣಿ ಕಿತ್ತೂರು ಚೆನ್ನಮ್ಮ

ಚಿತ್ರದುರ್ಗದ ಶ್ರೇಷ್ಠ ಪಾಳೇಗಾರ ಮದಕರಿನಾಯಕ, ಚಿತ್ರದುರ್ಗದ ಪ್ರಾಚೀನ ಹೆಸರು ಚಂದ್ರವಳ್ಳಿ

ಮೈಸೂರಿನ ದಸರಾಹಬ್ಬವನ್ನು ರಾಜ ಒಡೆಯರ್ 1610ರಲ್ಲಿ ಪ್ರಾರಂಭಿಸಿದರು

ಚಿಕ್ಕದೇವರಾಜರು ಮರಾಠರನ್ನು 2 ಬಾರಿ ಸೋಲಿಸದಕ್ಕೆ ಅವರಿಗೆ ಅಪ್ರತಿಮ ವೀರ ಎಂಬ ಬಿರುದು ಬಂದಿತು

ಕನ್ನಡದ ಮೊದಲ ನಾಟಕ ಮಿತ್ರವಿಂದಗೋವಿಂದ ಕತೃ ಸಿಂಗರಾರ್ಯ

1ನೇ ಆಂಗ್ಲೋ ಮೈಸೂರು ಯುದ್ಧ 1767-69 ರಲ್ಲಿ ಬ್ರಿಟೀಷರು ಮತ್ತು ಹೈದರಾಲಿಗೆ ನೆಡೆಯಿತು

2ನೇ ಆಂಗ್ಲೋ ಮೈಸೂರು ಯುದ್ಧ 1782-84 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್

ಟಿಪ್ಪುವಿನ ಮೊದಲ ಹೆಸರು ಫತೇಆಲಿಖಾನ್, ಇವನ ಅರ್ಥ ಮತ್ತು ಮುಖ್ಯಮಂತ್ರಿ ದಿವಾನ್ ಪೂರ್ಣಯ್ಯ

3ನೇ ಆಂಗ್ಲೋ ಮೈಸೂರು ಯುಧ್ಧ 1792 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ಕಾರ್ನ್ವಾಲೀಸ್

4ನೇ ಆಂಗ್ಲೋ ಮೈಸೂರು ಯುದ್ಧದ ವೇಳೆಯ ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ

ಸಹಾಯಕ ಸೈನಿಕ ಪದ್ದತಿಯನ್ನು ಲಾರ್ಡ್ ವೆಲ್ಲೆಸ್ಲಿ ಜಾರಿಗೆತಂದನು

ಟಿಪ್ಪುವಿನ ಮರಣಾನಂತರ ಆದ ಮೈಸೂರಿನ ರಾಜ 3ನೇ ಕೃಷ್ಣರಾಜ ಒಡೆಯರ್, ಬಿದನೂರು ದಂಗೆಯ ಪರಿಣಾಮ ಇವರು ಅಧಿಕಾರ ಕಳೆದುಕೊಂಡರು

ಅಭಿನವ ಕಾಳಿದಾಸ ಎಂಬ ಬಿರುದು ಪಡೆದ ಕವಿ ಬಸಪ್ಪಶಾಸ್ತ್ರಿ

ಕರ್ನಾಟಕದಲ್ಲಿ ಮೊದಲು ಬ್ರಿಟೀಷರ ವಿರುದ್ಧ ದಂಗೆಯೆದ್ದ ಸಿಪಾಯಿ ದೋಂಡಿಯ ವಾಘ

Friday, March 19, 2010

History-1


ಕೈಗಾರಿಕಾ ಕ್ರಾಂತಿ ಮೊದಲು ಪ್ರಾರಂಭವಾದದು
ಎ) ಅಮೇರಿಕಾ,  ಬಿ) ಜಪಾನ್,  ಸಿ)ಇಂಗ್ಲೆಂಡ್,  ಡಿ) ರಷ್ಯಾ

ಬುದ್ಧ ಚರಿತ ಬರೆದವರು
ಎ) ಬಾಣಭಟ್ಟ,  ಬಿ) ಅಶ್ವಘೋಷ,  ಸಿ) ಕಾಳಿದಾಸ,  ಡಿ) ತುಳಸಿದಾಸ್

1612ರಲ್ಲಿ ಭಾರತದಲ್ಲಿ ಬ್ರಿಟೀಷರ ಮೊದಲ ಕಾರ್ಖಾನೆ ಸ್ಥಾಪಿತವಾದದು ಎಲ್ಲಿ
ಎ) ಪಾಂಡಿಚೆರಿ,  ಬಿ) ಸೂರತ್,  ಸಿ) ಕೊಚ್ಚಿನ್,  ಡಿ) ಕಲ್ಕತ್ತಾ

ಕಳಿಂಗ ಯುದ್ಧ ನೆಡೆದ ವರ್ಷ
ಎ) ಕ್ರಿ.ಪೂ 58,  ಬಿ) ಕ್ರಿ.ಪೂ 78,  ಸಿ) ಕ್ರಿ.ಪೂ 599,  ಡಿ) ಕ್ರಿ.ಪೂ 261

ಬರ್ಲಿನ್ ಗೋಡೆ ಕಟ್ಟಿದ ವರ್ಷ
ಎ) 1917,  ಬಿ) 1961,  ಸಿ) 1921  ಡಿ) 1963

ಕೆಳಗಿನವುಗಳಲ್ಲಿ ಯಾವುದು ವಿಶ್ವಸಂಸ್ಥೆ ಆಡಳಿತ ಭಾಷೆಅಲ್ಲಿ
ಎ) ಸ್ಪಾನಿಷ್,  ಬಿ) ಅರೇಬಿಕ್,  ಸಿ) ಚೈನೀಸ್,  ಡಿ) ಜಪಾನೀಸ್

ವಿಶ್ವಸಂಸ್ಥೆಯ ಹೆಸರನ್ನು ಸೂಚಿಸಿದವರು
ಎ) ಕೆನಡಿ,  ಬಿ) F.D.ರೋಸ್ವೆಲ್ಟ್,  ಸಿ) ಜಿಮ್ಮಿ ಕಾರ್ಟರ್,  ಡಿ) ನೆಪೋಲಿಯನ್

ವಿಶ್ವಸಂಸ್ಥೆಯ ಸ್ಥಾಪನ ದಿನ
ಎ) 30 ಅಕ್ಟೋಬರ್ 1945,  ಬಿ) 24 ಅಕ್ಟೋಬರ್ 1945,  ಸಿ) 6 ಆಗಸ್ಟ್ 1942.  ಡಿ) 9 ಆಗಸ್ಟ್ 1942

ಅಂತರ ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ
ಎ) 3,  ಬಿ) 5,  ಸಿ) 7,  ಡಿ) 9


WHOದ ಅಧಕ್ಷ್ಯೆಯಾಗಿದ್ದ ಭಾರತದ ಏಕೈಕ ಮಹಿಳೆ
ಎ) ಆರ್.ಕೆ.ಅಮೃತ್ ಕೌರ್,  ಬಿ) ವಿಜಯಲಕ್ಷ್ಮಿ ಪಂಡಿತ್,  ಸಿ) ಸುಚೇತ ಕೃಪಲಾನಿ,  ಡಿ) ಸರೋಜಿನಿ ನಾಯ್ಡು

ದೃತರಾಷ್ಟ್ರನ 100 ಮಕ್ಕಳಲ್ಲಿ ಏಕೈಕ ಮಗಳ ಹೆಸರು
ಎ) ತ್ರಿಷಲ,  ಬಿ) ಕುಂತಿ,  ಸಿ) ದುಶ್ಯಲ,  ಡಿ) ಮಾದ್ರಿ

ಭಾರತೀಯ ಪರಂಪರೆಯಲ್ಲಿ ಕುಬೇರನ ಪತ್ನಿ
ಎ) ರಂಭ,  ಬಿ) ಮೇನಕ,  ಸಿ) ಊರ್ವಶಿ,  ಡಿ) ತಿಲೋತ್ತಮೆ

ಆದಿಗ್ರಂಥ ಬರೆದವರು
ಎ) ಗುರುನಾನಕ್,  ಬಿ) ಗುರು ಗೋವಿಂದಸಿಂಗ್,  ಸಿ) ಗುರು ಅರ್ಜುನ್ ದೇವ್,  ಡಿ) ಗುರು ತೇಗ್ ಬಹದ್ದೂರ್

ರಾಜತರಂಗಿಣಿ ರಚಿಸಿದವರು
ಎ) ಕಲ್ಹಣ,  ಬಿ) ಕಾಳಿದಾಸ,  ಸಿ) ಚಾಣಕ್ಯ,  ಡಿ) ಬಾಣಭಟ್ಟ



ಎಲ್ಲೋರಾದ ಕೈಲಾಸ ದೇವಾಲಯವನ್ನು ಕಟ್ಟಿದವರು
ಎ) ರಾಷ್ಟ್ರಕೂಟರು,  ಬಿ) ಚಾಲುಕ್ಯರು,  ಸಿ) ಚೋಳರು,  ಡಿ) ಪಲ್ಲವರು

ಜೀಲಂ ನದಿಯ ದಡದಲ್ಲಿ ಅಲೆಗ್ಸಾಂಡರ್ ಪುರೂರವನನ್ನು ಸೋಲಿಸಿದ್ದು ಯಾವ ಯುದ್ಧದಲ್ಲಿ
ಎ) ವಾಂಡಿವಾಷ್,  ಬಿ) ಹೆಡಾಪ್ಸೆಸ್,  ಸಿ) ಚೌಸ,  ಡಿ) ಹಲ್ಡಿಘಾಟಿ

ಭಾರತದಲ್ಲಿ ಸತಿ ಪದ್ದತಿ ನಿರ್ಮೂಲನ ಮಾಡಿದ ಗೌರ್ನರ್ ಜನರಲ್
ಎ) ಡಾಲ್ ಹೌಸಿ,  ಬಿ) ವಿಲಿಯಂ ಬೆಂಟಿಕ್,  ಸಿ) ಲಾರ್ಡ್ ಕಾರ್ನ್ವಾಲೀಸ್,  ಡಿ) ವಾರೆನ್ ಹೇಸ್ಟಿಂಗ್ಸ್

ಈ ಕೆಳಗಿನವುಗಳಲ್ಲಿ ಲಾರ್ಡ್ ಕರ್ಜನ್ ಯಾವುದಕ್ಕೆ ಸಂಬಂಧಿಸಿದ್ದಾರೆ
ಎ) ಹಂಟರ್ ಆಯೋಗ,  ಬಿ) ದತ್ತು ಮಕ್ಕಳಿಗೆ ಹಕ್ಕಿಲ್ಲ,  ಸಿ) ಬಂಗಾಳದ ವಿಭಜನೆ,  ಡಿ) ಜಲಿಯನ್ ವಾಲಾಭಾಗ್ ದುರಂತ

ಗಾಂಧೀಜಿ ತಮ್ಮ ಮೊಟ್ಟಮೊದಲ ಸತ್ಯಾಗ್ರಹ ಎಲ್ಲಿ ಆರಂಭಿಸಿದರು
ಎ) ಪೀಟರ್ ಮ್ಯಾಟಿಜ್ ಬರ್ಗ್-ಆಫ್ರಿಕ,  ಬಿ) ಸಬರಮತಿ-ಭಾರತ,  ಸಿ) ಜೋಹಾನ್ಸ್ ಬರ್ಗ್-ಆಫ್ರಿಕಾ  ಡಿ) ದಂಡಿ-ಭಾರತ

ಯಾವ ವೇದದಲ್ಲಿ ಆಯುರ್ವೇದದ ಬಗ್ಗೆ ಮಾಹಿತಿಯಿದೆ
ಎ) ಋಗ್ವೇದ,  ಬಿ) ಸಾಮವೇದ,  ಸಿ) ಅಥರ್ವವೇದ,  ಡಿ) ಯಜುರ್ವೇದ

ಎಕಾನಾಮಿಕ್ ಡ್ರೈನ್ ಥಿಯರಿ ಯಾರಿಗೆ ಸಂಬಂಧಿಸಿದೆ
ಎ) ಲಾರ್ಡ್ ಲಿಟ್ಟನ್,  ಬಿ) ಸ್ವಾಮಿ ದಯಾನಂದ,  ಸಿ) ದಾದಾಬಾಯಿ ನವರೋಜಿ,  ಡಿ) ಮೌಲಾನ ಅಬ್ದುಲ್ ಕಲಾಂ ಅಜಾದ್

ಭಾರತದ ರಾಜಧಾನಿಯನ್ನು ಬಂಗಾಳದಿಂದ ದೆಹಲಿಗೆ ವರ್ಗಾಯಿಸಿದ ವರ್ಷ
ಎ) 1905,  ಬಿ) 1911,  ಸಿ) 1920,  ಡಿ) 1919

ಗುಪ್ತರ ಕಾಲದಲ್ಲಿ ವೈದ್ಯಕೀಯ ಮೂಲಪುರುಷ ಎಂದು ಖ್ಯಾತನಾಗಿದ್ದವನು
ಎ) ಶೂದ್ರಕ,  ಬಿ) ಶುಶ್ರುತ,  ಸಿ) ಶೌನಕ,  ಡಿ) ಆರ್ಯಭಟ

ಭಾರತ ರಾಷ್ಟ್ರೀಕ ಕಾಂಗ್ರೆಸ್ ನ ಸ್ಥಾಪಕ
ಎ) ದಾದಾಬಾಯಿ ನವರೋಜಿ,  ಬಿ) ಏ.ಓ.ಹ್ಯೂಂ,  ಸಿ) ಡಬ್ಲ್ಯೂ.ಸಿ. ಬ್ಯಾನರ್ಜಿ,  ಡಿ) ಬಹ್ರುದ್ದೀನ್ ತಯ್ಯಬ್ಜಿ

ಜಲಿಯನ್ ವಾಲಾಭಾಗ್ ದುರಂತವು ಯಾವ ವರ್ಷದಲ್ಲಿ ನೆಡೆಯಿತು
ಎ) 1927,  ಬಿ) 1942,  ಸಿ) 1920,  ಡಿ) 1919

ಬ್ರಹ್ಮಸಮಾಜದ ಸ್ಥಾಪಕರು
ಎ) ರಾಜಾರಾಂ ಮೋಹನ್ ರಾಯ್,  ಬಿ) ಕೇಶವ್ ಚಂದ್ರ ಸೇನ್,  ಸಿ) ಸ್ವಾಮಿ ವಿವೇಕಾನಂದ,  ಡಿ) ಸ್ವಾಮಿ ದಯಾನಂದ

ಸಹಾಯಕ ಸೈನ್ಯ ಪದ್ದತಿಯನ್ನು ಸ್ಥಾಪಿಸಿದವರು
ಎ) ಕಾರ್ನ್ ವಾಲೀಸ್,  ಬಿ) ವೆಲ್ಲೆಸ್ಲಿ,  ಸಿ) ಕ್ಯಾನಿಂಗ್,  ಡಿ) ಹೇಸ್ಟಿಂಗ್ಸ್

ಮೊಘಲ್ ಸಾಮ್ರಾಜ್ಯದ ಕಡೆಯ ದೊರೆ
ಎ) ಬಹದ್ದೂರ್ ಷಾ-IIಬಿ) ಷಾ ಆಲಂ-II,  ಸಿ) ಅಕ್ಬರ್-II,  ಡಿ) ಅಲಂಗೀರ್-II

ಸರ್.ಥಾಮಸ್ ರೋ ಯಾರ ಕಾಲದಲ್ಲಿ ಪ್ರತಿನಿಧಿಯಾಗಿ ಬಂದಿದ್ದನು
ಎ) ಅಕ್ಬರ್,  ಬಿ) ಜಹಂಗೀರ್,  ಸಿ) ಷಹಜಹಾನ್,  ಡಿ) ಔರಂಗಜೇಬ್

ವಾಸ್ಕೋಡಗಾಮ ಯಾವ ಸಾಮ್ರಾಜ್ಯದ ಯತ್ರಿಕ
ಎ) ಡಚ್ಚರು,  ಬಿ) ಫ್ರೆಂಚರು,  ಸಿ) ಪೋರ್ಚುಗ್ರೀಸರು,  ಡಿ) ಡ್ಯಾನಿಷರು

ಅಮೇರಿಕಾವು ಸ್ವತಂತ್ರವಾದದ್ದು
ಎ) 1776,  ಬಿ) 1756,  ಸಿ) 1736,  ಡಿ) 1746

ಭಾರತವು ಸ್ವಾತಂತ್ರ್ಯ ಪಡೆದಾಗ ಬ್ರಿಟನ್ನಿನ ಪ್ರಧಾನಿಯಾಗಿದ್ದವರು
ಎ) ಹೆರಾಲ್ಡ್ ವಿಲ್ಸನ್,  ಬಿ) ಲಾಯ್ಡ್ ಜಾರ್ಜ್,  ಸಿ) ಚಂಬರ್ ಲೈನ್,  ಡಿ) ಕ್ಲೆಮೆಂಟ್ ಅಟ್ಲಿ

ಕೆಳಗಿನ ಯಾವ ಆಚಾರ್ಯರು ಭಾರತದಲ್ಲಿ 4 ಕಡೆ ಪ್ರಖ್ಯಾತ ಮಠಗಳನ್ನು ಸ್ಥಪಿಸಿದರು
ಎ) ರಾಮಾನುಜರು,  ಬಿ) ಶಂಕರರು,  ಸಿ) ಮಧ್ವರು,  ಡಿ) ವಲ್ಲಭರು

ಸ್ವತಂತ್ರ ಭಾರತದ ಮೊದಲ ವಿದ್ಯಾಮಂತ್ರಿ ಯಾರು
ಎ) ಎಂ.ಸಿ. ಚಾಗ್ಲ,  ಬಿ) ಮೌಲಾನ ಅಬ್ದುಲ್ ಕಲಾಂ ಅಜಾದ್,  ಸಿ) ರಾಧಾಕೃಷ್ಣನ್,  ಡಿ) ಅಂಬೇಡ್ಕರ್

ಭಾರತದ ಮೊದಲ ವೈಸ್ರಾಯ್ ಯಾರು
ಎ) ಲಾರ್ಡ್ ಕ್ಲೈವ್,  ಬಿ) ವಾರನ್ ಹೇಸ್ಟಿಂಗ್ಸ್,  ಸಿ) ಕ್ಯಾನಿಂಗ್,  ಡಿ) ಕಾರ್ನ್ವಾಲೀಸ್

ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಇವರಿಂದ ಸ್ಥಾಪಿಸಲ್ಪಟ್ಟಿತು
ಎ) ಮೇಡಂ ಬ್ಲಾವಟ್ಸ್ಕಿ  ಬಿ) ಗೋಪಾಲ ಕೃಷ್ಣ ಗೋಖಲೆ,  ಸಿ) ಎಂ.ಜಿ.ರಾನಡೆ,  ಡಿ) ಅಲಿಖಾನ್

ಯಾವ ವೈಸ್ರಾಯ್ ಆಡಳಿತದಲ್ಲಿ ಟಿಪ್ಪುಸುಲ್ತಾನ್ ಸೋಲಿಸಲ್ಪಟ್ಟನು
ಎ) ಕಾರ್ನ್ ವಾಲೀಸ್,  ಬಿ) ವೆಲ್ಲೆಸ್ಲಿ,  ಸಿ) ಲಾರ್ಡ್ ಹೇಸ್ಟಿಂಗ್ಸ್,  ಡಿ) ಲಾರ್ಡ್ ಕ್ಯಾನಿಂಗ್

ಭಾರತದ ಇತಿಹಾಸದಲ್ಲಿ  ಅಲ್ಬರೂನಿ ಕೆಳಗಿನ ಯಾರೊಂದಿಗೆ ಗುರುತಿಸಲ್ಪಡುತ್ತಾನೆ
ಎ) ಮೊಹಮದ್ ಬಿನ್ ತೊಗಲಕ್,  ಬಿ) ಮೊಹಮದ್ ಘೋರಿ,  ಸಿ) ಮೊಹಮದ್ ಘಸ್ನಿ,  ಡಿ) ಅಲ್ಲಾವುದ್ದೀನ್ ಖಿಲ್ಜಿ

ಬಕ್ಸಾರ್ ಕದನ ಯಾವ ವರ್ಷದಲ್ಲಿ  ನೆಡೆಯಿತು
ಎ) 1757,  ಬಿ) 1764,  ಸಿ) 1576,  ಡಿ) 1565

ಕಾಳಿದಾಸ ಯಾರ ಆಸ್ಥಾನ ಕವಿಯಾಗಿದ್ದನು
ಎ) ಚಂದ್ರಗುಪ್ತ-IIಬಿ) ಚಂದ್ರಗುಪ್ತ ಮೌರ್ಯ,  ಸಿ) ಹರ್ಷವರ್ಧನ,  ಡಿ) ಖಾರವೇಲ

ಪೃಥ್ವಿರಾಜ್ ಮತ್ತು ಘೋರಿ ಮೊಹಮ್ಮದ್ ನಡುವೆ ಉಂಟಾದ ಯುದ್ಧ
ಎ) ಹಲ್ಡಿಘಾಟಿ,  ಬಿ) ತಾಳಿಕೋಟೆ,  ಸಿ) ಮೊದಲ ಮರಾಠಯುದ್ಧ,  ಡಿ) ಟೆರೈನ್ ಯುದ್ಧ

ಎರಡನೆ ಪಾಣಿಪಟ್ ಯುದ್ಧ ಯಾರ ಅಧ್ಯಕ್ಷತೆಯಲ್ಲಿ ಮತ್ತು ಯಾವ ವರ್ಷದಲ್ಲಿ ನೆಡೆಯಿತು
ಎ) ಬಾಬರ್ 1526,  ಬಿ) ಹುಮಾಯೂನ್ 1556,  ಸಿ) ಅಕ್ಬರ್ 1556,  ಡಿ) ಜಹಂಗೀರ್ 1605

ಮೊದಲ ದುಂಡು ಮೇಜಿನ ಸಭೆ ಯಾವ ಅಧ್ಯಕ್ಷತೆಯಲ್ಲಿ ನೆಡೆಯಿತು
ಎ) ರೀಡಿಂಗ್,  ಬಿ) ಇರ್ವಿನ್,  ಸಿ) ವಿಲ್ಲಿಂಗ್ಟನ್,  ಡಿ) ಮೌಂಟ್ ಬ್ಯಾಟನ್

ಇವರಲ್ಲಿ ಯಾರು ಭಾರತದ ನೆಪೋಲಿಯನ್ ಎಂದು ಕರೆಯಲ್ಪಡುತ್ತಿದ್ದರು
ಎ) ಚಂದ್ರಗುಪ್ತ-1,  ಬಿ) ಸಮುದ್ರಗುಪ್ತ,  ಸಿ) ಚಂದ್ರಗುಪ್ತ-II, ಡಿ) ಹರ್ಷವರ್ಧನ

Wednesday, March 10, 2010

Ability Test 2

ಈ ಕೆಳಗಿನ ಸರಣಿಗಳಲ್ಲಿ ಬಿಟ್ಟುಹೋಗಿರುವ ಸಂಖ್ಯೆಯನ್ನು ಕೆಳಗೆ ಕೊಟ್ಟಿರುವ ಉತ್ತರಗಳಲ್ಲಿ ಆಯ್ಕೆಮಾಡಿ
1, 27, 125, …?…, 729
(A) 242
(B) 314
(C) 307
(D
) 343



2, 5, 10, 50, 500, …?…
(A)
25000
(B) 560
(C) 550
(D) 540



3, 14, 47, …?…, 443, 1334
(A) 61
(B) 89
(C
) 146
(D) 445



2, 9, 30, 93, 282, …?…
(A)
849 

(B) 846
(C) 649
(D) 746



ಈ ಕೆಳಗಿನ ಪ್ರಶ್ನೆ ಮತ್ತು ಉತ್ತರಗಳ ಗುಂಪಿನಲ್ಲಿ ಮೂರು ಉತ್ತರಗಳು ಪ್ರಶ್ನೆಗೆ ಪೂರಕವಾಗಿ ಒಂದು ಉತ್ತರ ಪ್ರಶ್ನೆಗೆ ಭಿನ್ನವಾಗಿಯಿದೆ.  ಈ ಭಿನ್ನವಾಗಿರುವ ಉತ್ತರಗಳನ್ನು ಕಂಡುಹಿಡಿಯಿರಿ
  
IIJL
(A) QQSV
(B) EEFH
(C) AABD
(D) MMNP



 ABAC
(A) BCBD
(B)
PRPQ (C) CDCE
(D) STSU



 BXTP
(A) OKGC
(B) DZVR
(C
) XTOK
(D) EAWS



 DINS
(A)
HMSX
(B) FKPU
(C) JOTY
(D) NSXC



ಈ ಕೆಳಗಿನ ಗುಂಪುಗಳಲ್ಲಿ ಭಿನ್ನವಾದ ಜೋಡಿಯನ್ನು ಉತ್ತರಿಸಿ ?
(A) Bottle and ink
(B) Can and oil
(C) Bag and clothes
(D
) Boat and ship



‘CARDIOGRAPH’ ನಲ್ಲಿ  ‘O’ ಮತ್ತು  ‘P’ ನಡುವಿನ ಅಕ್ಷರದ ಎಡಭಾಗದ ನಾಲ್ಕನೇ ಅಕ್ಷರವನ್ನು ಕಂಡುಹಿಡಿಯಿರಿ
(A)
D 

(B) I
(C) O
(D) R



ಕೆಳಗಿನ ಗುಂಪಿನಲ್ಲಿ ಭಿನ್ನವಾದುದನ್ನು ಕಂಡುಹಿಡಿಯಿರಿ
(A) January
(B) May
(C)
April
(D) August
 

35 ಲೀಟರ್ ದ್ರಾವಣದಲ್ಲಿ ಹಾಲು ಮತ್ತು ನೀರಿನ ಪ್ರಮಾಣ 5:2 ಆಗಿದ್ದು ಅದಕ್ಕೆ ಮತ್ತೆ 5 ಲೀಟರ್ ಹಾಲನ್ನು ಹೆಚ್ಚಿಗೆ ಸೇರಿಸಿದರೆ ಆಗ ಹಾಲು ಮತ್ತು ನೀರಿನ ಪ್ರಮಾಣವೇನು
(A) 3 : 1
(B) 1 : 3
(C) 2 : 3
(D) 3 : 2



ಒಬ್ಬ ವ್ಯಕ್ತಿಯು ತನ್ನ ಮನೆಯಿಂದ ಘಂಟೆಗೆ 4 ಕಿ.ಮೀ ವೇಗದಲ್ಲಿ ನೆಡೆದುಕೊಂಡು ಹೋದರೆ ತನ್ನ ಕಛೇರಿಯನ್ನು 5 ನಿಮಿಷಗಳ ತಡವಾಗಿ ತಲುಪುತ್ತಾನೆ, ಆದರೆ ಘಂಟೆಗೆ 5 ಕಿ.ಮೀ ವೇಗದಲ್ಲಿ ನೆಡೆದುಕೊಂಡು ಹೋದರೆ  ತನ್ನ ಕಛೇರಿಯನ್ನು 4 ನಿಮಿಷ ಬೇಗ ತಲುಪುತ್ತಾನೆ ಹಾಗಾದರೆ ಆತನ ಮನೆ ಮತ್ತು ಕಛೇರಿಯ ನಡುವಿನ ದೂರವೇನು 
(A) 5 km
(B) 4 km
(C
) 3 km 

(D) 2 km


5x–2·32x–3 = 135 ಆದರೆ,  x ನ ಬೆಲೆಯೇನು
(A) 0
(B) 1
(C) 2
(D)
3



ಒಂದು ನಿರ್ದಿಷ್ಟ ಮೊತ್ತಕ್ಕೆ 4% ಬಡ್ಡಿಯಂತೆ 4 ವರ್ಷಕ್ಕೆ ವಿಧಿಸುವ ಬಡ್ಡಿಗಿಂತಲೂ ಅದೇ ಮೊತ್ತಕ್ಕೆ 5% ರಂತೆ 3 ವರ್ಷಕ್ಕೆ ಬಡ್ಡಿವಿಧಿಸಿದಾಗ 80 ರೂಗಳು ಅಧಿಕವಾಗುತ್ತದೆ ಹಾಗಾದರೆ ಆ ಮೊತ್ತವೇನು\
(A) Rs. 6000
(B) Rs. 7200
(C) Rs. 7500
(D)
Rs. 8000



ಒಬ್ಬ ವ್ಯಾಪಾರಿಯು ಒಂದು ವಸ್ತುವಿನ ಮೂಲಬೆಲೆಗೆ 30% ದಷ್ಟು ಹೆಚ್ಚು ಬೆಲೆಯನ್ನು ನಿಗದಿ ಪಡಿಸಿ ಅದರ ಮೇಲೆ ಗ್ರಾಹಕರಿಗೆ 10% ದಷ್ಟು ರಿಯಾಯಿತಿ ನೀಡಿ ಮಾರಾಟ ಮಾಡಿದಾಗ ಅಂತಿಮವಾಗಿ ರೂ 25.50 ಗಳ ಲಾಭವನ್ನು ಪಡೆಯುತ್ತಾನೆ ಹಾಗಾದರೆ ಆ ವಸ್ತುವಿನ ಮೂಲಬೆಲೆಯೇನು
(A)
Rs. 150
(B) Rs. 200
(C) Rs. 175
(D) Rs. 250



ಸಕ್ಕರೆಯ ಬೆಲೆಯು 25% ದಷ್ಟು ಹಚ್ಚಾದಾಗ ಒಬ್ಬ ಮನುಷ್ಯನು ತನ್ನ ಖರ್ಚನ್ನು ಕಡಿಮೆ ಮಾಡಲು ಬಯಸದಿದ್ದಾಗ ಅದೇ ಬೆಲೆಗೆ ಶೇಕಡ ಎಷ್ಟು ಸಕ್ಕರೆಯ ಬಳಕೆಯನ್ನು ಕಡಿಮೆಮಾಡುತ್ತಾನೆ
(A) 10%
(B
) 20% 

(C) 5%
(D) 15%



Rs. 6500  ಗಳನ್ನು ಒಂದು ನಿರ್ದಿಷ್ಟ ಸಂಖ್ಯೆಯ ಗುಂಪಿಗೆ ಸಮನಾಗಿ ಹಂಚಬಹುದು ಹಾಗಾದರೆ ಆ ಗುಂಪಿಗೆ 15 ಜನ ಹೆಚ್ಚಾಗಿ ಸೇರಿದಾಗ ಪ್ರತಿಯೊಬ್ಬರಿಗೂ ಹಂಚಿಕೆಯಲ್ಲಿ 30 ರೂಗಳಷ್ಟು ಕಡಿಮೆಯಾದರೆ  ಗುಂಪಿನಲ್ಲಿ ಮೊದಲಿದ್ದ ಜನರ ಸಂಖ್ಯೆ ಎಷ್ಟು
(A) 65
(B) 60
 

(C) 50
(D) 40



2 ವ್ಯಕ್ತಿ ಮತ್ತು  6 ಹುಡುಗರು ಸೇರಿ 4 ದಿನಗಳಲ್ಲಿ ಒಂದು ಕೆಲಸವನ್ನು ಮುಗಿಸುತ್ತಾರೆ,  ಅದೇ ಕೆಲಸವನ್ನು 4 ವ್ಯಕ್ತಿ ಮತ್ತು 3 ಹುಡುಗರು 4 ದಿನಗಳಲ್ಲಿ ಮುಗಿಸಿದರೆ ಒಬ್ಬ ವ್ಯಕ್ತಿ ಮಾತ್ರ ಆ ಕೆಲಸವನ್ನು ಎಷ್ಟು ದಿನಗಳಲ್ಲಿ ಮುಗಿಸುತ್ತಾನೆ

(A) 36 days
(B)
24 days
(C) 16 days
(D) 12 days




25, 34, 31, 23, 22, 26, 35, 26, 20, 32
- ?
(A) 25·5
 

(B) 26 
(C) 26·5
(D) 25



10 ಜನಗಳ ಗುಂಪಿನಲ್ಲಿ ಒಬ್ಬ 80 ಕೆ.ಜಿ ತೂಕವುಳ್ಳ ವ್ಯಕ್ತಿಯನ್ನು  ಹೊಸ ವ್ಯಕ್ತಿಯೊಂದಿಗೆ  ಬದಲಾಯಿಸಿದಾಗ ಸರಾಸರಿ ತೂಕದಲ್ಲಿ 3 ಕೆ.ಜಿ ಯಷ್ಟು ಕಡಿಮೆಯಾದರೆ , ಹೊಸ ವ್ಯಕ್ತಿಯ ತೂಕವೆಷ್ಟು
(A) 70 kg
(B) 60 kg
 

(C) 50 kg
(D) 73 kg



 ಎರಡು ಡೈಸನ್ನು ಸಮಾನಾಂತರವಾಗಿ ಹಾಕಿದಾಗ ಎರಡರ ಮತ್ತವು ಕನಿಷ್ಟ 10 ಆದರೂ ಆಗುವ ಸಂಭವನೀಯತೆ ಏನು?
(A) 5/12
(B) 1/6
(C) 5/6
 

(D) 1/12
 


Monday, March 8, 2010

GK

ಥರ್ಮೋಸ್ಟಾಟ್ ಎಂಬ ಉಪಕರಣ ಬಳಸಲ್ಪಡುವುದು
ಎ) ಕರೆಂಟ್ ಹರಿಯುವಿಕೆಯನ್ನು ಅಳೆಯುವುದಕ್ಕಾಗಿ,  ಬಿ) ವೋಲ್ಟೇಜಿನ ತೀರ್ವತೆಯನ್ನು ಅಳೆಯುವುದಕ್ಕಾಗಿ,  ಸಿ) ಉಷ್ಣತೆಯನ್ನು ನಿಯಂತ್ರಿಸುವುದಕ್ಕಾಗಿ,  ಡಿ) ಶಬ್ಧವನ್ನು ನಿಯಂತ್ರಿಸುವುದಕ್ಕಾಗಿ

ವಿಂಬಲ್ಡನ್ ಪ್ರಶಸ್ಥಿ ಇದಕ್ಕೆ ಸಂಬಂಧಿಸಿದೆ
ಎ)  ಫುಟ್ಬಾಲ್,  ಬಿ) ಕ್ರಿಕೇಟ್,  ಸಿ) ಹಾಕಿ,  ಡಿ) ಬಾಸ್ಕೆಟ್ ಬಾಲ್,  ಇ) ಟೆನ್ನೀಸ್

GNP ಎಂದರೆ
Gross National Product,   ಬಿ) Group net product,  ಸಿ) Grand Nuclear Process,  ಡಿ) Group Networking Processor,  ಇ) ಇದಾವುದು ಅಲ್ಲ


Acoustic ಅಧ್ಯಯನವು ಯಾವುದಕ್ಕೆ ಸಂಬಂಧಿಸಿದೆ
ಎ) ಬೆಳಕು,  ಬಿ) ಶಬ್ಧ,  ಸಿ) ವಿದ್ಯುತ್,  ಡಿ) ಅಯಸ್ಕಾಂತ,  ಎ) ಯಾವುದು ಅಲ್ಲ

ಶಬ್ಧ ಮಾಲಿನ್ಯವನ್ನು ಅಳೆಯುವ ಪರಿಮಾಣವನ್ನು ಕರೆಯಲ್ಪಡುವುದು
ಎ) ಮೈಕ್ರಾನ್,  ಬಿ) ನಾಟಿಕಲ್ ಮೈಲ್,  ಸಿ) ಓಮ್ಸ್,  ಡಿ) ಆಂಪೇರ್,  ಇ) ಡೆಸಿಬಲ್

ಭಾರಜಲವನ್ನು ಈ ಕೆಳಗಿನ ಕಾರ್ಖಾನೆಯಲ್ಲಿ ಬಳಸುತ್ತಾರೆ
ಎ) ಸಕ್ಕರೆ,  ಬಿ) ಅಣುಸ್ಥಾವರ,  ಸಿ) ಉಡುಪು,  ಡಿ) ಕಲ್ಲಿದ್ದಲು,  ಎ) ಇದಾವುದು ಅಲ್ಲ

Indomi Table Spirit ಎಂಬ ಪುಸ್ತಕವನ್ನು ಬರೆದವರು
ಎ) APJ ಅಬ್ದುಲ್ ಕಲಾಂ,  ಬಿ) ಮನಮೋಹನ್ ಸಿಂಗ್,  ಸಿ) ಕೆ.ಜಿ.ಬಾಲಕೃಷ್ಣ,  ಡಿ) ನಟ್ವರ್ ಸಿಂಗ್  ಇ) ಯಾರು ಅಲ್ಲ

ಯನ್ ಯಾವ ದೇಶದ ಹಣ
ಎ) ದಕ್ಷಿಣ ಕೊರಿಯಾ,  ಬಿ) ಚೈನಾ,  ಸಿ) ಇಂಡೊನೇಷಿಯಾ,  ಡಿ) ಮಲೇಶಿಯಾ,  ಇ) ಯಾವುದು ಅಲ್ಲ

ಬೈಚುಂಗ್ ಬೂಟಿಯಾ ಯಾವುದಕ್ಕೆ ಸಂಬಂಧಿಸಿದ್ದಾರೆ
ಎ) ಸಿನಿಮಾ ನಿರ್ದೇಶಕರು,  ಬಿ) ಇಂಗ್ಲೀಷ್ ಲೇಖಕರು,  ಸಿ) ಪತ್ರಕರ್ತರು,  ಡಿ) ರಾಜಕಾರಿಣಿ,  ಇ) ಫುಟ್ಬಾಲ್ ಆಟಗಾರ

ರಿಕ್ಟರ್ ಸ್ಕೇಲ್ ಬಳಸಲ್ಪಡುವುದು ಇದರ ಅಳತೆ ಮಾಡಲು
ಎ) ಸುನಾಮಿ ಅಲೆಯ ತೀವ್ರತೆ,  ಬಿ) ಭೂಕಂಪನದ ತೀರ್ವತೆ,  ಸಿ) ಸಮುದ್ರದಲ್ಲಿ ಉಪ್ಪಿನ ಸಾಂದ್ರತೆ,   ಡಿ) ಕರೆಂಟಿನ ಪ್ರವಾಹ, 

e-governance ಮುಖ್ಯವಾಗಿ ಈ ಕಾರಣಕ್ಕಾಗಿ
ಎ) ಸರ್ಕಾರದ ಕಾರ್ಯವನ್ನು ಉನ್ನತೀಕರಿಸಲು,  ಬಿ) ಸರ್ಕಾರಿ ನೌಕರರಿಗೆ ಬೇಸಿಕ್ ಕಂಪ್ಯೂಟರ್ ಹೇಳಿಕೊಡಲು,  ಸಿ) ಸಾರ್ವಜನಿಕ ಸೇವೆಯನ್ನು ಇಂಟರ್ನೆಟ್ ಮೂಲಕ ಪ್ರಚಾರಪಡಿಸಲು,  ಡಿ) ಯಾವುದು ಅಲ್ಲ

CAS ಇದಕ್ಕೆ ಸಂಬಂಧಿಸಿದೆ
ಎ) ನ್ಯಾಯಾಂಗ ವ್ಯವಸ್ಥೆ,  ಬಿ) ಪೈಪ್ ಗ್ಯಾಸ್ ಲೈನ್,  ಸಿ) ಕೇಬಲ್ TV,  ಡಿ) ಮೊಬೈಲ್ ಫೋನ್

Hand Shaking ಯಾವುದಕ್ಕೆ ಸಂಬಂಧಿಸಿದೆ
ಎ) ಕಂಪ್ಯೂಟರ್ ನೆಟ್ವರ್ಕ್,  ಬಿ) ರಾಜಕೀಯ ಪಕ್ಷಗಳ ಬಡಂಬಡಿಕೆಗೆ,  ಸಿ) ಖಗೋಳ ವಿಜ್ಞಾನಕ್ಕೆ,  ಡಿ) ಯಾವುದು ಅಲ್ಲ

VAT ಅಂದರೆ
ಎ) ವ್ಯಾಲ್ಯು ಅಂಡ್ ಟ್ಯಾಕ್ಸ್,  ಬಿ) ವ್ಯಾಲ್ಯು ಆಡೆಡ್ ಟ್ಯಾಕ್ಸ್,  ಸಿ) ವರ್ಚುಲೈಸೇಷನ್ ಟಾಸ್ಕ್,  ಡಿ) ವ್ಯಾಲ್ಯು ಅಂಡ್ ಟೇಕ್

ಅಲ್ಜಮೈರ್ ಖಾಯಿಲೆ ಈ ಭಾಗಕ್ಕೆ ಪರಿಣಾಮ ಉಂಟು ಮಾಡುತ್ತದೆ
ಎ) ಕಿಡ್ನಿ,  ಬಿ) ಹೃದಯ,  ಸಿ) ಜಠರ,  ಡಿ) ಹೊಟ್ಟೆ,  ಇ) ಮೆದುಳು

ಇತ್ತೀಚೆಗೆ ಅಂತರ್ಜಾಲದಲ್ಲಿ ಗೂಗಲ್ ಪ್ರಾರಂಭಿಸಿರುವ ಸಾಮಾಜಿಕ ಸಂಪರ್ಕ ಸೇವೆ ಯಾವುದು
ಎ) ಆನ್ ಲೈನ್ ಸ್ಪೇಸ್,  ಬಿ) ಆರ್ಕ್ಯೂಟ್,  ಸಿ) ನೆಟ್ ಸ್ಪೇಸ್,  ಡಿ) ವಿಕಿಪೀಡಿಯಾ

DOT ಎಂದರೆ
ಎ) ಡಿಸ್ಕ್ ಆಪರೇಟಿಂಗ್ ಥೆರಪಿ,  ಬಿ) ಡಿಪಾರ್ಟ್ಮೆಂಟ್ ಆಫ್ ಟೆಲಿಫೋನ್ಸ್,  ಸಿ) ಡೈರೆಕ್ಟರೇಟ್ ಆಫ್ ಟೆಕ್ನಾಲಜಿ, ಡ್ಯಾಮೇಜ್ ಆನ್ ಟೈಮ್,  ಡಿ) ಯಾವುದು ಅಲ್ಲ

TRAI ಇದು ಯಾವ ಸೇವೆಗೆ ಸಂಬಂಧಿಸಿದೆ
ಎ) ಟೆಲಿಕಾಂ,  ಬಿ) ವಾಣಿಜ್ಯ,  ಸಿ) ಬಂದರು,  ಡಿ) ಸಾರಿಗೆ

ಪ್ರಸ್ಥುತ ಭಾರತದಲ್ಲಿರುವ ATMಗಳು ಯಾವ ಸಂಪರ್ಕ ಮಾಧ್ಯಮವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿವೆ
ಎ) V-SAT,  ಬಿ) GPRS   ಸಿ) CDMA, ಡಿ ) GSM,  ) Dial up

Apex ಬೆಲೆ ಎಂದರೆ
ಎ) ಸಾಮಾನ್ಯ ಬೆಲೆಗಿಂತಲೂ ಹೆಚ್ಚು,  ಬಿ) ಸಾಮಾನ್ಯ ಬೆಲೆಗಿಂತಲೂ ಕಡಿಮೆ,  ಸಿ) ಕಂಪನಿ ಗ್ರಾಹಕರಿಗೆ ನಿಗದಿಯಾದ ಬೆಲೆ,  ಡಿ) ತಡರಾತ್ರಿ ವಿಮಾನಗಳಿಗೆ ಮಾತ್ರ ಅನ್ವಯ,  ಇ) ವಿದೇಶ ವಿಮಾನಗಳಿಗೆ ಮಾತ್ರ ಅನ್ವಯ

ವಾಟರ್ ಚಲನಚಿತ್ರದ ನಿರ್ದೇಶಕರು
ಎ) ವಿಧು ವಿನೋದ್ ಛೋಪ್ರ,  ಬಿ) ಮ್ರಿಣಾಲ್ ಸೇನ್,  ಸಿ) ಗುಲ್ಜಾರ್,  ಡಿ) ಮಹೇಶ್ ಭಟ್,  ಇ) ಯಾರುಅಲ್ಲ

OPEC ಇದು ಯಾವ ರಾಷ್ಟ್ರಗಳ ಸಮೂಹ
ಎ) ತೈಲ ರಫ್ತು ರಾಷ್ಟ್ರಗಳು,  ಬಿ) ಹತ್ತಿ ಉತ್ಪಾದಕ ರಾಷ್ಟ್ರಗಳು,  ಸಿ) ಸಿರಿವಂತ ರಾಷ್ಟ್ರಗಳು,  ಡಿ) ನ್ಯೂಕ್ಲಿಯರ್ ಶಕ್ತಿಉತ್ಟಾದಕ ರಾಷ್ಟ್ರಗಳು

INTEL ಕಂಪನಿಯ ಪ್ರಮುಖ ಉತ್ಪಾದಕ ವಸ್ತು
ಎ) ಹಾರ್ಡ್ಡಿಸ್ಕ್,  ಬಿ) ವಿಸಿಡಿ,  ಸಿ) ಮಾನಿಟರ್,  ಡಿ) ಸಾಫ್ಟ್ ವೇರ್,  ಇ) ಪ್ರೊಸೆಸರ್

NASSCOM ನ ಮುಖ್ಯಸ್ಥಯಾರು
ಕಿರಣ್ ಕಾರ್ನಿಕ್

ದೂರದರ್ಶನಕ್ಕೆ ಸಂಬಂಧಿಸಿದ DTH ಸೇವೆಯು ಭಾರತದಲ್ಲಿ ಯಾವ ಉಪಗ್ರಹ ಸಹಾಯದಿಂದ ಕರ್ತವ್ಯ ನಿರ್ವಹಿಸುತ್ತಿದೆ
ಎ) ಮ್ಯಾಟ್ ಸ್ಯಾಟ್,  ಬಿ) ಎಜುಸ್ಯಾಟ್,  ಸಿ) ಇನ್ಸಾಟ್4-ಬಿ,  ಡಿ) ಇನ್ಸಾಟ್1-ಬಿ,  ಇ)ಯಾವುದು ಅಲ್ಲ

ಇತ್ತೀಚೆಗೆ ಸುದ್ದಿಯಲ್ಲಿರುವ west bank ಯಾವ ನದಿಯ ದಡದಲ್ಲಿದೆ
ಎ) ಮಿಸಿಸಿಪಿ,  ಬಿ) ಅಮೆಜಾನ್,  ಸಿ) ನೈಲ್,   ಡಿ) ಜೋರ್ಡಾನ್,  ಇ) ಯಾವುದು ಅಲ್ಲ

ಇತ್ತೀಚಿನ ಜಾಗತಿಕ ತಾಪಮಾನವು ಕೆಳಗಿನ ಯಾವುದರೊಂದಿಗೆ ಸಂಬಂಧಿಸಿದೆ
ಎ) ಹಸಿರುಮನೆ ಅನಿಲ,  ಬಿ) ಫಾಕ್ಸ್ ಫೈರ್,  ಸಿ) ಒಣಬೇಸಾಯ,  ಡಿ) ರೇಡಿಯೋಥೆರಪಿ