Monday, May 24, 2010

GK

F.G.Banting - ಇನ್ಸುಲಿನ್ ಕಂಡುಹಿಡಿದರು
Joseph Lister - ಸೆಪ್ಟಿಕ್ ಆಗದಂತೆ ತಡೆಯಲು ಕಾರ್ಬೋಲಿಕ್ ಆಸಿಡ್ ಬಳಕೆ ಕಂಡುಹಿಡಿದರು
Edward Jenner - ಸಿಡುಬಿಗೆ ಲಸಿಕೆ


ಇದರಲ್ಲಿ ಯಾವುದು ಹಕ್ಕಿ ಅಲ್ಲ
ಎ) ಬಾವಲಿ,  ಬಿ) ಎಮು,  ಸಿ) ಕಿವಿ,  ಡಿ) ಉಷ್ಟ್ರಪಕ್ಷಿ

ಪರಿಸರಕ್ಕೆ ಸಂಬಂಧಿಸಿದಂತೆ ರೆಡ್ ಡಾಟಾಬುಕ್ ಎಂದರೇನು
ಎ) ವಿವಿಧ ಪರಿಸರ ಹಾನಿಕಾರಕಗಳು ಪರಿಸರ ಹಾನಿಮಾಸಬಹುದಾದ ವಿವರಗಳ ಪುಸ್ತಕ, ಬಿ) ವಿನಾಶದ ಅಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಪುಸ್ತಕ,  ಸಿ) ನ್ಯೂಕ್ಲಿಯರ್ ಸ್ಥಾವರ ವಿವರಗಳ ಪುಸ್ತಕ,  ಡಿ) ಯಾವುದು ಅಲ್ಲ

ಇವುಗಳಲ್ಲಿ ಯಾವ ಖಾಯಿಲೆಯನ್ನು ಲಸಿಕೆ ಮೂಲಕ ಗುಣಪಡಿಸಬಹುದು
1.ಟೆಟಾನಸ್,  2.ಪೊಲಿಯೋ,  3.ಲೆಪ್ರೋಸಿ,  4.ಸಿಡುಬು
ಎ) 1&3,  ಬಿ)2&4,  ಸಿ) 1,2,&4,  ಡಿ) 1,2,3,&4

ಇದರಲ್ಲಿ ಮಾನವನ ಯಾವ ಗ್ರಂಥಿ ಅಯೋಡಿನ್ ಶೇಖರಿಸಲ್ಪಡುತ್ತದೆ
ಎ) ಪ್ಯಾರಾ ಥೈರಾಯ್ಡ್,  ಬಿ) ಥೈರಾಯ್ಡ್,  ಸಿ) ಪಿಟ್ಯುಟರಿ,  ಡಿ) ಅಡ್ರಿನಾಲ್

ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ವಿಟಮಿನ್ ಯಾವುದು
ಎ) ವಿಟಮಿನ್A,  ಬಿ) ವಿಟಮಿನ್B,  ಸಿ) ವಿಟಮಿನ್C, ಡಿ) ವಿಟಮಿನ್K

ಸೀಬೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು
ಎ) ವಿಟಮಿನ್ A,  ಬಿ) ವಿಟಮಿನ್ B12,  ಸಿ) ವಿಟಮಿನ್ Cಡಿ) ವಿಟಮಿನ್ D

ಇದರಲ್ಲಿ OPEC ಸದಸ್ಯನಲ್ಲದ ರಾಷ್ಟ್ರ ಯಾವುದು
ಎ) ಅಲ್ಜೀರಿಯಾ,  ಬಿ) ಇಂಡೋನೇಷ್ಯಾ,  ಸಿ) ಮಲೇಷಿಯಾ,  ಡಿ) ನೈಜೀರಿಯಾ

ಭಾರತೀಯ ಸಂವಿಧಾನದ ಯಾವ ಅನುಸೂಚಿಯಲ್ಲಿ ಕೇಂದ್ರ ಮತ್ತು ರಾಜ್ಯಕ್ಕೆ ಅಧಿಕಾರ ಹಂಚಿರುವ 3 ಪಟ್ಟಿಗಳಿವೆ
ಎ) 5ನೇ,  ಬಿ) 6ನೇ,  ಸಿ) 7 ನೇ,  ಡಿ) 8ನೇ

1. ಉಪರಾಷ್ಟ್ರಪತಿಯವರು ರಾಷ್ಟ್ರಪತಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಜೊತೆಯಾಗಿಯೇ ರಾಷ್ಟ್ರಪತಿ ಮತ್ತು ರಾಜ್ಯಸಭಾಧ್ಯಕ್ಷರ ಕಾರ್ಯಗಳನ್ನು ಮಾಡಬಹುದು
2. ಎರಡೂ ಸದನಗಳ ಕಲಾಪಗಳನ್ನು ಹೊರತು ಪಡಿಸಿ ರಾಷ್ಟ್ರಾಧ್ಯಕ್ಷರು ಯಾವಾಗ ಬೇಕಾದರು ಸುಗ್ರೀವಾಜ್ಙೆ ಹೊರಡಿಸಬಹುದು
ಇವುಗಳಲ್ಲಿ ಯಾವುದು ಸರಿ
ಎ) ಒಂದು ಮಾತ್ರ,  ಬಿ) 2 ಮಾತ್ರ,  ಸಿ) 1 & 2,  ಡಿ) 1&2 ಎರಡೂ ಅಲ್ಲ

2010ರ ಏಷ್ಯನ್ ಗೇಮ್ಸ್ ನೆಡೆಯುವುದೆಲ್ಲಿ
ಎ) ಬೀಜಿಂಗ್,  ಬಿ) ಟೋಕಿಯೋ,  ಸಿ) ಶಾಂಗೈ,  ಡಿ) ದೆಹಲಿ

ಚಿಕೂನ್ ಗುನ್ಯ ಖಾಯಿಲೆಗೆ ಕಾರಣ ಯಾವುದು
ಎ) ಬ್ಯಾಕ್ಟೀರಿಯಾ,  ಬಿ) ಪ್ರೋಟೊಜೋವಾ,  ಸಿ) ವೈರೆಸ್,  ಡಿ) ಕೋಳಿ

ಹೋಂ ರೂಲ್ ಚಳುವಳಿಯನ್ನು ಆನಿಬೆಸೆಂಟ್ ಪ್ರಾರಂಭಿಸಿದ ನಂತರ ಅವರ ಅನುವರ್ತಿಯಾಗಿ ಮತ್ತೊಂದು ಹೋಂರೂಲ್ ಚಳುವಳಿಯನ್ನು ಪ್ರಾರಂಭಿಸಿದವರು
ಎ) ಅರವಿಂದೋ ಘೋಷ್,  ಬಿ) ಬಾಲಗಂಗಾಧರ ತಿಲಕ್,  ಸಿ) ಬಿಪಿನ್ ಚಂದ್ರಪಾಲ್,  ಡಿ) ಲಾಲಾ ಲಜಪತ ರಾಯ್

ವಾಟರ್ ಗ್ಯಾಸ್ ಇದನ್ನು ಹೊಂದಿದೆ
ಎ) ಕಾರ್ಬನ್ ಡೈ ಆಕ್ಸೈಡ್ & ಹೈಡ್ರೋಜನ್,  ಬಿ) ಕಾರ್ಬನ್ ಮೊನಾಕ್ಸೈಡ್ & ಹೈಡ್ರೋಜನ್,  ಸಿ) ಕಾರ್ಬನ್ ಮೋನಾಕ್ಸೈಡ್ & ಮೀಥೇನ್,  ಡಿ) ಕಾರ್ಬನ್ ಡೈ ಆಕ್ಸೈಡ್ & ಮೀಥೇನ್

ಸಿಗ್ಮೋಮೋನೋಮೀಟರ್ ಇದನ್ನು ಯಾವುದರ ಅಳತೆಮಾಡಲು ಉಪಯೋಗಿಸುವರು
ಎ) ರಕ್ತದೊತ್ತಡ,  ಬಿ) ದ್ರವಗಳ ಹರಿಯುವಿಕೆ,  ಸಿ) ಉಷ್ನಾಂಶ,  ಡಿ) ಘನವಸ್ತುವಿನ ಕೋನಗಳು

ಹದಮಾಡಿದ ಹಿಟ್ಟಿಗೆ ಬೇಕಿಂಗ್ ಸೋಡ ಹಾಕಲು ಕಾರಣ
ಎ) ಹಿಟ್ಟಿನಲ್ಲಿ ತೇವ ಬಿಡುಗಡೆ ಗೊಳಿಸಲು,  ಬಿ) ಒಳ್ಳೆಯ ಸುವಾಸನೆಗಾಗಿ,  ಸಿ) ಒಳ್ಳೆಯ ಬಣ್ಣ ನೀಡುವುದಕ್ಕಾಗಿ,  ಡಿ) 
ಕಾರ್ಬನ್ ಡೈ ಆಕ್ಸೈಡ್ ಅನ್ನು ಉತ್ಪತ್ತಿಮಾಡಲು

ಆಪ್ಟಿಕಲ್ ಫೈಬರ್ ಈ ಕೆಳಕಂಡ ಯಾವುದರ ಮುಖಾಂತರ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಎ) ಪ್ರತಿಫಲನ,  ಬಿ) ಚದುರುವಿಕೆ,  ಸಿ) ಹೀರುವಿಕೆ,  ಡಿ) ಒಟ್ಟಾದ ಆಂತರಿಕ ಪ್ರತಿಫಲನ

O ರಕ್ತದ ಗುಂಪಿನ ಮಗುವಿನ ತಾಯಿಯ ರಕ್ತದ ಗುಂಪು O ಆದರೆ ಆ ಮಗುವಿನ ತಂದೆಯ ರಕ್ತದ ಗುಂಪು ಯಾವುದು
ಎ) O ಮಾತ್ರ,  ಬಿ) A or B or O,  ಸಿ) A or Bಡಿ) AB ಮಾತ್ರ

ಕಾಂಬೋಡಿಯಾ ರಾಷ್ಟ್ರದ ರಾಜಧಾನಿ ಯಾವುದು
ಎ) ಹೊ.ಚಿ.ಮಿಂಚ್ ಸಿಟಿ,  ಬಿ) ಹನೋಯ್,  ಸಿ) ಸೆಮರಾಂಗ್,  ಡಿ) ಫ್ನೋಂ ಪೆನ್ಹ್ (Phnom Penh)

ಇತ್ತೀಚಿನ ವರದಿಯ ಪ್ರಕಾರ ಭಾರತದ ಪುರುಷರ ಅಂದಾಜಿನ ಜೀವಿತಾವಧಿ
ಎ) 56 ವರ್ಷ,  ಬಿ) 58 ವರ್ಷ,  ಸಿ) 64 ವರ್ಷ,  ಡಿ) 68 ವರ್ಷ

ಭಾರತೀಯ ವಿದ್ಯಾಭವನವನ್ನು ಸ್ಥಾಪಿಸಿದ ಸ್ವತಂತ್ರ ಯೋಧ ಯಾರು
ಎ) ಮದನ ಮೋಹನ ಮಾಳವೀಯ,  ಬಿ) ನರೇಂದ್ರ ದೇವ,  ಸಿ) ಕೆ.ಎಂ.ಮುನ್ಕ್ಷಿ,  ಡಿ) ಜೆ.ಬಿ.ಕೃಪಲಾನಿ

1939ರ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸುಭಾಷ್ ಚಂದ್ರಭೋಸ್ ವಿರುಧ್ಧ ಸ್ಪರ್ಧಿಸಲು ಮಹಾತ್ಮಗಾಂಧಿಯವರು ಯಾರನ್ನು ಆರಿಸಿದರು
ಎ) ಜವಾಹರ್ ಲಾಲ್ ನೆಹರು,  ಬಿ) ಪಟ್ಟಾಭಿ ಸೀತಾರಾಮಯ್ಯ,  ಸಿ) ಗೋವಿಂದ ವಲ್ಲಭ ಪಂತ್,  ಡಿ) ಸರ್ದಾರ್ ಪಟೇಲ್

ಈಸ್ಟ್ ಇಂಡಿಯಾ ಕಂಪನಿಯ ಪ್ರತಿನಿಧಿಯಾಗಿ ಕ್ಯಾಪ್ಟನ್ ಹಾಕಿನ್ಸನು ಯಾರ ಆಸ್ಥಾನಕ್ಕೆ ಬಂದಿದ್ದನು
ಎ) ಅಕ್ಬರ್,  ಬಿ) ಜಹಂಗೀರ್,  ಸಿ) ಶಹಜಹಾನ್,  ಡಿ) ಔರಂಗಜೇಬ್

ಇದರಲ್ಲಿ ಯಾವುದು ಸಮುದ್ರಗುಪ್ತನ ಸಾಧನೆಯನ್ನು ಉಲ್ಲೇಖಿಸಿದೆ
ಎ) ಅಲಹಾಬಾದ್ ಸ್ಥಂಭ ಶಾಸನ,  ಬಿ) ಜುನಾಗಡ್ ಶಾಸನ,  ಸಿ) ಮೆಹ್ರೋಲಿ ಕಬ್ಬಿಣದ ಸ್ಥಂಭಶಾಸನ,  ಡಿ) ಹಾಥಿಗುಂಪ ಶಾಸನ

1946 ರ ಮಧ್ಯಂತರ ಸರ್ಕಾರ ರಚಿಸಲು ಲಾರ್ಡ್ ವೇವೆಲ್ಲನು  ಯಾರನ್ನು ಆಮಂತ್ರಿಸಿದನು
ಎ) ಸಿ.ರಾಜಗೋಪಾಲ ಚಾರಿ,  ಬಿ) ಸರ್ದಾರ್ ಪಟೇಲ್,  ಸಿ) ನೆಹರು,  ಡಿ) ರಾಜೆಂದ್ರಪ್ರಸಾದ್

ವರ್ನಾಕ್ಯುಲರ್ ಪ್ರೆಸ್ ಆಕ್ಟ್ ಅನ್ನು ಯಾವ ವೈಸ್ರಾಯ್ ಕಾಲದಲ್ಲಿ ತೆಗೆದುಹಾಕಲ್ಪಟ್ಟಿತು
ಎ) ಬೆಂಟಿಕ್,  ಬಿ) ಕ್ಯಾನಿಂಗ್,  ಸಿ) ರಿಪ್ಪನ್,  ಡಿ) ಡರ್ಫಿನ್

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಈ ಕೆಳಕಂಡವರಲ್ಲಿ ಯಾರು ಸೌಮ್ಯವಾದಿ(moderate)ಗಳಾಗಿದ್ದರು
ಎ) ಬಾಲಗಂಗಾಧರ ತಿಲಕ್,  ಬಿ) ಬಿಪಿನ್ ಚಂದ್ರಪಾಲ್,  ಸಿ) ಲಾಲಾ ಲಜಪತರಾಯ್,  ಡಿ) ಗೋಪಾಲಕೃಷ್ಣ ಗೋಖಲೆ

ರವಿಂದ್ರನಾಥ ಟ್ಯಾಗೂರರು ತಮ್ಮ ನೈಟ್ಹುಡ್ ಪದವಿಯನ್ನು ಯಾವಕಾರಣಕ್ಕಾಗಿ ಹಿಂತಿರುಗಿಸಿದರು
ಎ) ರಾಜಕೀಯ ನಾಯಕರನ್ನು ಜೈಲಿನಲ್ಲಿಟ್ಟು ದಮನ ಮಾಡುವುದರ ವಿರುದ್ಧ,  ಬಿ) ರೌಲತ್ ಕಾಯ್ದೆ ವಿರುದ್ಧ,  ಸಿ) ಜಲಿಯನ್ ವಾಲಾಬಾಗ್ ಹಿಂಸೆಯ ವಿರುದ್ಧ,  ಡಿ) ಬಂಗಾಳದ ವಿಭಜನೆಯ ವಿರುದ್ಧ

1764ರ ಬಕ್ಸಾರ್ ಕದನಕ್ಕೆ ಸಂಬಂಧಿಸಿದವರು ಯಾರು
ಎ) ಔರಂಗ ಜೇಬ್,  ಬಿ) ಫಾರೂಕ್ ಕೈಸರ್,  ಸಿ) ಮೊಹಮ್ಮದ್ ಷಾ,  ಡಿ) ಷಾ ಆಲಂ II

ಇದರಲ್ಲಿ ಸರಿಯಾದ ಕಾಲಾನುಕ್ರಮಣಿಕೆಯನ್ನು ಬರೆಯಿರಿ
1 ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ವರ್ಗಾವಣೆಯಾದದ್ದು,  2. ಸೂರತ್ ಅಧಿವೇಷಣದಲ್ಲಿ ಕಾಂಗ್ರೆಸ್ ವಿಭಜನೆಯಾದದ್ದು, 
3.ಬಂಗಾಳದ ವಿಭಜನೆ,  4. ಹೋಂ ರೂಲ್ ಪ್ರಾರಂಭ

ಎ) 1-2-4-3,  ಬಿ) 3-2-1-4,  ಸಿ) 1-2-3-4,  ಡಿ) 3-2-4-1

ಇದರಲ್ಲಿ ಇಲ್ಬಿರ್ಟ್ ಬಿಲ್ ಯಾವುದಕ್ಕೆ ಸಂಬಂಧಿಸಿದೆ
ಎ) ಉದ್ಯೋಗದಲ್ಲಿ ವರ್ಣಾಂಧತೆಯನ್ನು ತೊಡೆಯಲು,  ಬಿ) ಭಾರತೀಯ ಜಿಲ್ಲಾ & ಸೆಷೆನ್ಸ್ ಮ್ಯಾಜೆಸ್ಟ್ರೇಟರು ಯೂರೋಪಿಯನ್ನರನ್ನು ವಿಚಾರಣೆ ಮಾಡುವುದು,  ಸಿ) ಬಿಳಿಯರಿಂದ ರೈತರನ್ನು ರಕ್ಷಿಸಲು,  ಡಿ) ಭಾರತೀಯ ನಾಗರೀಕ ಸೇವೆಯನ್ನು ಒದಗಿಸಲು

ಯಾವ ಸಭೆಯಲ್ಲಿ GATT ಇದು WTO ಆಗಿ ಬದಲಾಯಿತು
ಎ) ಸಿಂಗಾಪುರ,  ಬಿ) ಉರುಗ್ವೆ,  ಸಿ) ಟೋಕಿಯೋ,  ಡಿ) ಅಮೇರಿಕಾ

ಭಾರತೀಯ ಸಂವಿಧಾನದ ಪ್ರಕಾರ ಪಕ್ಷಾಂತರದ ಆರೋಪದ ಮೇಲೆ ಯವ ಶೆಡ್ಯೂಲಿನ ಪ್ರಕಾರ ಅವರನ್ನು ಅನರ್ಹ ಗೊಳಿಸಬಹುದು
ಎ) 8ನೇ,  ಬಿ) 9ನೇ,  ಸಿ) 7ನೇ,  ಡಿ) 10ನೇ

ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು ಈ ಕೆಳಕಂಡಂತೆ ಯಾರು
ಎ) ಸಂಸತ್ತಿನ ಸದಸ್ಯ,  ಬಿ) ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ,  ಸಿ) ಮಾನವ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಸಮಾಜ ಸೇವಕ,  ಡಿ) ಹೈಕೋರ್ಟ್ ಅಥವ ಸುಪ್ರಿಂ ಕೋರ್ಟ್ ನ್ಯಾಯಾಧೀಷರು

ಭಾರತದಲ್ಲಿ ರಾಜ್ಯ ಹಣಕಾಸು ಆಯೋಗವನ್ನು ಸ್ಥಾಪಿಸುವವರು ಯಾರು
ಎ) ರಾಷ್ಟ್ರಪತಿ,  ಬಿ) ರಾಜ್ಯಪಾಲರು,  ಸಿ) ರಾಷ್ಟ್ರದ ವಿತ್ತಮಂತ್ರಿ,  ಡಿ) ರಾಷ್ಟ್ರೀಯ ಮಂತ್ರಿಮಂಡಲ

ಇವುಗಳಲ್ಲಿ ಯಾವುದು ನರಸಿಂಹನ್ ಕಮಿಟಿ ವರದಿ 1991 & 1998 ಕ್ಕೆ ಸಂಬಂಧಿಸಿದೆ
ಎ) ಆಡಳಿತಾತ್ಮಕ ಸುಧಾರಣ ಆಯೋಗ,  ಬಿ) ಬ್ಯಾಂಕಿಂಗ್ ಸುಧಾರಣೆ,  ಸಿ) ಸಂವಿಧಾನ ಸುಧಾರಣೆ,  ಡಿ) ಚುನಾವಣಾ ಸುಧಾರಣೆ

ಕಾವೇರಿನದಿಗೆ ಸಂಬಂಧಿಸಿದಂತೆ ಯಾವ ರಾಜ್ಯಗಳು ವಾಜ್ಯದಲ್ಲಿ ತೊಡಗಿವೆ
ಎ) ಕರ್ನಾಟಕ & ತಮಿಳುನಾಡು ಮಾತ್ರ,  ಬಿ) ಕರ್ನಾಟಕ, ಆಂದ್ರ & ತಮಿಳುನಾಡು,  ಸಿ) ಕೇರಳ, ಕರ್ನಾಟಕ, ತಮಿಳುನಾಡು & ಪಾಂಡಿಚೆರಿ, ಡಿ) ಕೇರಳ, ಗೋವ, ಕರ್ನಾಟಕ & ತಮಿಳುನಾಡು

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ
1. ದಕ್ಷಿಣ ಗಂಗೋತ್ರಿ ಇದು ಮೈತ್ರಿಯ ನಂತರ ಅಂಟಾರ್ಟಿಕಾದಲ್ಲಿ ಸ್ಥಾಪಿಸಲ್ಪಟ್ಟ ಎರಡನೇ ಮಾನವನಿರ್ಮಿತ ಭಾರತೀಯ ವಿಜ್ಞಾನ ಕೇಂದ್ರ 2. ರಾಷ್ಟ್ರೀಯ ಅಂಟಾರ್ಟಿಕ ಮತ್ತು ಸಾಗರ ಸಂಶೋಧನಾ ಕೇಂದ್ರ ಗೋವಾದಲ್ಲಿದೆ
ಎ) 1ಮಾತ್ರ,  ಬಿ) 2ಮಾತ್ರ,  ಸಿ) 1&2 ಮಾತ್ರ,  ಡಿ) ಎರಡೂಅಲ್ಲ

ಇವುಗಳಲ್ಲಿ 1780ರಲ್ಲಿ ಭಾರತದಲ್ಲಿ ಪ್ರಾರಂಭವಾದ ಮೊದಲ ಇಂಗ್ಲೀಷ್ ಪತ್ರಿಕೆ ಯಾವುದು
ಎ) ಕಲ್ಕತ್ತಾ ಗೆಜೆಟ್,  ಬಿ) ಬೆಂಗಾಲ್ ಗೆಜೆಟ್,  ಸಿ) ಬೆಂಗಾಲ್ ಜರ್ನಲ್,  ಡಿ) ಬಾಂಬೆ ಹೆರಾಲ್ಡ್

ಇವುಗಳಲ್ಲಿ ಕರ್ನಾಟಕದ ಮೊದಲ ವಾರ್ತಾ ಪತ್ರಿಕೆ ಯಾವುದು
ಎ) ಪ್ರಜಾವಾಣಿ,  ಬಿ) ಮಂಗಳೂರು ಸಮಾಚಾರ,  ಸಿ) ಸಂಯುಕ್ತ ಕರ್ನಾಟಕ,  ಡಿ) ಉದಯವಾಣಿ

ಇದರಲ್ಲಿ ಯಾವ ಕಾಯ್ದೆಯು ಭಾರತೀಯ ಹೈ ಕಮಿಷನರನ್ನು ಮೊದಲ ಬಾರಿಗೆ ಬ್ರಿಟನ್ ನಲ್ಲಿ ನೇಮಕ ಮಾಡುವ ಅವಕಾಶ ಕಲ್ಪಿಸಿತು
ಎ) 1892ರ ಭಾರತೀಯ ಕೌನ್ಸಿಲ್ ಕಾಯ್ದೆ,  ಬಿ) 1909ರ ಭಾರತೀಯ ಕೌನ್ಸಿಲ್ ಕಾಯ್ದೆ,  ಸಿ) 1919ರ ಭಾರತ ಸರ್ಕಾರ ಕಾಯ್ದೆ,  ಡಿ) 1935ರ ಭಾರತ ಸರ್ಕಾರ ಕಾಯ್ದೆ

Thursday, May 20, 2010

ನಾಗರಿಕ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ - 2008

ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ರೈಲು ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ಮಕ್ಕಳ ಅಭಿವೃದ್ಧಿ,  ಬಿ) ಹೆಚ್.ಐ.ವಿ / ಏಡ್ಸ್,  ಸಿ) ಪ್ರವಾಸೋದ್ಯಮ,  ಡಿ) ಯಾವುದು ಅಲ್ಲ

ಗೋಲ್ಡನ್ ಚಾರಿಯೇಟ್ ಎನ್ನುವುದು
ಎ) ಒಂದು ಐಷಾರಾಮಿ ರೈಲು,  ಬಿ) ದೆಹಲಿಯಿಂದ ಲಂಡನ್ ಗೆ ಹೋಗುವ ವಿಮಾನ,  ಸಿ) ಒಂದು ಐತಿಹಾಸಿಕ ರಥ,  ಡಿ) ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಬಸ್

ಗುಂಪಿನ ಇತರರಿಗೆ ಹೋಲಿಸಿದರೆ ಈ ರಾಜ್ಯವು  ಏಡ್ಸ್ ಪಿಡುಗಿಗೆ ಹಚ್ಚು ಬಲಿಯಾಗಿಲ್ಲ
ಎ) ಕರ್ನಾಟಕ,  ಬಿ) ಆಂಧ್ರಪ್ರದೇಶ,  ಸಿ) ಮಣಿಪುರ,  ಡಿ) ಬಿಹಾರ

ಕೆಲವು ತಿಂಗಳಲ್ಲಿ 30 ದಿನ ಇದ್ದು ಕೆಲವು ತಿಂಗಳಲ್ಲಿ 31 ದಿನ ಇದ್ದು ವರ್ಷದ ಎಷ್ಟು ತಿಂಗಳಲ್ಲಿ 28 ದಿನ ಬರುತ್ತದೆ
ಎ) 3,  ಬಿ) 1,  ಸಿ) 2,  ಡಿ) 12

ಹತ್ತು ಜನರು ಒಂದು ಗೋಡೆಯನ್ನು ಎಂಟು ದಿನಗಳಲ್ಲಿ ಕಟ್ಟಬಲ್ಲರು.  ಈ ಕೆಲಸವನ್ನು ಅರ್ಧ ದಿನದಲ್ಲಿ ಮಾಡಿ ಮುಗಿಸಲು ಎಷ್ಟು ಜನ ಬೇಕು
ಎ) 100,  ಬಿ) 80,  ಸಿ) 120  ಡಿ) 160

ಭಾರತೀಯ ರಾಷ್ಟ್ರೀಯ ಪಂಚಾಗದ ಪ್ರಕಾರ ಈಗ(2010) ಎಷ್ಟನೇ ಶಕ ವರ್ಷ ನಡೆಯುತ್ತಿದೆ.
ಎ) 1970,  ಬಿ) 1960,  ಸಿ) 1942,  ಡಿ) 1932

ಈ ಕ್ರಿಯೆಯಿಂದ ಏಡ್ಸ್ ರೋಗ ಸೋಂಕುವುದಿಲ್ಲ 
ಎ) ಸಾರ್ವಜನಿಕ ಶೌಚಾಲಯದ ಬಳಕೆ,  ಬಿ) ಇನ್ಜೆಕ್ಷನ್ ಮೂಲಕ ಮಾದಕ ವಸ್ತು ಸೇವನೆ.  ಸಿ) ರಕ್ತ ಸ್ವೀಕಾರ,  ಡಿ) ರಕ್ಷಣೆ 
ರಹಿತ ಲೈಂಗಿಕ ಸಂಪರ್ಕ

ಒಂದು ದುಂಡು ಮೇಜಿನ ಸುತ್ತ 6 ಕುರ್ಚಿಗಳಲ್ಲಿ G, H, I, J, K,L ಕುಳಿತಿದ್ದಾರೆ G ಯು J ಮತ್ತು K ಮಧ್ಯ ಕುಳಿತಿದ್ದರೆ H ನು K ಎದುರಿಗೆ ಕುಳಿತಿದ್ದಾನೆ, H ಮತ್ತು I ಅಕ್ಕಪಕ್ಕದಲ್ಲಿ ಕುಳಿತಿಲ್ಲ, ಇದರಲ್ಲಿ ಯಾವುದು ಸರಿಯಾದುದು
ಎ) G ಯು H ಎದುರಿಗೆ ಕುಳಿತಿದ್ದಾನೆ,  ಬಿ) ಮತ್ತು J ಅಕ್ಕಪಕ್ಕದಲ್ಲಿ ಕುಳಿತಿಲ್ಲ,  ಸಿ) L G ಎದುರಿಗೆ ಕುಳಿತಿದ್ದಾನೆ,  ಡಿ)
H ಮತ್ತು K ಅಕ್ಕಪಕ್ಕದಲ್ಲಿ ಕುಳಿತಿದ್ದಾರೆ

ಒಂದು ಹಾಕಿ ತಂಡದಲ್ಲಿ ಗೋಲ್ ಕೀಪರ್ ಹೊರತುಪಡಿಸಿ ಎಷ್ಟು ಜನ ಆಟಗಾರರಿರುತ್ತಾರೆ ಹಾಗೂ ಒಮದು ಹಾಕಿ ಪಂದ್ಯದ ಅವಧಿ ಎಷ್ಟು
ಎ) 10, 70 ನಿಮಿಷ,  ಬಿ) 11,  75 ನಿಮಿಷ,  ಸಿ) 11, 90 ನಿಮಿಷ,  ಡಿ) 10, 90 ನಿಮಿಷ

2012ರ ಒಲಂಪಿಕ್ ಪಂದ್ಯಗಳು ಯಾವ ದೇಶದಲ್ಲಿ ನೆಡೆಯುತ್ತವೆ
ಎ) ಅಮೇರಿಕ,  ಬಿ) ಸ್ಪೇನ್,  ಸಿ) ಫ್ರಾನ್ಸ್,  ಡಿ) ಇಂಗ್ಲೆಂಡ್

ಈ ಕೆಳಕಂಡ ವ್ಯಕ್ತಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿಲ್ಲ
ಎ) ಲಿಯಾಂಡರ್ ಪೇಸ್,  ಬಿ) ಸಚಿನ್ ತೆಂಡೂಲ್ಕರ್,  ಸಿ) ಮಹೇಂದ್ರ ಸಿಂಗ್ ಧೋನಿ,  ಡಿ) ಪಿ.ಟಿ.ಉಷಾ

ಸೈನಾ ನೆಹವಾಲ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ 
ಎ)ಬ್ಯಾಡ್ಮಿಂಟನ್.  ಬಿ) ಟೆನ್ನಿಸ್,  ಸಿ) ಕ್ರಿಕೇಟ್,  ಡಿ) ಬಾಸ್ಕೆಟ್ ಬಾಲ್

ಒಂದು ಗಾಜಿನ ಲೋಟದಲ್ಲಿ ಇರುವ ನೀರಿನ ಮೇಲೆ ತೇಲುತ್ತಿರುವ ಮಂಜುಗಡ್ಡೆಯ ತುಂಡು ಕರಗಿದಾಗ ಗಾಜಿನಲ್ಲಿರುವ ನೀರಿನ ಮಟ್ಟವು
ಎ) ಏರುತ್ತದೆ.  ಬಿ) ಇಳಿಯುತ್ತದೆ.  ಸಿ) ಇದ್ದಹಾಗೆಯೇ ಇರುತ್ತದೆ.  ಡಿ) ಮೊದಲು ಏರಿ ನಂತರ ಇಳಿಯುತ್ತದೆ

ರಾತ್ರಿಯ ವೇಳೆ ಅತ್ಯಂತ ಪ್ರಕಾಶಮಾನವಾಗಿರುವ ಗ್ರಹ
ಎ) ಗುರು,  ಬಿ) ಶನಿ,  ಸಿ) ಶುಕ್ರ,  ಡಿ) ಮಂಗಳ

ಹಾಲನ್ನು ಕೆಲ ಸಮಯ ಹೊರಗಡೆ ಇಟ್ಟಾಗ ಹಾಲು ಹುಳಿಯಾಗಲು ಕಾರಣ ಈ ಕೆಳಕಂಡ ಆಮ್ಲದ ಉತ್ಪತ್ತಿಯಿಂದ
ಎ) ಕಾರ್ಬಾನಿಕ್ ಆಮ್ಲ,  ಬಿ) ಸಿಟ್ರಿಕ್ ಆಮ್ಲ,  ಸಿ) ಲ್ಯಾಕ್ಟಿಕ್ ಆಮ್ಲ,  ಡಿ) ಮ್ಯಾಲಿಕ್ ಆಮ್ಲ

ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಇರುವ ಗ್ರಂಥಿ
ಎ) ಪ್ಯಾರಾ ಥೈರಾಯಿಡ್ ಗ್ರಂಥಿ,  ಬಿ) ಅಡ್ರಿನಲ್ ಗ್ರಂಥಿ,  ಸಿ) ಪಿಟ್ಯುಟರಿ ಗ್ರಂಥಿ,  ಡಿ) ಪ್ಯಾಂಕ್ರಯಾಸ್ ಗ್ರಂಥಿ

ಭಾರತದ ಮಾನವ ಹಕ್ಕು ಆಯೋಗದ ಅಧ್ಯಕ್ಷರು

ಭಾರತದ ಸಂವಿಧಾನದಲ್ಲಿ ಎಷ್ಟು ಅನುಚ್ಛೇದಗಳು ಇವೆ
ಎ) 9,  ಬಿ) 10,  ಸಿ) 11,  ಡಿ) 12

ತನ್ನದೇ ಆದ ಹೈಕೋರ್ಟ್ ಹೊಂದಿರುವ ಕೇಂದ್ರಾಡಳಿತ ಪ್ರದೇಶ
ಎ) ದೆಹಲಿ,  ಬಿ) ಪಾಂಡಿಚೆರಿ,  ಸಿ) ಗೋವಾ,  ಡಿ) ಲಕ್ಷದ್ವೀಪ

ಭಾಷಾವಾರು ಪ್ರಾಂತ ವಿಭಜನೆ ಆದದ್ದು ಈ ವರ್ಷದಲ್ಲಿ
ಎ) 1947,  ಬಿ) 1951,  ಸಿ) 1956,  ಡಿ) 1966

ಮೂಲಭೂತ ಹಕ್ಕುಗಳ ಉಲ್ಲಂಘನೆ ಯಾದಾಗ ಒಬ್ಬ ನಾಗರೀಕನು ಯಾವ ನ್ಯಾಯಾಲಯದ ಮೊರೆ ಹೋಗಬಹುದು
ಎ) ಮ್ಯಾಜಿಸ್ಟ್ರೇಟ್.  ಬಿ) ಜಿಲ್ಲಾ ಮ್ಯಾಜಿಸ್ಟ್ರೇಟ್,  ಸಿ) ಸೆಷನ್ಸ್,  ಡಿ) ಉಚ್ಛ ನ್ಯಾಯಾಲಯ

ಒಂದು ಕಾರು ಬೆಂಗಳೂರನ್ನು ಬೆಳಗಿನ 7.12 ಗಂಟೆಗೆ ಬಿಟ್ಟು 190 ಕಿ.ಮೀ ದೂರವಿರುವ ಗುಂಡ್ಲುಪೇಟೆಯನ್ನು ಬೆಳಗಿನ 10.57ಕ್ಕೆ ತಲುಪುತ್ತದೆ.  ಕಾರಿನ ಸರಾಸರಿ ವೇಗ ಪ್ರತಿ ಗಂಟೆಗೆ ಎಷ್ಟು ಕಿ.ಮೀ
ಎ) 44,  ಬಿ) 48,  ಸಿ) 46,  ಡಿ) 50

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರು ಯಾರು

ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ಸಂವಿಧಾನದ ಯಾವ ವಿಧಿ ಅನ್ವಯ ಕೊಡಬೇಕೆಂದು ಒತ್ತಾಯಿಸಲಾಯಿತು
ಎ) 367,  ಬಿ) 371,  ಸಿ) 376,  ಡಿ)381

ನಮ್ಮ ರಾಜ್ಯದಲ್ಲಿ ಪದೇ ಪದೇ ಕಾಡುವ ವಿದ್ಯುತ್ ಸಮಸ್ಯೆಗೆ ಮುಖ್ಯ ಕಾರಣ
ಎ) ವಿದ್ಯುತ್ ಕಳವು,  ಬಿ) ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯಗಳಿಂದ ಸರಬರಾಜಿನಲ್ಲಿ ವ್ಯತ್ಯಯ.  ಸಿ) ಡೀಸೆಲ್ ಹಾಗೂ ಕಲ್ಲಿದ್ದಲಿನ ಕೊರತೆ,  ಡಿ) ಮಳೆಯ ಕೊರತೆ

ರಾಷ್ಟ್ರದಲ್ಲಿ ಹಣದುಬ್ಬರಕ್ಕೆ ಕಾರಣಗಳು
ಎ) ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ,  ಬಿ) ವ್ಯವಸಾಯರಂಗದ ವೈಫಲ್ಯ,  ಸಿ) ಸಿಮೆಂಟ್ ಮತ್ತು ಉಕ್ಕಿನ ಬೆಲೆಗಳಲ್ಲಿ ಏರಿಕೆ, ಡಿ) ಮೇಲಿನ ಮೂರು ಕಾರಣಗಳು

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ

ಹೂಜಿ(HUJI) ಎಂದು ಕರೆಯಲಾಗುವ ಸಂಘಟನೆ ಏತಕ್ಕೆ ಸಂಬಂಧಿಸಿದೆ
ಎ) ಅಣು ಇಂಧನ ಸರಬರಾಜಿಗೆ, ಬಿ) ಅಂತರ ರಾಷ್ಟ್ರೀಯ ಪೊಲೀಸ್ ಸಂಘಟನೆಗೆ,  ಸಿ) ಭಯೋತ್ಪಾದನೆಗೆ,  ಡಿ) ಬೇಹುಗಾರಿಕೆಗೆ

ಪಾಟೇಲ್ ದಂಪತಿಗಳ ಮನೆಯಲ್ಲಿ ಎರಡು ತೊಲದ ಬಂಗಾರದ ಚೈನ್ ಕಾಣೆಯಾಗುತ್ತದೆ.  ಪಾಟೀಲರಿಗೆ ತಮ್ಮ ಮನೆಯಲ್ಲಿ ಕೆಲಸ ಮಾಡುವ 10 ವರ್ಷ ವಯಸ್ಸಿನ ಕಲಾವತಿಯ ಮೇಲೆ ಸಂಶಯ.  ಪಾಟೀಲರು ಕಲಾವತಿಯನ್ನು ತಮ್ಮ ಜೊತೆ ದರದರನೇ ಪೊಲೀಸ ಠಾಣೆಗೆ ಎಳೆದುಕೊಂಡು ಬಂದು ಸರ ಕಳೆದ ಬಗ್ಗೆ ತಿಳಿಸುತ್ತಾರೆ.  ಆಗ ಪೊಲೀಸರು ಏನು ಮಾಡಬೇಕು?
(ಸೂಚನೆ: ಬಾಲ ಕಾರ್ಮಿಕರನ್ನು ಇಟ್ಟುಕೊಳ್ಳುವುದು ಅಪರಾಧ ಹಾಗು 7 ವರ್ಷದ ಮೇಲ್ಪಟ್ಟ ಮಕ್ಕಳು ಅಪರಾಧ ಮಾಡಿದರೆ ಕಾನೂನಿನನ್ವಯ ಕ್ರಮ ತೆಗೆದುಕೊಳ್ಳಬಹುದು)
ಎ) ಬಾಲ ಕಾರ್ಮಿಕರನ್ನು ನೀವು ಇಟ್ಟುಕೊಂಡಿದ್ದೀರಿ ಎಂದು ಗದರಿಸಿ, ಪಾಟೀಲ್ ದಂಪತಿಗಳನ್ನು ಠಾಣೆಯಿಂದ ಹೊರಗೆ ಕಳುಹಿಸ ಬೇಕು,  ಬಿ) ಕಲಾವತಿ ಕಳ್ಳತನ ಮಾಡಿದ ಬಗ್ಗೆ ನಿಮ್ಮಲ್ಲಿ ಸಬೂತು ಏನಿದೆ ಎಂದು ಪಟೇಲರನ್ನು ಕೇಳಿ ಅವರ ಬಳಿ ಸಬೂತು ಇಲ್ಲದ್ದರಿಂದ ಅವರನ್ನು ಮನೆಗೆ ಕಳುಹಿಸಬೇಕು,  ಸಿ)ಕಲಾವತಿಯ ತಂದೆ ತಾಯಿಯರನ್ನು  ಕರೆಯಿಸಿ ಅವರ ಮುಂದೆ ಆಕೆಯನ್ನು ವಿಚಾರಣೆಮಾಡಿ, ಆಕೆ ಕಳ್ಳತನ ಮಾಡಿದ್ಧಾಳೆಯೇ ಇಲ್ಲವೇ ಎಂದು ಕಂಡುಹಿಡಿದು ಆಕೆ ಕಳ್ಳತನ ಮಾಡಿದ್ದರೆ ಅವಳ ಮೇಲೆ ಕೇಸ್ ಮಾಡಬೇಕು,  ಡಿ) ಕಲಾವತಿ ಕಳ್ಳತನ ಮಾಡಿದ್ದರೆ ಕಲಾವತಿಯ ಮೇಲೆ ಕೇಸು ಮಾಡುವುದಲ್ಲದೇ, ಪಾಟೀಲ್ ದಂಪತಿಗಳ ಮೇಲೂ ಕೇಸ್ ಮಾಡಬೇಕು

ತನು ಕರಗದವರಲ್ಲಿ ಪುಷ್ಪವನು ಒಲ್ಲೆಯಯ್ಯ ನೀನು ಎನ್ನುವ ವಚನವನ್ನು ಬರೆದವರು
ಎ) ಬಸವಣ್ಣನವರು,  ಬಿ) ಅಕ್ಕಮಹಾದೇವಿ,  ಸಿ) ಅಲ್ಲಮ ಪ್ರಭು,  ಡಿ) ಸರ್ವಜ್ಞ

ಭಾರತ ಮಾಡಿಕೊಳ್ಳುತ್ತಿರುವ ಅಣು ಒಪ್ಪಂದದ ಮುಖ್ಯ ಕಾರಣ
ಎ) ವಿದ್ಯುತ್ ಶಕ್ತಿ ಕೊರತೆ ನೀಗಿಸಲು,  ಬಿ) ಅಣು ಬಾಂಬ್ ತಯಾರಿಸಲು,  ಸಿ) ವಿಶ್ವದಲ್ಲಿ ಬಲಿಷ್ಠ ರಾಷ್ಟ್ರವಾಗಿಸಲು.  ಡಿ)
ಮಿಲಿಟರಿ ಉದ್ದೇಶಕ್ಕಾಗಿ

ಪೆನ್ ಡ್ರೈವ್ ಎಂದು ಕರೆಯುವುದು
ಎ) ಕಾರಿನಲ್ಲಿ ಕುಳಿತು ಡ್ರೈವ್ ಮಾಡುತ್ತಿರುವಾಗ ಬರೆಯುವಂತಹ ಪೆನ್,  ಬಿ) ಕಂಪ್ಯೂಟರ್ನಲ್ಲಿ ಉಪಯೋಗಿಸುವ ಹಾರ್ಡ್ ವೇರ್,  ಸಿ) ಕ್ಯಾಲಿಫೋರ್ನಿಯಾದಲ್ಲಿ ಇರುವ ಒಂದು ರಸ್ತೆ,  ಡಿ) ಪೆನ್ನಿನ ಒಂದು ಬಿಡಿಭಾಗ

ಸರೋದ್ ವಾದ್ಯ ನುಡಿಸುವುದರಲ್ಲಿ ಹೆಸರು ಮಾಡಿದವರು
ಎ) ಪಂಡಿತ್ ಶಿವಕುಮಾರ ಶರ್ಮಾ,  ಬಿ) ಪಂಡಿತ್ ರವಿಶಂಕರ್,  ಸಿ) ಉಸ್ತಾದ್ ಬಿಸ್ಮಿಲ್ಲಾಖಾನ್,  ಡಿ) ಅಮ್ಜಾದ್ ಆಲಿ ಖಾನ್

ಗುಂಪಿಗೆ ಸೇರದವನ್ನು ಗುರುತಿಸಿ
ಎ) ಎಂ.ಎಸ್.ಸುಬ್ಬಲಕ್ಷ್ಮಿ,  ಬಿ) ಗಂಗೂಬಾಯಿ ಹಾನಗಲ್,  ಸಿ) ಭೀಮ್ ಸೇನ್ ಜೋಷಿ,  ಡಿ) ಬ್ರಿಜುಮಹಾರಾಜ್

ಕರ್ನಾಟಕ ಹೈಕೋರ್ಟ್ ನ ಈಗಿನ ಮುಖ್ಯ ನ್ಯಾಯಮೂರ್ತಿ ಯಾರು

ನವರಸಪುರ ಉತ್ಸವ ಯಾವ ಜಿಲ್ಲೆಯಲ್ಲಿ ನಡೆಯುತ್ತದೆ
ಎ) ಬಾಗಲಕೋಟೆ,  ಬಿ) ಬಿಜಾಪುರ,  ಸಿ) ಬಳ್ಳಾರಿ,  ಡಿ) ಉತ್ತರ ಕನ್ನಡ

ಕರ್ನಾಟಕವನ್ನು ಆಳಿದ ಗಂಗರ ರಾಜಧಾನಿ
ಎ) ಬಾದಾಮಿ,  ಬಿ) ಮೈಸೂರು,  ಸಿ) ಕೋಲಾರ,  ಡಿ) ಬನವಾಸಿ

ಶೃಂಗೇರಿಯಲ್ಲಿರುವ ಶಾರದಾ ಪೀಠವನ್ನು ಸ್ಥಾಪಿಸಿದವರು
ಎ) ಮಧ್ವಾಚಾರ್ಯರು,  ಬಿ) ರಾಮಾನುಜಾಚಾರ್ಯರು,  ಸಿ) ರಾಘವೇಂದ್ರ ಸ್ವಾಮೀಜಿ,  ಡಿ) ಆದಿ ಶಂಕರಾಚಾರ್ಯರು

ಈ ರಾಜ್ಯದಲ್ಲಿ ಅಣುಶಕ್ತಿ ಸ್ಥಾವರ ಇಲ್ಲ
ಎ) ರಾಜಸ್ಥಾನ,  ಬಿ) ಕೇರಳ,  ಸಿ) ಕರ್ನಾಟಕ,  ಡಿ) ತಮಿಳುನಾಡು

ಇವರು ರಾಜಕಾರಣಕ್ಕೆ ಸೇರುವ ಮುನ್ನ ಪೊಲೀಸ್ ಅಧಿಕಾರಿಯಾಗಿದ್ದರು
ಎ) ಡಿ.ಟಿ.ಜಯಕುಮಾರ್,  ಬಿ) ಟಿ.ಜಯಚಂದ್ರ,  ಸಿ) ಜಯಪ್ರಕಾಶ್ ಹೆಗಡೆ,  ಡಿ) ಜಯವಂತ್

ಭಯೋತ್ಪಾದನೆಗೆ ಸಂಬಂಧಿಸಿದಂತೆ ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಈಗ ಚಾಲ್ತಿಯಲ್ಲಿರುವ ಶಾಸನ

ಗ್ರಾಂಡ್ ಟ್ರಂಕ್ ರಸ್ತೆ ಎಂದು ಕರೆಯಲ್ಪಡುವ ರಸ್ತೆಯ ನಿರ್ಮಾತೃ ಯಾರು
ಎ) ವಿಲಿಯಂ ಬೆಂಟಿಕ್,  ಬಿ) ಶೇರ್ ಶಾ ಸೂರಿ,  ಸಿ) ಅಕ್ಬರ್,  ಡಿ) ವಾರನ್ ಹೇಸ್ಟಿಂಗ್ಸ್

ಹಾಲ್ಡಿಯಾ ಬಂದರು ಯಾವ ರಾಜ್ಯದಲ್ಲಿದೆ
ಎ) ಪಶ್ಚಿಮ ಬಂಗಾಳ,  ಬಿ) ಒರಿಸ್ಸಾ,  ಸಿ) ಆಂದ್ರಪ್ರದೇಶ,  ಡಿ) ಗುಜರಾತ್

ವಿದ್ಯುತ್ ಪ್ರವಾಹದ ಘಟಕವನ್ನು ಈ ರೀತಿ ವ್ಯಕ್ತಪಡಿಸಲಾಗುತ್ತದೆ
ಎ) ಓಹಂ,  ಬಿ) ಆಂಪಿಯರ್,  ಸಿ) ಜೂಲ್,  ಡಿ) ಓಲ್ಟ್

ಓಜೋನ್ ಪದರವು ನಮ್ಮನ್ನು ಇದರಿಂದ ರಕ್ಷಿಸುತ್ತದೆ
ಎ) ನೇರಳಾತೀತ ಕಿರಣಗಳಿಂದ,  ಬಿ) ಅವಕೆಂಪು ಕಿರಣಗಳಿಂದ,  ಸಿ) ಸೌರಮಾರುತಗಳಿಂದ,  ಡಿ) ಸೂಕ್ಷ್ಮ ತರಂಗಗಳಿಂದ

ತಾಮ್ರದ ಪರಮಾಣು ಸಂಖ್ಯೆ
ಎ) 33,  ಬಿ) 23,  ಸಿ) 29,  ಡಿ) 31

ಗೋಬರ್ ಗ್ಯಾಸ್ ನಲ್ಲಿ ಮುಖ್ಯವಾಗಿ ಕಂಡುಬರುವುದು
ಎ) ಕಾರ್ಬನ್ ಡೈಆಕ್ಸೈಡ್,  ಬಿ) ಮೀಥೇನ್,  ಸಿ) ಅಸಿಟಿಲಿನ್,  ಡಿ) ಎಥಲೀನ್

ಈ ವರ್ಷ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದವರು ಯಾರು

ಕಳಸ-ಬಂಡೂರಿ ಯಾವ ನದಿಯ ಉಪನದಿ
ಎ) ಮಹಾದಾಯಿ,  ಬಿ) ಘಟಪ್ರಭ,  ಸಿ) ಮಲಪ್ರಭ,  ಡಿ) ಕೃಷ್ಣ

ಆಂಗ್ಲೋ ಇಂಡಿಯನ್ ಸಮುದಾಯದಿಂದ ನಾಮಕರಣಗೊಂಡಿರುವ ರಾಜ್ಯ ವಿಧಾನಸಭಾ ಸದಸ್ಯರು ಯಾರು
ಎ) ರೋಜರ್ ಬಿನ್ನಿ,  ಬಿ) ಡೆರಿಕ್ ಫುಲೀನ್,  ಸಿ) ಟಾಮ್ ಆಲ್ಟರ್,  ಡಿ) ಡಯಾನ ಹೇಡನ್

ಒಲಂಪಿಕ್ ಪದಕವನ್ನು ಪಡೆದ ಪ್ರಪ್ರಥಮ ಭಾರತೀಯ ಮಹಿಳೆ
ಎ) ಪಿ.ಟಿ.ಉಷಾ,  ಬಿ) ಕರ್ಣಂ ಮಲ್ಲೇಶ್ವರಿ,  ಸಿ) ಶೈನಿ ಅಬ್ರಹಾಂ,  ಡಿ) ಅಶ್ವಿನಿ ನಾಚಪ್ಪ

ಸೆಪ್ಟೆಂಬರ್ 2008ರಲ್ಲಿ ಜಮ್ಮುವಿನಲ್ಲಿ ನೆಡೆದ ಗಲೆಭೆಗಳು ಆದ ಕಾರಣ
ಎ) ರಾಷ್ಟ್ರಪತಿ ಆಳ್ವಿಕೆ ಜಾರಿಯಾದದ್ದು,  ಬಿ) ಅಮರನಾಥ ದೇವಾಲಯ ಆಡಳಿತಕ್ಕೆ ಕೊಟ್ಟ ಜಮೀನು ವಾಪಸ್ಸಾತಿ,  ಸಿ) ಅಮರನಾಥ ದೇವಾಲಯಕ್ಕೆ ಹೋಗುವ ಯಾತ್ರಾರ್ಥಿಗಳ ಮೇಲೆ ಆತಂಕವಾದಿಗಲ ದಾಳಿ,  ಡಿ) ಬೆಲೆ ಏರಿಕೆ

ಪೆನಿಸಿಲಿನ್ ಔಷಧಿಯನ್ನು ಕಂಡುಹಿಡಿದವರು ಯಾರು
ಎ) ಅಲೆಕ್ಸಾಂಡರ್ ಗ್ರಹಂಬೆಲ್,  ಬಿ) ಅಲೆಗ್ಸಾಂಡರ್ ಪ್ಲೆಮಿಂಗ್,  ಸಿ) ಅಲೆಕ್ಸಾಂಡರ್ ಪಾರ್ಕ್ಸ್,  ಡಿ) ಗ್ರೆಗೋರ್ ಮೆಂಡಲ್

ನಾಲ್ಕು ಮಹಾಸಾಗರಗಳಲ್ಲಿ ಅತಿ ದೊಡ್ಡದು ಯಾವುದು
ಎ) ಹಿಂದೂ ಮಹಾಸಾಗರ,  ಬಿ) ಆರ್ಕಟಿಕ್ ಮಹಾಸಾಗರ,  ಸಿ) ಫೆಸಿಫಿಕ್ ಮಹಾಸಾಗರ,  ಡಿ) ಅಟ್ಲಾಂಟಿಕ್ ಮಹಾಸಾಗರ

ಸಾರ್ಕ್ನಲ್ಲಿ ಎಷ್ಟು ರಾಷ್ಟ್ರಗಳಿವೆ
ಎ) 6,  ಬಿ) 7,  ಸಿ) 8,  ಡಿ) 9

ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಇಷ್ಟು ಇರುತ್ತದೆ
ಎ) 19KHz,  ಬಿ)20Hz,  ಸಿ) 30Hz, ಡಿ)30KHz


ಅನಿಮೋಮೀಟರ್ ಅನ್ನು ಏನನ್ನು ಅಳೆಯಲು ಉಪಯೋಗಿಸುತ್ತಾರೆ
ಎ) ದೇಹದ ಉಷ್ಣಾಂಶ,  ಬಿ) ಗಾಳಿಯ ವೇಗ,  ಸಿ) ಒಂದು ಪ್ರದೇಶದ ಎತ್ತರ,  ಡಿ) ದೇಹದಲ್ಲಿರುವ ಕೊಬ್ಬಿನ ಅಂಶ

ಗುಂಪಿಗೆ ಸೇರದ ವಸ್ತುವನ್ನು ಗುರುತಿಸಿ
ಎ) ಶುಂಠಿ,  ಬಿ) ವನಿಲ್ಲಾ,  ಸಿ) ಅರಿಶಿನ,  ಡಿ) ಕ್ಯಾರೆಟ್

ಗಾಂಧೀಜಿಯವರ ಆತ್ಮಚರಿತ್ರೆಯ ಹೆಸರೇನು
ಎ) ಡಿಸ್ಕವರಿ ಆಫ್ ಇಂಡಿಯಾ,  ಬಿ) ಮೈ ಎಕ್ಸ್ಪೆರಿಮೆಂಟ್ ವಿತ್ ಟ್ರೂಥ್,  ಸಿ) ರೋಸಸ್ ಇನ್ ಡಿಸೆಂಬರ್,  ಡಿ) ವಿಂಗ್ಸ್
ಆಫ್ ಫಯರ್

ಭಾರತದ ಚಿನ್ಹೆಯಲ್ಲಿರುವ ಸತ್ಯಮೇವ ಜಯತೇ ಎನ್ನುವುದರ ಮೂಲ
ಎ) ಮುಂಡಕ ಉಪನಿಷತ್,  ಬಿ) ಭಗವದ್ಗೀತೆ,  ಸಿ) ಕಠೋಪನಿಷತ್,  ಡಿ) ರಾಮಾಯಣ

ಪಂಪನು ಬರೆದ ಕೃತಿಯ ಹೆಸರು
ಎ) ಅಜಿತನಾಥ ಪುರಾಣ,  ಬಿ) ಶಾಂತಿನಾಥ ಪುರಾಣ,  ಸಿ) ಆದಿ ಪುರಾಣ,  ಡಿ) ಮಲ್ಲನಾಥ ಪುರಾಣ

ಕೆಳಕಂಡವರಲ್ಲಿ ಹೆಸರಾಂತ ಚಿತ್ರಕಾರ
ಎ) ಯು.ಎಸ್.ಕೃಷ್ಣರಾವ್,  ಬಿ) ಕೆ.ಕೆ.ಹೆಬ್ಬಾರ್,  ಸಿ) ಆರ್,ಕೆ.ಸೂರ್ಯನಾರಾಯಣ್,  ಡಿ) ಆರ್.ನಾಗೇಂದ್ರ ರಾವ್

ಈ ವರ್ಷ ವಿಶ್ವ ಕನ್ನಡ ಸಮ್ಮೇಳನ ನೆಡೆಯಲಿರುವ ಸ್ಥಳ  

ಸಂಧ್ಯಾ ಸುರಕ್ಷಾ ಎಂಬ ಸರ್ಕಾರಿ ಯೋಜನೆ ಸಂಬಂಧಿಸಿರುವುದು
ಎ) ಸ್ತ್ರೀಯರಿಗೆ,  ಬಿ) ಶಾಲಾ ಬಾಲಕರಿಗೆ,  ಸಿ) ವೃದ್ಧರಿಗೆ,  ಡಿ) ರೈತರಿಗೆ

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥರು

ಕನಕದಾಸರ ಜನ್ಮಸ್ಥಳ ಈ ಜಿಲ್ಲೆಯಲ್ಲಿದೆ
ಎ) ದ.ಕ,  ಬಿ) ಹಾವೇರಿ, ಸಿ) ಗದಗ,  ಡಿ) ಶಿವಮೊಗ್ಗ

ಅಂತರ ರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಇರುವ ಸ್ಥಳ
ಎ) ನ್ಯೂಯಾರ್ಕ್,  ಬಿ) ರೋಮ್,  ಸಿ)ವಿಯನ್ನ,  ಡಿ) ಲಂಡನ್

ಜಮ್ಮು-ಕಾಶ್ಮೀರದ ಈಗಿನ ಮುಖ್ಯಮಂತ್ರಿ ಯಾರು

ಈ ದಿನಗಳಲ್ಲಿ ಹಣದುಬ್ಬರದ ಶೇಕಡಾ ಅಂದಾಜು ಪ್ರಮಾಣ

ದೋಹಾ ಯಾವ ದೇಶದ ರಾಜಧಾನಿ
ಎ) ಮಾಲ್ಡೀವ್ಸ್,  ಬಿ) ಕತಾರ್,  ಸಿ) ಫಿಲಿಫೈನ್ಸ್,  ಡಿ) ಸೌದಿ ಅರೇಬಿಯಾ

ದಾರಿಯಲ್ಲಿ ಹೋಗುತ್ತಿರುವ ವ್ಯಕ್ತಿಯೊಬ್ಬನು ಕಸದ ಬದಿಯಲ್ಲಿ ಆಗತಾನೆ ಹುಟ್ಟಿದ ಮಗುವೊಂದನ್ನು ನೋಡುತ್ತಾನೆ.  ಅವನು ಮಾಡುವ ಯಾವ ಕೆಲಸ ಸರಿಯಾದುದು
ಎ) ಮಗುವನ್ನು ತನ್ನ ಮನೆಗೆ ಒಯ್ದು ಅದನ್ನು ಸಾಕುತ್ತಾನೆ,  ಬಿ) ಮಗು ಬಿದ್ದಿರುವ ಬಗ್ಗೆ ಹತ್ತಿರದ ಆಸ್ಪತ್ರೆಗೆ ಫೋನ್ ಮಾಡುತ್ತಾನೆ,  ಸಿ) ಮಗು ಬಿದ್ದಲ್ಲೇ ಬಿದ್ದಿರಲಿ ಎಂದು ತನ್ನ ಪಾಡಿಗೆ ತಾನು ಹೊರಟುಹೋಗುತ್ತಾನೆ,  ಡಿ) ಮಗು ಬಿದ್ದಿರುವ ಬಗ್ಗೆ ಹತ್ತಿರದ ಪೊಲೀಸರಿಗೆ ತಿಳಿಸುತ್ತಾನೆ

ಹರಪ್ಪ ನಗರವು ಈಗ ಪಾಕಿಸ್ಥಾನದ
ಎ) ಲಾಹೋರ್ ಬಳಿ ಇದೆ,  ಬಿ) ಕರಾಚಿ ಬಳಿ ಇದೆ,  ಸಿ) ಪೇಷಾವರ್ ಬಳಿಯಿದೆ,  ಡಿ) ರಾವಲ್ ಪಿಂಡಿ ಬಳಿಯಿದೆ

ಡಚ್ ಈಸ್ಟ್ ಇಂಡಿಯಾ ಕಂಪನಿ 1605ರಲ್ಲಿ ಭಾರತದಲ್ಲಿ ಮಳಿಗೆ ಸ್ಥಾಪಿಸಿದ ಸ್ಥಳ
ಎ) ಪುಲಿಕಾಟ್,  ಬಿ) ಸೂರತ್,  ಸಿ) ಮಚಲಿಪಟ್ಟಣ,  ಡಿ) ಕೊಚ್ಚಿ

ದೊರೆ ಅಲೆಕ್ಸಾಂಡರ್ ಸಿಂಧೂನದಿ ತೀರಕ್ಕೆ ಬಂದ ವರ್ಷ
ಎ) ಕ್ರೀ.ಪೂ.305,  ಬಿ) ಕ್ರಿ.ಪೂ.326,  ಸಿ) ಕ್ರಿ.ಪೂ 316,  ಡಿ) ಕ್ರಿ.ಪೂ.323

ಚೀನಾ ದೇಶದ ಯಾತ್ರಿಕ ಫಾ-ಹಿಯಾನ್ ಭಾರತಕ್ಕೆ ಭೇಟಿನೀಡಿದಾಗ ಆಳುತ್ತಿದ್ದ ರಾಜ
ಎ) ಚಂದ್ರಗುಪ್ತ ವಿಕ್ರಮಾದಿತ್ಯ,  ಬಿ) ಅಶೋಕ,  ಸಿ) ಕಾನಿಷ್ಕ,  ಡಿ) ಚಂದ್ರಗುಪ್ತ ಮೌರ್ಯ

ಮೊದಲನೆ ಪಾಣಿಪಟ್ ಕದನ ನೆಡೆದಿದ್ದು
ಎ) ಬಾಬರ್ ಮತ್ತು ಇಬ್ರಾಹಿಂ ಲೋದಿ ನಡುವೆ ಬಿ) ಅಕ್ಬರ್ ಮತ್ತು ಹೇಮು ನಡುವೆ,  ಸಿ) ಔರಂಗ ಜೇಬ್ ಮತ್ತು ಶಿವಾಜಿ ನಡುವೆ,  ಡಿ) ಯಾವುದು ಅಲ್ಲ

ಮುಂದಿನ ಸಂಖ್ಯೆ ಏನು?  87, 81, 75, 69, 63
ಎ) 57,  ಬಿ) 56,  ಸಿ) 62,  ಡಿ) 55

ಗುಂಪಿಗೆ ಸೇರದಿರುವ ಸಂಖ್ಯೆಯನ್ನು ಗುರುತಿಸಿ
ಎ) 3,  ಬಿ) 9,  ಸಿ) 19,  ಡಿ) 24

20ರ ಶೇಕಡಾ 30 ರಷ್ಟನ್ನು 30ರ ಶೇಕಡಾ 20ರಷ್ಟನ್ನು ಕೂಡಿದರೆ ಬರುವ ಸಂಖ್ಯೆ
ಎ) 600 ರ ಶೇಕಡಾ 10,  ಬಿ) 1200 ರ ಶೇಕಡಾ 10,  ಸಿ) 1200 ರ ಶೇಕಡಾ 1,  ಡಿ) 600 ರ ಶೇಕಡಾ 1

ಇವುಗಳಲ್ಲಿ ಅತಿ ದೊಡ್ಡ ಭಿನ್ನಾಂಕ ಯಾವುದು
ಎ) 3/4,  ಬಿ) 7/8,  ಸಿ) 4/5,  ಡಿ) 7/9

ಪರಿಸರ ಮಾಲೀನ್ಯ ತಪ್ಪಿಸಲು  ಪೆಟ್ರೋಲ್ ಜೊತೆ ಮಿಶ್ರಣ ಮಾಡುವ ಎಥೆನಾಲ್ ಅನ್ನು ಯಾವುದರಿಂದ ತಯಾರಿಸಲಾಗುವುದಿಲ್ಲ
ಎ) ಮೆಕ್ಕೆಜೋಳ,  ಬಿ) ಕಬ್ಬು,  ಸಿ) ಗೋಧಿ,  ಡಿ) ಶೇಂಗಾ ಬೀಜ


ಒಬ್ಬ ವಾಹನ ಚಾಲಕನು ತನ್ನ ವಾಹನವನ್ನು 8 ಕಿ.ಮೀ ಪಶ್ಚಿಮಕ್ಕೆ ಕ್ರಮಿಸಿ ಮತ್ತೆ 2 ಕಿಮೀ ದಕ್ಷಿಣಕ್ಕೆ ಕ್ರಮಿಸುತ್ತಾನೆ.  ಅನಂತರ ಅವನು ಮತ್ತೆ 6 ಕಿ.ಮೀ ಉತ್ತರಕ್ಕೆ ಪ್ರಯಾಣ ಮಾಡುತ್ತಾನೆ.  ಆತ ತಾನು ಚಲಿಸಲು ಪ್ರಾರಂಭಿಸಿದ ಸ್ಥಳದಿಂದ ಎಷ್ಟು ಕಿಮೀ ದೂರದಲ್ಲಿ ಇರುತ್ತಾನೆ.
ಎ) 5,  ಬಿ) 6,  ಸಿ) 7,  ಡಿ) 8

ಒಂದು ಸಂಸ್ಥೆಯಲ್ಲಿ 9 ಜನ ಕೆಲಸ ಮಾಡುತ್ತಾರೆ - ರಾಮ, ಲಕ್ಷ್ಮಣ, ಭರತ, ಶತೃಘ್ನ, ಇಬ್ರಾಹಿಂ, ಅಬ್ದುಲ್, ಜಾನ್, ಮಹಾವೀರ್ ಹಾಗೂ ಶಾಂತಲ ಅವರುಗಳು ಸಂಸ್ಥೆಯಲ್ಲಿ ಈ ಕೆಳಕಂಡಂತೆ ಸೇವೆ ಸಲ್ಲಿಸಿರುತ್ತಾರೆ.  ಜಾನನು ಲಕ್ಷ್ಮಣನಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ.  ಮಹಾವೀರನು ಭರತನಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ ರಾಮನು ಜಾನ್ ಹಾಗೂ ಶಾಂತಲಾಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ. ಅಬ್ದುಲನು ಇಬ್ರಾಹಿಂಗಿಂತ ಹೆಚ್ಚು ಸೇವೆ ಸಲ್ಲಿಸಿರುತ್ತಾನೆ.  ಇಬ್ರಾಹಿಂನು ರಾಮನಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ.  ಶತೃಘ್ನಜು ಎಲ್ಲರಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾನೆ.  ಹಾಗಾದರೆ ಶಾಂತಲ ಹಾಗೂ ಮಹಾವೀರ್ ಇಬ್ಬರೂ ಸಮನಾಗಿ ಸೇವೆ ಸಲ್ಲಿಸಿದ್ದರೆ, ಶಾಂತಲಾಗಿಂತ ಕಡಿಮೆ ಸೇವೆ ಸಲ್ಲಿಸಿರುವ ಜನರ ಸಂಖ್ಯೆ ಎಷ್ಟು
ಎ) 2,  ಬಿ) 3,  ಸಿ) 1,  ಡಿ)4

ಮಹಾವೀರನಿಗಿಂತ ಹೆಚ್ಚು ಸೇವೆ ಸಲ್ಲಿಸಿರುವ ಜನರ ಸಂಖ್ಯೆ ಎಷ್ಟು
ಎ) 6,  ಬಿ) 3,  ಸಿ) 5, ಡಿ) 2

ಪ್ರಿಯನ ಗಂಡನ ತಾಯಿಯ ಅಕ್ಕ ತನ್ನ ಮಗನನ್ನು ರಮೇಶನ ತಂದೆಯ ಸೋದರಿ ಪುಷ್ಪಳಿಗೆ ಲಗ್ನ ಮಾಡಿಕೊಟ್ಟಿದ್ದಾಳೆ.  ಪ್ರಯಾಳ ತಾಯಿಯು ಪುಷ್ಪಳ ಸೋದರಿಯಾದರೆ ಪ್ರಿಯಾಳಿಗೂ ರಮೇಶ್ ಗೂ ಇರುವ ಸಂಬಂಧ ಏನು 
ಎ) ಅವರಿಬ್ಬರೂ ಸ್ನೇಹಿತರು,  ಬಿ) ಅವರಿಬ್ಬರೂ ಸೋದರ ಸಂಬಂಧಿಗಳು,  ಸಿ) ರಮೇಶ್ ಪ್ರಿಯಾಳ ಮಾವ,  ಡಿ) ಪ್ರಿಯಾ ರಮೇಶನ ಅತ್ತೆ

ಇತ್ತೀಚೆಗೆ ದಾದ ಸಹೇಬ್ ಪ್ರಶಸ್ತಿ  ಪಡೆದವರು ಯಾರು

ಈ ಕೆಳಕಂಡ ದೂರು ಪೊಲೀಸ್ ಠಾಣೆಯೊಂದಕ್ಕೆ ಬರುತ್ತದೆ ನಮ್ಮ ಊರು ಹಿರಿಯೂರು. ಪಕ್ಕದ ಊರು ಕಿರಿಯೂರು.  ಈ ಎರಡು ಊರಿನ ಗೌಡರಿಗೆ ಮನಸ್ತಾಪವಿದೆ ನಿನ್ನೆ ಅಮವಾಸ್ಯೆಯ ರಾತ್ರಿ ಕಿರಿಯೂರಿನ ಹದಿನೈದು ಮಂದಿ ನೇತೃತ್ವದಲ್ಲಿ ಕೇಕೆ ಹಾಕುತ್ತಾ ನಮ್ಮ ಊರಿಗೆ ಬಂದು ನಮ್ಮ ಗೌಡನ ಹೊಲದಲ್ಲಿ ಬೆಳೆದಿದ್ದ ಪೈರನ್ನು ನಾಶ ಮಾಡುತ್ತಿದ್ದಾಗ ನಾವು ಎಂಟು ಜನ ರಾಮೇಗೌಡನ ಮುಂದಾಳತ್ವದಲ್ಲಿ ಅಲ್ಲಿಗೆ ಹೋದಾಗ ನಮ್ಮ ಎರಡೂ ಗುಂಪಿನ ನಡುವೆ ಹೊಡೆದಾಟವಾಯಿತು.  ಬಂಗಾರಪ್ಪ, ರಾಮೇಗೌಡನ ಶರ್ಟನ್ನು ಹಿಡಿದುಕೊಂಡು ಅವನಿಗೆ ಕೊಡಲಿಯಿಂದ ತಲೆಗೆ ಹೊಡೆದ.  ಸಿಂಗಾರಪ್ಪ ರಾಮೇಗೌಡನ ಅಣ್ನ ಕೃಷ್ಣೇಗೌಡನಿಗೆ ಮಚ್ಚಿನಿಂದ ಹೊಡೆದು ಬೆರಳು ಕತ್ತರಿಸಿದ.  ರಾಮೇಗೌಡನ ತಮ್ಮ ಬಚ್ಚೇಗೌಡ ತನ್ನ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದಾಗ ಅವರೆಲ್ಲರೂ ಓಡಿಹೋದರು.  ಗುಂಡು ಹನುಮೇಗೌಡನ ತಮ್ಮ ಶಿವಲಿಂಗೇಗೌಡನ ಕಾಲಿಗೆ ತಾಕಿ ಆತ ಗಾಯಗೊಂಡ.ಶಿವಲಿಂಗೇಗೌಡನ ಊರು ಯಾವುದು ಹಾಗೂ ಅವನ ಜೊತೆ ಎಷ್ಟು ಜನ ಇದ್ದರು
ಎ) ಕಿರಿಯೂರು - 14 ಜನ,  ಬಿ) ಹಿರಿಯೂರು - 15ಜನ,  ಸಿ) ಕಿರಿಯೂರು - 15ಜನ,  ಡಿ) ಹಿರಿಯೂರು - 13 ಜನ

ರಾಮೇಗೌಡನ ಜೊತೆ ಇದ್ದ ಅವನ ಸೋದರರು ಎಷ್ಟು ಹಾಗೂ ರಾಮೇಗೌಡನಿಗೆ ಎಲ್ಲಿ ಯಾವ ಆಯುಧದಿಂದ ಗಾಯವಾಯಿತು
ಎ) ಮೂರು - ಬೆರಳಿಗೆ ಮಚ್ಚಿನಿಂದ ಗಾಯ,  ಬಿ) ಎರಡು - ತಲೆಗೆ ಕೊಡಲಿಯಿಂದ ಗಾಯ,  ಸಿ) ಒಬ್ಬ - ಕಾಲಿಗೆ ಗುಂಡಿನ ಗಾಯ,  ಡಿ) ಎರಡು - ಬೆರಳಿಗೆ ಕೊಡಲಿಯಿಂದ

ನೀವು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವಾಗ ಠಾಣೆಗೆ ದೂರು ಕೊಡಲು ಯುವತಿ ಬರುತ್ತಾಳೆ.  ನಿಮ್ಮ ಠಾಣೆಯ ಮುಖ್ಯಾಧಿಕಾರಿಯಾದ ಇನ್ಸ್ಪಕ್ಟರ್ ಆ ಯುವತಿಯ ಜೊತೆ ಅಸಭ್ಯವಾಗಿ ನೆಡೆದುಕೊಂಡು ಆಕೆಯ ಮಾನಭಂಗಕ್ಕೆ ಪ್ರಯತ್ನಿಸುತ್ತಾನೆ.  ಆಗ ನೀವು
ಎ) ನಿಮ್ಮ ಪಾಡಿಗೆ ಇರುತ್ತೀರಿ,  ಬಿ) ಯುವತಿಯ ರಕ್ಷಣೆಗೆ ಧಾವಿಸುತ್ತೀರಿ,  ಸಿ) ಈ ರೀತಿ ಮಾಡಬಾರದು ಎಂದು ಇನ್ಸ್ಪೆಕ್ಟರ್ಗೆ ಬುದ್ಧಿ ಹೇಳುತ್ತೀರಿ,  ಡಿ) ಘಟನೆ ನೆಡೆದ ನಂತರ ಮೇಲಾಧಿಕಾರಿಗಳಿಗೆ ಅನಾಮಧೇಯ ಅರ್ಜಿ ಸಲ್ಲಿಸುತ್ತೀರಿ

ನೀವು ಟ್ರಾಫಿಕ್ ಕರ್ತವ್ಯ ಮಾಡುವಾಗ ಒಬ್ಬ ವ್ಯಕ್ತಿ ಮೋಟಾರ್ ಸೈಕಲ್ನಲ್ಲಿ ಬಂದು ನೀವು ನಿಲ್ಲುವ ಸೂಚನೆ ಕೊಟರೂ ನಿಲ್ಲದೇ, ನಿಮ್ಮ ಮೇಲೆಯೇ ವಾಹನ ಹರಿಸುವಂತೆ ಮಾಡಿ ನಿಮ್ಮ ಕೈಯಲ್ಲಿದ್ದ ವಾಕಿಟಾಕಿ ಸೆಟ್ ಕಸಿದುಕೊಂಡು ಹೋಗುತ್ತಾನೆ
ಆಗ ನೀವು
ಎ) ಅವನನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಅವನಿಗೆ ಲಾಠಿಯಿಂದ ಹೊಡೆದು ಅವನ ಕೈ ಮುರಿಯುತ್ತೀರಿ.  ಬಿ) ನಿಮ್ಮ ಸಹೋದ್ಯೋಗಿ ಬಳಿ ಇದ್ದಂತಹ ಬಂದೂಕಿನಿಂದ ಅವನತ್ತ ಗುಂಡು ಹಾರಿಸುತ್ತೀರಿ,  ಸಿ) ನಿಮ್ಮ ಮೇಲಾಧಿಕಾರಿಗೆ ವಿಷಯ ತಿಳಿಸಿ ಸುಮ್ಮನಾಗುತ್ತೀರಿ,  ಡಿ) ಆ ವ್ಯಕ್ತಿಯ ವಾಹನದ ನಂಬರ್ ಬರೆದುಕೊಮಡು ಆ ವ್ಯಕ್ತಿಯನ್ನು  ಪತ್ತೆ ಹಚ್ಚಿ ಕಾನೂನಿನ ಕ್ರಮ ಜರುಗಿಸುತ್ತೀರಿ

Saturday, May 15, 2010

Ebility-II

ಒಂದು ಟೇಬಲ್ ಮತ್ತು ಚೇರಿನ ಮೂಲಬೆಲೆಯ ಅನುಪಾತ 5:7 ಇದ್ದು ಅದರ ಮೂಲ ಬೆಲೆಯ ಮೇಲೆ ಚೇರಿಗೆ 20% & ಟೇಬಲ್ಲಿಗೆ 10% ಹೆಚ್ಚಾದಾಗ ಅದರ ಹೊಸ ಅನುಪಾತವೇನು
ಎ) 55:85,  ಬಿ) 16:17,  ಸಿ) 60:77, ಡಿ) ಯಾವುದು ಅಲ್ಲ

ಅಜಯ್ ಮತ್ತು ವಿಜಯ್ ಅವರ ವಯಸ್ಸಿನ ಅನುಪಾತ 3:4, 5 ವರ್ಷಗಳನಂತರ ಅವರ ವಯಸ್ಸಿನ ಹೊಸ ಅನುಪಾತ 4:5 ಆದರೆ  ವಿಜಯ್ ನ ಪ್ರಸ್ಥುತ ವಯಸ್ಸೆಷ್ಟು
ಎ)15,  ಬಿ) 20,  ಸಿ) 18,  ಡಿ) 24,  ಡಿ) ಯಾವುದು ಅಲ್ಲ

ಒಂದು ತರಗತಿಯಲ್ಲಿರುವ 55 ವಿದ್ಯಾರ್ಥಿಗಳ ಸರಾಸರಿ ವಯಸ್ಸು 21 ವರ್ಷ, ಅದರಲ್ಲಿ 25 ಹುಡುಗಿಯರ ಸರಾಸರಿ ವಯಸ್ಸು 19 ವರ್, ಹಾಗಾದರೆ ಆ ತರಗತಿಯಲ್ಲಿರುವ ಹುಡುಗರ ಸರಾಸರಿ ವಯಸೆಷ್ಟು
ಎ) 23 1\3 ವರ್ಷ,  ಬಿ) 23 1\6 ವರ್ಷ,  ಸಿ) 22 1\6 ವರ್ಷ,  ಡಿ) 22 2\3 ವರ್ಷ

200 ಮೀಟರ್ ಉದ್ದವಿರುವ ರೈಲು ಒಂದು ಕಂಬವನ್ನು 12 ಸೆಕೆಂಡಿನಲ್ಲಿ ದಾಟಿದರೆ ಆ ರೈಲಿನ ವೇಗ ಗಂಟೆಗೆ ಎಷ್ಟು
ಎ) 72,  ಬಿ) 68,  ಸಿ) 64,  ಡಿ) 48,  ಇ) ಯಾವುದು ಅಲ್ಲ

 ರೂ.5000 ಹಣವು 2 ವರ್ಷಗಳ ಚಕ್ರಬಡ್ಡಿಯಲ್ಲಿ ರೂ. 6050 ಆದರೆ ಬಡ್ಡಿಯದರ ಏನು
ಎ) 5 ವಾರ್ಷಿಕ,  ಬಿ) 8 ವಾರ್ಷಿಕ,  ಸಿ) 10 ವಾರ್ಷಿಕ,  ಡಿ) 11 ವಾರ್ಷಿಕ,  ಇ) ಯಾವುದು ಅಲ್ಲ

 ಕೆಳಗೆ ಕೊಟ್ಟಿರುವ ಸರಣಿಗಳಲ್ಲಿ ತಪ್ಪಾಗಿರುವುದು ಯಾವುದು
3, 4, 9, 33, 136,  685,  4116
ಎ) 33,  ಬಿ)136,  ಸಿ) 9,  ಡಿ) 685,  ಇ) 4

ಕುಮಾರನು ತನ್ನಲ್ಲಿರುವ ಹಣದಲ್ಲಿ 40%ನ್ನು ತನ್ನ ಹೆಂಡತಿಗೆ, ಉಳಿದ ಹಣದಲ್ಲಿ 25%ನ್ನು ತನ್ನ ಮಗನಿಗೆ, ಉಳಿದ ಹಣದಲ್ಲಿ 60%ನ್ನು ಇತರೆ ಖರ್ಚಿಗೆ ನೀಡಿ ಕಡೆಯಲ್ಲಿ ಅವನ ಬಳಿ ರೂ. 2700 ಉಳಿದಿದ್ದು. ಅವನು ತನ್ನ ಹೆಂಡತಿಗೆ ಕೊಟ್ಟ ಮೊತ್ತವೇನು
ಎ) 4000,  ಬಿ) 5000,  ಸಿ) 8000,  ಡಿ) 6000, ಇ) ಯಾವುದುಅಲ್ಲ

 ಒಂದು ಕೊಠಡಿಯ ಉದ್ದ 15 ಮೀಟರ್, ಅಗಲ 12 ಮೀಟರ್ ಇದ್ದು ಅಲ್ಲಿ ಕಟ್ಟಡ ಕಟ್ಟಲು ಚದರಮೀಟರ್ ಗೆ 125 ರೂ ಆದರೆ ಪೂರ್ತಿ ಕಟ್ಟಡದ ಒಟ್ಟು ವೆಚ್ಛ ಎಷ್ಟು
ಎ) 22,500,  ಬಿ) 20,500,  ಸಿ) 22,050,  ಡಿ) 20,050, ಇ) ಯಾವುದು ಅಲ್ಲ

 ರವಿ ರೂ 35 ರಂತೆ 60 ವಸ್ತುಗಳನ್ನು ಕೊಂಡು ಅದರ ಸಾಗಾಣೆಗಾಗಿ 90 ರೂ ಖರ್ಚು ಮಾಡಿದನು,  ಹಾಗಾದರೆ ಅವನು ಆ ವಸ್ತುಗಳನ್ನು 20% ಲಾಭ ಬರುವಂತೆ ಮಾರಬೇಕಾದರೆ ಪ್ರತಿ ವಸ್ತುವನ್ನು ಯಾವ ಬೆಲೆಗೆ ಮಾರಬೇಕು
ಎ) ರೂ. 43.50,  ಬಿ) ರೂ.42.80,  ಸಿ) ರೂ.42.60,  ಡಿ)ರೂ.43.20,  ಇ) ಯಾವುದು ಅಲ್ಲ

 5 ಜನ ಗಂಡಸರು ಒಂದು ಕೆಲಸವನ್ನು ಪ್ರಾರಂಭಿಸಿ 15 ದಿನಗಳಲ್ಲಿ ಮುಗಿಸುವರು, ಆ ಕೆಲಸ ಪ್ರಾರಂಭಿಸಿದ 5 ದಿನಗಳ ನಂತರ 10 ಜನ ಹೆಂಗಸರು ಹೊಸದಾಗಿ ಸೇರಿ ನಂತರದ 5 ದಿನಗಳಲ್ಲಿ ಆ ಕೆಲಸ ಮುಗಿಸುವರು.  ಬರೀ ಹೆಂಗಸರೇ ಆ ಕೆಲಸವನ್ನು ಮಾಡಿದರೆ ಆ 10 ಹೆಂಗಸರು ಸೇರಿದಂದಿನಿಂದ ಎಷ್ಟು ದಿನಗಳಲ್ಲಿ ಆ ಕೆಲಸವನ್ನು ಮುಗಿಸುವರು
ಎ) 10ದಿನ,  ಬಿ) 18ದಿನ,  ಸಿ) 15ದಿನ,  ಡಿ) 12 ದಿನ,  ಇ) ಯಾವುದು ಅಲ್ಲ

 ರಾಜು & ಅಭಿಷೇಕ್ ಒಟ್ಟಾಗಿ ಸೇರಿ 3:5:7 ರ ಅನುಪಾತದಲ್ಲಿ ವ್ಯಾಪಾರ ಪ್ರಾರಂಭಿಸಿದರು ಅದರಲ್ಲಿ ರಾಜುವಿನ ಬಂಡವಾಳ ರೂ. 9000 ಆದರೆ ಒಟ್ಟು ಬಂಡವಾಳ ಎಷ್ಟು
ಎ) 45000,  ಬಿ) 21000,  ಸಿ) 36000,  ಡಿ) 48000,  ಇ) ಯಾವುದು ಅಲ್ಲ

 ರಾಮನು ಸೋಮನಿಗೆ ಒಂದು ವಸ್ತುವಿನ ಮೇಲೆ ಅಚ್ಚಾದ ಬೆಲೆಯ ಮೇಲೆ 10% ರಿಯಾಯಿತಿ ಬೆಲೆಗೆ ಮಾರಿ ರೂ.1242 ಪಡೆದನು.  ಹಾಗಾದರೆ ಅಚ್ಚಾದ ಬೆಲೆಯು ರಾಮನು ಕೊಂಡ ಬೆಲೆಗಿಂತ 15% ಲಾಭ ಬರುವಂತಿದ್ದರೆ ರಾಮನು ಕೊಂಡಬೆಲೆ ಏನು
ಎ) ರೂ.1380,  ಬಿ) ರೂ.1280,  ಸಿ) ರೂ. 1200,  ಡಿ)ಯಾವುದುಅಲ್ಲ

 ಮನು & ರಾಮ 2:3 ಅನುಪಾತದಲ್ಲಿ ಬಂಡವಾಳ ಹಾಕಿ ವ್ಯಾಪಾರ ಪ್ರಾರಂಭಿಸಿದರು, 1 ವರ್ಷದ ನಂತರ ಮನುವು ವ್ಯಾಪಾರದಿಂದ ಹೊರಬಂದನು, 2 ವರ್ಷದ ನಂತರ 26000 ರೂ ಲಾಭ ಬಂದರೆ ಅದರಲ್ಲಿ ರಾಮನ ಲಾಭ ಎಷ್ಟು
ಎ) ರೂ.15600,  ಬಿ) 10400,  ಸಿ) 18500,  ಡಿ) ಯಾವುದು ಅಲ್ಲ

 ಒಂದು ಮೊತ್ತದ 40% ರ 60% ರ 30%  ರೂ 432 ಆದರೆ ಆ ಮೊತ್ತವೇನು
ಎ) 5000,  ಬಿ) 48000,  ಸಿ) 6400  ಡಿ) ಯಾವುದು ಅಲ್ಲ

 ಎ & ಬಿ ಯ ಸರಾಸರಿ ವಯಸ್ಸು 36,  ಬಿ & ಸಿ ಯ ಸರಾಸರಿ ವಯಸ್ಸು 35 ಮತ್ತು ಎ & ಸಿ ಯ ಸರಾಸರಿ ವಯಸ್ಸು 29 ವರ್ಷ ಆದರೆ ಎ ಯ ವಯಸ್ಸೆಷ್ಟು
ಎ) 28,  ಬಿ) 30,  ಸಿ) 42,  ಡಿ) 36,  ಇ) ಯಾವುದು ಅಲ್ಲ

2 ಡಜನ್ ಸೇಬು ಮತ್ತು 3 ಡಜನ್ ಬಾಳೆಯ ಬೆಲೆ 136,  5 ಡಜನ್ ಬಾಳೆ ಮತ್ತು 1 ಡಜನ್ ಸೇಬಿನ ಬೆಲೆ 110 ಆದರೆ 1 ಡಜನ್ ಬಾಳೆಯ ಬೆಲೆ ಏನು

5500 ರೂ 6 ವರ್ಷಗಳ ಸರಳ ಬಡ್ಡಿಯಲ್ಲಿ 10.780 ಆದರೆ ವಾರ್ಷಿಕ ಬಡ್ಡಿಯದರ ಏನು
ಎ) 14% ,  ಬಿ) 12%,  ಸಿ) 15%  ಡಿ) 16% ಇ) ಯಾವುದು ಅಲ್ಲ

 20 ವಸ್ತುಗಳ ಮಾರಟಬೆಲೆ 25 ವಸ್ತುಗಳ ಕೊಂಡ ಬೆಲೆಗೆ ಸಮನಾದರೆ ಮಾರಾಟ ಮಾಡಿದ ಬೆಲೆಯ ಶೇಕಡ ಲಾಭ ಏನು
ಎ) 25%,  ಬಿ) 20%  ಸಿ) 16.67%,  ಡಿ) 20.33 %,  ಇ) ಯಾವುದು ಅಲ್ಲ

Friday, May 14, 2010

ವಿಜ್ಞಾನ

ಒಂದು ಸೆಮಿಕಂಡಕ್ಟರಿನ ಉಷ್ಣಾಂಶ ಹೆಚ್ಚಿದಂತೆ ಅದರ ನಿರೋಧತ್ವವು
ಎ) ಹೆಚ್ಚಾಗುತ್ತದೆ,  ಬಿ ಕಡಿಮೆಯಾಗುತ್ತದೆ,  ಸಿ) ಬದಲಾಗುವುದಿಲ್ಲ, ಡಿ) ಶೂನ್ಯಕ್ಕೆ ಇಳಿಯುತ್ತದೆ

MHO ಇದು ಯಾವುದರ ಪರಿಮಾಣ
ಎ) ನಿರೋಧತ್ವ,  ಬಿ) ನಿರ್ದಿಷ್ಟ ಪ್ರತಿರೋಧ, ಸಿ) ಶಾಖದ ಏರಿಳಿತ, ಡಿ) ಯಾವುದು ಅಲ್ಲ

ಒಂದು ಕಾರಿನಲ್ಲಿ ಕುಳಿತಿರುವ ಮನುಷ್ಯ ಒಂದು ನಿರ್ದಿಷ್ಟ ವೇಗದಲ್ಲಿ ಚಲಿಸುತ್ತಿದ್ದು ಒಂದು ಚೆಂಡನ್ನು ನೇರವಾಗಿ ಮೇಲಕ್ಕೆ ಎಸೆದಾಗ ಅಲ್ಲಿ ಗಾಳಿಗ ಪ್ರತಿರೋಧ ಇಲ್ಲದಿದ್ದರೆ ಚೆಂಡು ಬೀಳುವುದು
ಎ) ಮನುಷ್ಯನ ಮುಂಬಾಗಕ್ಕೆ,  ಬಿ) ಕಾರಿನ ಹೊರಗೆ,  ಸಿ) ಕಾರಿನ ಹಿಂಬಾಗಕ್ಕೆ  ಡಿ) ಸರಿಯಾಗಿ ಆ ಮನುಷ್ಯನ ಕೈಗೆ

ಈ ಕೆಳಗಿನ ವಿದ್ಯುತ್ ಕಾಂತೀಯ ಅಲೆಗಳನ್ನು ಏರಿಕೆಯ ಕ್ರಮದಲ್ಲಿ ತಿಳಿಸಿ
1.X ಕಿರಣ,  2. ಗಾಮಾಕಿರಣ,  3. ಮೈಕ್ರೋವೇವ್ಸ್,  4. ರೇಡಿಯೋತರಂಗ
ಎ) 4321,  ಬಿ) 1324, ಸಿ) 4213,  ಡಿ) 1432

ಕ್ಯೂಸೆಕ್ ಇದು ಹರಿಯುವಿಕೆಯ ಪರಿಮಾಣ,  byte ಇದು ಕಂಪ್ಯೂಟರ್ ದತ್ತಾಂಶ,  ರಿಕ್ಟರ್ ಇದು ಭೂಕಂಪನದ ತೀವ್ರತೆಯ ಮಾಪನ,  ಬಾರ್ ಇದು ಒತ್ತಡದ ಮಾಪನ


ಮೈಕ್ರೋಫೋನಿನಲ್ಲಿ ನೆಡೆಯುವ ಕಾರ್ಯ
ಎ) ಶಬ್ದ ತರಂಗಗಳು ನೇರವಾಗಿ ಪ್ರಸಾರಗೊಳ್ಳುತ್ತವೆ,  ಬಿ) ವಿದ್ಯುತ್ ಶಕ್ತಿ ನೇರವಾಗಿ ಶಬ್ದತರಂಗವಾಗುತ್ತದೆ,  ಸಿ)ಶಬ್ದ ತರಂಗ ವಿದ್ಯುತ್ ತರಂಗವಾಗಿ ಬದಲಾಗಿ ಮತ್ತೆ ಶಬ್ದತರಂಗವಾಗುತ್ತದೆ,  ಡಿ) ಯಾವ ಬದಲಾವಣೆಯು ಇಲ್ಲ

ಒಂದು ಕ್ರಿಕೇಟ್ ಚೆಂಡನ್ನು ಯಾವ ಕೋನದಲ್ಲಿ ಎಸೆದರೆ ಅತ್ಯಂತ ಹೆಚ್ಚುದೂರ ಹೋಗುತ್ತದೆ
ಎ) 22',  ಬಿ) 30',  ಸಿ) 45',  ಡಿ) 90'

ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ
ಎ) ನೀರಿನ ಕಣಗಳು ಬೇರೆ ಎಲ್ಲ ಬಣ್ಣಗಳನ್ನು ಹೀರಿಕೊಳ್ಳುವುದರಿಂದ,  ಬಿ) ನೀಲಿ ಬಣ್ಣವು ಪ್ರತಿಫಲನ ಗೊಳ್ಳುವುದರಿಂದ,  ಸಿ) ಸಮುದ್ರದ ನೀರಿನಲ್ಲಿ ನೀಲಿ ಆಕಾಶ ಪ್ರತಿಫಲನ ಗೊಳ್ಳುವುದು ಮತ್ತು ನೀರಿನ ಕಣಗಳು ನೀಲಿ ಬೆಳಕನ್ನು ಚೆದುರಿಸುವುದು,  ಡಿ)
ಯಾವುದು ಅಲ್ಲ


ಒಂದು ಹಡಗು ನದಿಯಿಂದ ಸಮುದ್ರಕ್ಕೆ ಬಂದಾಗ ಸ್ವಲ್ಪ ಏರುತ್ತದೆ ಇದಕ್ಕೆ ಕಾರಣ
ಎ) ಸಮುದ್ರದ ನೀರು ನದಿನೀರಿಗಿಂತ ಗಡುಸು,  ಬಿ) ಸಮುದ್ರದಲ್ಲಿ ಹೆಚ್ಚು ನೀರಿರುವುದರಿಂದ ಇದು ಮೇಲಕ್ಕೆ ತಳ್ಳುತ್ತದೆ,  ಸಿ) ಸಮುದ್ರ ನೀರಿನ ಸಾಂದ್ರತೆ ನದಿ ನೀರಿನ ಸಾಂದ್ರತೆಗಿಂತ ಕಡಿಮೆ,  ಡಿ) ಸಮುದ್ರ ನೀರಿನ ಸಾಂದ್ರತೆ ನದಿ ನೀರಿನ ಸಾಂದ್ರತೆಗಿಂತ ಹೆಚ್ಚು

ಒಂದು ಉರಿಯುತ್ತಿರುವ ಮೇಣದ ಬತ್ತಿಯ ಮೇಲೆ ಒಂದು ಗಾಜಿನ ಮಡಿಕೆಯನ್ನು ಮುಚ್ಚಿದಾಗ ಸ್ವಲ್ಪ ಸಮಯದಲ್ಲಿ ಮೇಣದ ಬತ್ತಿ ಆರಿಹೋಗಲು ಕಾರಣ
ಎ) ಅತಿಯಾದ ಬಿಸಿಯಿಂದ,  ಬಿ) ಗಾಜು ಪಾರದರ್ಶಕವಾಗಿರುವುದರಿಂದ,  ಸಿ) ಆಮ್ಲಜನಕದ ಕೊರತೆಯಿಂದ ಡಿ) ಯಾವುದು ಅಲ್ಲ

ರಾತ್ರಿವೇಳೆ ನಕ್ಷತ್ರಗಳು ಮಿನುಗಲು ಕಾರಣ
ಎ) ಅವು ಹೊರಸೂಸುವ ಬೆಳಕಿನಲ್ಲಿ ವ್ಯತ್ಯಾಸ,  ಬಿ) ಇದು ಕೇವಲ ಭ್ರಮೆ,  ಸಿ) ವಾತಾವರಣದ ಗಾಳಿಯ ಪದರಗಳ ಏರಿಳಿತ,  ಡಿ) ಭೂಮಿಯ ಚಲನೆಯಿಂದ

ಒಂದು ಕಂಬಳಿಯ ಹೊದಿಕೆಗಿಂತ ಎರಡು ಕಂಬಳಿಯ ಹೊದಿಕೆ ಹೆಚ್ಚು ಬೆಚ್ಚಗಿರಲು ಕಾರಣ
ಎ) ಎರಡು ಕಂಬಳಿಗಳು ಹಿಚ್ಚು ಉಣ್ಣೆಹೊಂದಿದ್ದು ಹೆಚ್ಚು ಶಾಖ ಇರುತ್ತದೆ,  ಬಿ) ಎರಡು ಕಂಬಳಿಗಳ ಮಧ್ಯೆ ಗಾಳಿಯ ಪದರವಿದ್ದು ಗಾಳಿ ಉತ್ತಮ ಉಷ್ಣವಾಹಕವಲ್ಲ,  ಸಿ) ಎರಡೂ ಸರಿ,  ಡಿ) ಎರಡೂ ತಪ್ಪು

ಸೂರ್ಯನು ಹುಟ್ಟುವಾಗ ಅಥವಾ ಮುಳುಗುವಾಗ ಸಣ್ನದಾಗಿ ಕಾಣಲು ಕಾರಣ
ಎ) ಬೆಳಕಿನ ಚದುರುವಿಕೆ,  ಬಿ) ಒಟ್ಟಾದ ಆಂತರಿಕ ಪ್ರತಿಫಲನ,  ಸಿ) ವಕ್ರೀಭವನ,  ಡಿ) ಯಾವುದು ಅಲ್ಲ

ಮಂಜುಗಡ್ಡೆಯಿರುವ ಗಾಜಿನ ಲೋಟದ ಹೊರಮೈ ಮೇಲೆ ನೀರಿನ ಬಿಂದುಗಳು ಉಂಟಾಗಲು ಕಾರಣ
ಎ) ಲೋಟದ ಹೊರಮೈ ಜಲಜನಕದ ಒತ್ತಡಕ್ಕೆ ಒಳಗಾಗಿರುವುದು,  ಬಿ) ಒಳಗಿನ ಮಂಜುಗಡ್ಡೆಯು ಗಾಜಿನ ಮೂಲಕ ಸ್ವಲ್ಪಸ್ವಲ್ಪವೇ ಹೊರಗೆ ಬರುವುದು,  ಸಿ) ಗಾಳಿಯಲ್ಲಿರುವ ತೇವಾಂಶವು ಗಾಜಿನ ತಣ್ಣನೆಗೆ ಪ್ರತಿಕ್ರಯಿಸಿ ನೀರಿನ ಬಿಂದುವಾಗಿ
ಮಾರ್ಪಾಡಾಗುತ್ತದೆ
,  ಡಿ) ಮಂಜುಗಡ್ಡೆ ಕರಗುವುದರಿಂದ ಹೆಚ್ಚಾದ ನೀರು ಹೊರಗೆ ಬರುತ್ತದೆ


ಫೋಟೋಗ್ರಫಿಯಲ್ಲಿ ಬಳಸಲ್ಪಡುವ ರಾಸಾಯನಿಕ 
ಎ) ರಂಜಕ,  ಬಿ) ಗಂಧಕ,  ಸಿ) ಸೋಡಿಯಂ ಥೈ ಸಲ್ಫೀಟ್,  ಡಿ) ನೈಟ್ರೋಜನ್

MICA(ಅಭ್ರಕ)ವನ್ನು ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಲ್ಲಿ ಬಳಸಲು ಕಾರಣ
ಎ) ಇದು ಉತ್ತಮ ವಿದ್ಯುತ್ ವಾಹಕ  ಬಿ) ಇದು ಉತ್ತಮ ವಿದ್ಯುತ್ ಅವಾಹಕ,  ಸಿ) ಇದು ಉತ್ತಮ ಉಷ್ಣವಾಹಕ,  ಡಿ) ಇದು ಉತ್ತಮ ಉಷ್ಣವಾಹಕ ಹಾಗೆಯೇ ವಿದ್ಯುತ್ ಅವಾಹಕ

ಪರ್ವತಗಳ ತುದಿಗೆ ಏರಿದಾಗ ಹೆಚ್ಚಾಗಿ ಸುಸ್ತಾಗಲು ಕಾರಣ
ಎ) ಕಡಿಮೆ ತಾಪಮಾನ,  ಬಿ) ದೇಹದ ಹೊರಗೆ ಹೆಚ್ಚಾಗಿರುವ ಒತ್ತಡ,  ಸಿ) ಹೊರಗೆ ಹೋಲಿಸಿದಲ್ಲಿ ದೇಹದ ಒಳಗೆ ಕಡಿಮೆ ಒತ್ತಡ,  ಡಿ) ಯಾವುದು ಅಲ್ಲ

ದೀಪದ ಬತ್ತಿಯಲ್ಲಿ ಎಣ್ಣೆಯು ಮೇಲ್ಮುಖವಾಗಿ ಏರಲು ಕಾರಣ
ಎ) ಎಣ್ಣೆಯು ಕಡಿಮೆ ತೂಕಯಿದೆ,  ಬಿ) ಬಾಹ್ಯ ಒತ್ತಡ,  ಸಿ) ಕೆಪಿಲರಿ ಪರಿಣಾಮ,  ಡಿ) ಮೇಲಿನ ಎಲ್ಲಾ

ಮರುಭೂಮಿಯಲ್ಲಿ ರಾತ್ರಿಯ ವೇಳೆ ತಂಪಾಗಿರಲು ಕಾರಣ
ಎ) ಭೂಮಿಗೆ ಹೋಲಿಸಿದಲ್ಲಿ ಮರಳು ನಿಧಾನವಾಗಿ ಉಷ್ಣ ಬಿಡುಗಡೆಗೊಳಿಸುತ್ತದೆ,  ಬಿ) ರಾತ್ರಿಯಲ್ಲಿ ಆಕಾಶ ಶುಭ್ರವಾಗಿರುತ್ತದೆ,  ಸಿ) ಭೂಮಿಗೆ ಹೋಲಿಸಿದಲ್ಲಿ ಮರಳು ವೇಗವಾಗಿ ಉಷ್ಣ ಪಸರಿಸುತ್ತದೆ,  ಡಿ) ರಾತ್ರಿಯಲ್ಲಿ ಗಾಳಿ ಹೆಚ್ಚಾಗಿರುತ್ತದೆ

ಶೀತ ವಾಯುಗುಣದಲ್ಲಿ ನೀರಿನ ಕೊಳವೆಗಳು ಕೆಲವೊಮ್ಮೆ ಸಿಡಿಯಲು ಕಾರಣ
ಎ) ಶೀತ ಹವಾಮಾನ ಹೆಚ್ಚು ಒತ್ತಡದಿಂದಿರುತ್ತದೆ,  ಬಿ) ಪೈಪು ಶೀತಕ್ಕೆ ಸ್ಪಂದಿಸುತ್ತದೆ, ಸಿ) ಪೈಪಿನಲ್ಲಿರುವ ನೀರು ಅಧಿಕ ಶೀತದಿಂದ ಹಿಗ್ಗುತ್ತದೆ.  ಡಿ) ಇದು ಬರೀ ಭ್ರಮೆ

ನೀರನ್ನು 0' ಯಿಂದ 100' ಗೆ ಕಾಯಿಸಿದಾಗ ನೀರು
ಎ) ಸ್ವಲ್ಪ ಹಿಗ್ಗುತ್ತದೆ,  ಬಿ) ಸ್ವಲ್ಪ ಕುಗ್ಗುತ್ತದೆ.  ಸಿ) ಮೊದಲು ಹಿಗ್ಗಿ ನಂತರ ಕುಗ್ಗುತ್ತದೆ,  ಡಿ) ಮೊದಲು ಕುಗ್ಗಿ ನಂತರ ಹಿಗ್ಗುತ್ತದೆ

ಒಂದು ವಸ್ತುವಿನ ತೂಕವು ಭೂಮಿಯ ಈ ಭಾಗದಲ್ಲಿ ಅತಿ ಕಡಿಮೆ ಇರುತ್ತದೆ
ಎ) ಸಮಭಾಜಕ ವೃತ್ತದಲ್ಲಿ,  ಬಿ) ಉತ್ತರ ದೃವದಲ್ಲಿ,  ಸಿ) ದಕ್ಷಿಣದೃವದಲ್ಲಿ,  ಡಿ) ಭೂ ಮದ್ಯದಲ್ಲಿ

ಶಬ್ದದ ವೇಗವು ದ್ರವಕ್ಕಿಂತಲೂ ಘನದಲ್ಲಿ ಹೆಚ್ಚಾಗಿರಲು ಮುಖ್ಯ ಕಾರಣ
ಎ) ಘನದಲ್ಲಿರುವ ಅಣುಗಳು ಸ್ಥಿರವಾಗಿವೆ,  ಬಿ) ದ್ರವದಲ್ಲಿರುವ ಅಣುಗಳು ವಿರಳವಾಗಿವೆ,  ಸಿ) ಘನ ವಸ್ತುವು ಅಧಿಕ ಸ್ಥಿತಿಸ್ಥಾಪಕ ಗುಣ ಹೊಂದಿದೆ,  ಡಿ) ದ್ರವವು ಅಧಿಕ ಸ್ಥಿತಿ ಸ್ಥಾಪಕತ್ವ ಹೊಂದಿದೆ

ಸಬ್ ಮೇರಿನ ಮೂಲಕ ವಸ್ತುಗಳನ್ನು ನೋಡಲು ಬಳಸುವುದು
ಎ) ಪೆರಿಸ್ಕೋಪ್,  ಬಿ) ಟೆಲಿಸ್ಕೋಪ್,  ಸಿ) ಮೈಕ್ರೋಸ್ಕೋಪ್,  ಡಿ) ಸ್ಟೆತಾಸ್ಕೋಪ್

ವಾಹನಗಳಲ್ಲಿ ಬಳಸಲ್ಪಡುವ ಹೈಡ್ರಾಲಿಕ್ ಬ್ರೇಕ್ಗಳು ಯಾವುದರ ನಿಯಮದ ಪ್ರಕಾರ
ಎ) ಆರ್ಕಿಮಿಡೀಸ್ ನಿಯಮ,  ಬಿ) ಬರ್ನೂಲಿ ನಿಯಮ,  ಸಿ) ಪ್ಯಾಸ್ಕಲ್ ನಿಯಮ,  ಡಿ) ಪೈಥಾಗರಸ್ ನಿಯಮ

ಒಂದು ಮೈಕ್ರಾನ್ ಎಂದರೆ
ಎ) 10ನೇ 1 ಮಿ.ಮೀ,  ಬಿ) 100 ನೇ 1 ಮಿ.ಮೀ,  ಸಿ) 1000ನೇ 1 ಮಿ.ಮೀ,  ಡಿ) 500ನೇ 1 ಮಿ.ಮೀ

ಒಂದು ಅಶ್ವಶಕ್ತಿಯು ಯಾವುದಕ್ಕೆ ಸಮ
ಎ) 736 ವ್ಯಾಟ್ಸ್,  ಬಿ) 756 ವ್ಯಾಟ್ಸ್,  ಸಿ) 1000 ವ್ಯಾಟ್ಸ್,  ಡಿ) 746 ವ್ಯಾಟ್ಸ್

ನೀವು ಒಂದು ಕಿ.ಮೀ ನೆಡೆದರೆ ಎಷ್ಟು ಮೈಲಿ ನೆಡೆದಿರೆಂದರ್ಥ
ಎ) 0.5,  ಬಿ) 1.72,  ಸಿ) 0.62,  ಡಿ) 0.92

ಭೂಮಿ ಮತ್ತು ಸೂರ್ಯನ ನಡುವಿನ ದೂರ ಪ್ರಕಾಶ ವರ್ಷಗಳಲ್ಲಿ,  ಅಣುಗಳ ಅಂತರವನ್ನು ಆಂಗ್ ಸ್ಟಾರ್ಮ್,  ನ್ಯೂಕ್ಲಿಯಸ್ ಗಾತ್ರವನ್ನು ಫೆರ್ಮಿಯಲ್ಲಿ,  ಇನ್ ಫ್ರಾರೆಡ್ ಬೆಳಕಿನ ತರಂಗಾಂತರವನ್ನು ಮೈಕ್ರಾನ್ ಗಳಲ್ಲಿ ಅಳಿಯುವರು


ಲೇಸರ್ ಕಿರಣಗಳನ್ನು ಅವಿಷ್ಕರಿಸದವರು
ಎ) ಫ್ರಾಂಕ್ ವಿಟ್ಲೆ,  ಬಿ) ಫ್ರೆಡ್ ಮಾರಿಸನ್,  ಸಿ) ಚಾರ್ಲ್ಸ್ H ಟೋನ್ಸ್,  ಡಿ) ಸೆಮ್ಗಾಲ್ ಕ್ರೇ

ಒಂದು ಖಗೋಳಮಾನ ಇದರ ನಡುವಿನ ದೂರದ ಪರಿಮಾಣ
ಎ)ಭೂಮಿ & ಸೂರ್ಯ,  ಬಿ) ಭೂಮಿ & ಚಂದ್ರ,  ಸಿ) ಗುರು & ಶನಿ,  ಡಿ) ಫ್ಲೂಟೊ & ಸೂರ್ಯ

25' ಸೆಂಟಿಗ್ರೇಡ್ ನಲ್ಲಿ ನೀರಿನ PHಮೌಲ್ಯ 7 ಆಗಿದ್ದು ನೀರನ್ನು 100' ಸೆಂಟಿಗ್ರೇಡ್ಗೆ ಕಾಯಿಸಿದಾಗ ಅದರ PH ಮೌಲ್ಯ
ಎ) ಕುಗ್ಗುತ್ತದೆ.  ಬಿ) ಹಿಗ್ಗುತ್ತದೆ,  ಸಿ) ಬದಲಾಗುವುದಿಲ್ಲ,  ಡಿ) ನಾಲ್ಕರಷ್ಟಾಗುತ್ತದೆ

GK

ಈಸ್ಟ್ ಇಂಡಿಯಾ ಕಂಪನಿ ತನ್ನ ಪ್ರಭುತ್ವವನ್ನು ಬ್ರಿಟೀಷ್ ಆಡಳಿತಕ್ಕೆ ಹಸ್ತಾಂತರಿಸಿದ ಕಾಯ್ದೆಯ ವರ್ಷ
ಎ) 1813 ಕಾಯ್ದೆ,  ಬಿ) 1858ಕಾಯ್ದೆ,  ಸಿ)1773ಕಾಯ್ದೆ,  ಡಿ)1784ಕಾಯ್ದೆ

1935ರ ಗರ್ವನಮೆಂಟ್ ಆಫ್ ಇಂಡಿಯಾ ಕಾಯ್ದೆಯ ಪ್ರಕಾರ ಈ ಕೆಳಗಿನ ಯಾವುದು ಸಂಬಂಧಪಟ್ಟಿಲ್ಲ
ಎ) ಪ್ರಾಂತೀಯ ಸ್ವಯಮಾಡಳಿತ,  ಬಿ) ಭಾರತದ ರಾಜ್ಯಗಳ ಒಕ್ಕೂಟ,  ಸಿ) ದ್ವಿ ಶಾಸನ(Parliment)ಸಭೆ,  ಡಿ) ರಾಜ್ಯ ಮತ್ತು  ರಾಷ್ಟ್ರದಲ್ಲಿ ದ್ವಿಪದ್ದತಿ

ಭಾರತ ಒಂದು ರಾಜ್ಯಗಳ ಒಕ್ಕೂಟ(Union of States) ಇದನ್ನು ಈ ರಾಷ್ಟ್ರದಿಂದ ಅಳವಡಿಸಲಾಗಿದೆ
ಎ) ಅಮೇರಿಕ,  ಬಿ) ಯು.ಕೆ,  ಸಿ) ಐರ್ಲೆಂಡ್,  ಡಿ) ಕೆನಡ

ಭಾರತದ ಶಾಸನಾತ್ಮಕ ವಿಧಾನವು ಬ್ರಿಟೀಷ್ ಶಾಸನಾತ್ಮಕ ವಿಧಾನದಿಂದ ಕೆಳಕಂಡಂತೆ ಯಾವರೀತಿ ಬೇರೆಯಾಗಿದೆ
ಎ) ಸಂಪೂರ್ಣ ಜವಾಬ್ದಾರಿಯುತ ವ್ಯವಸ್ಥೆಯಾಗಿದೆ.  ಬಿ) ದ್ವಿ ಶಾಸನ ಪದ್ದತಿ,  ಸಿ) ನ್ಯಾಯಾಂಗ ವಿಮರ್ಶೆಯ ಪದ್ಧತಿ (Judicial review),  ಡಿ) ನಾಮಮಾತ್ರ ರಾಷ್ಟ್ರಾಧ್ಯಕ್ಷರು 

UNOದ ವ್ಯವಹಾರಿಕ ಭಾಷೆ
ಎ) ಇಂಗ್ಲೀಷ್ & ಫ್ರೆಂಚ್ ಮಾತ್ರ,  ಬಿ)  ಇಂಗ್ಲಿಷ್, ಫ್ರೆಂಚ್ & ರಷ್ಯನ್ ಮಾತ್ರ,  ಸಿ) ಇಂಗ್ಲಿಷ್, ಫ್ರೆಂಚ್,  ರಷ್ಯನ್, ಜರ್ಮನ್ &
ಚೈನೀಸ್ ಮಾತ್ರ,  ಡಿ) ಇಂಗ್ಲಿಷ್, ಫ್ರೆಂಚ್, ರಷ್ಯನ್, ಸ್ಪಾನಿಷ್, ಚೈನೀಸ್ ಮತ್ತು ಅರೇಬಿಕ್ ಮಾತ್ರ


1961ರ ತನಕ ದಾರ್ದ ಮತ್ತು ನಾಗರ್ ಹವೇಲಿ ಯಾರ ಆಳ್ವಿಕೆಗೆ ಒಳಪಟ್ಟಿತ್ತು
ಎ) ಪೋರ್ಚುಗೀಸರು,  ಬಿ) ಫ್ರೆಂಚರು,  ಸಿ) ಬ್ರಿಟೀಷರು,  ಡಿ) ಯಾರು ಅಲ್ಲ

ಈ ಕೆಳಗಿನ ಯಾವ ಕಲಂ ಅಂತರ ರಾಷ್ಟ್ರೀಯ ಶಾಂತಿಗೆ ಸಂಬಂಧಿಸಿದೆ
ಎ) ಕಲಂ 51,  ಬಿ) ಕಲಂ 44,  ಸಿ) ಕಲಂ 45,  ಡಿ) ಕಲಂ 40

ಈ ಕೆಳಗಿನ ಯಾವ ಸದಸ್ಯರು ರಾಷ್ಟ್ರಪತಿಗಳ ಆಯ್ಕೆಯ ಚುನಾವಣೆಯಲ್ಲಿ  ಭಾಗಿಯಾಗಬಹುದಾಗಿದ್ದು ಅವರ ಮಹಾಭಿಯೋಗದಲ್ಲಿ ಭಾಗಿಯಾಗುವಹಾಗಿಲ್ಲ
ಎ) ಲೋಕಸಭೆ,  ಬಿ) ರಾಜ್ಯಸಭೆ,  ಸಿ) ರಾಜ್ಯ ವಿಧಾನ ಸಭೆ,  ಡಿ) ರಾಜ್ಯ ವಿಧಾನ ಪರಿಷತ್

 ಭಾರತೀಯ ಸಂಸತ್ತು ಇದನ್ನು ಹೊಂದಿದೆ
ಎ) 250ಕ್ಕೆ ಹೆಚ್ಚಿಲ್ಲದಂತೆ ರಾಜ್ಯಸಭೆ ಸದಸ್ಯರು,  552ಕ್ಕೆ ಹೆಚ್ಚಿಲ್ಲದಂತೆ ಲೋಕಸಭೆ ಸದಸ್ಯರು,  ಬಿ) 230ಕ್ಕೆ ಹೆಚ್ಚಿಲ್ಲದಂತೆ ರಾಜ್ಯಸಭೆ ಸದಸ್ಯರು,  575ಕ್ಕೆ ಹೆಚ್ಚಿಲ್ಲದಂತೆ ಲೋಕಸಭೆ ಸದಸ್ಯರು,  ಸಿ) 350ಕ್ಕೆ ಹೆಚ್ಚಿಲ್ಲದಂತೆ ರಾಜ್ಯಸಭೆ ಸದಸ್ಯರು, 550ಕ್ಕೆ ಹೆಚ್ಚಿಲ್ಲದಂತೆ ಲೋಕಸಭೆ ಸದಸ್ಯರು,  ಡಿ) 200ಕ್ಕೆ ಹೆಚ್ಚಿಲ್ಲದಂತೆ ರಾಜ್ಯಸಭೆ & 550ಕ್ಕೆ ಹೆಚ್ಚಿಲ್ಲದಂತೆ ಲೋಕಸಭೆ ಸದಸ್ಯರು

 ಒಂದು ರಾಜ್ಯದ ಮುಖ್ಯಮಂತ್ರಿಯು ಈ ಕಾರಣದಿಂದ ರಾಷ್ಟ್ರಪತಿಗಳ ಚುನಾವಯಲ್ಲಿ ಭಾಗವಹಿಸಲಾಗುವುದಿಲ್ಲ
ಎ) ಅವರೇ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾಗ,  ಬಿ) ರಾಜ್ಯದ ಮೇಲ್ಮನೆ ಸದಸ್ಯರಾಗಿದ್ದಾಗ,  ಸಿ) ಎರಡೂ,  ಡಿ) ಯಾವುದು ಅಲ್ಲ

 ಅಂಡಮಾನ್-ನಿಕೊಬಾರ್ ದ್ವೀಪವು ಯಾವ ಹೈಕೋರ್ಟ್ ವ್ಯಾಪ್ತಿಗೆ ಬರುತ್ತದೆ
ಎ) ಆಂದ್ರಪ್ರದೇಶ,  ಬಿ) ಕಲ್ಕತ್ತಾ,  ಸಿ) ಮಡ್ರಾಸ್,  ಡಿ) ಒರಿಸ್ಸಾ

 ಭಾರತದ ಸಂವಿಧಾನದಲ್ಲಿ ರಾಜ್ಯಗಳು ಮತ್ತು ಅದರ ಭಾಗಗಳನ್ನು ಯಾವ ಪಟ್ಟಿಯಲ್ಲಿ ವಿವರಿಸಲಾಗಿದೆ
ಎ) ಒಂದನೇ,  ಬಿ) ಎರಡನೇ,  ಸಿ) ಮೂರನೇ,  ಡಿ) ನಾಲ್ಕನೇ

 ಲೋಕಸಭೆ ಚುನಾವಣೆಯಲ್ಲಿ ಸಾಮಾನ್ಯ ಹಾಗೂ ಎಸ್.ಸಿ., ಎಸ್.ಟಿ ವರ್ಗಗಳು ಇಡುವ ಸೆಕ್ಯುರಿಟಿ ಡಿಪಾಸಿಟ್ ಮೊತ್ತವೆಷ್ಟು
ಎ) 5000 & 25000,  ಬಿ) 10000 & 5000,  ಸಿ) 15000 & 7500,  ಡಿ) 10000 & 25000

 ಸಂವಿಧಾನ ಸಭೆಯ ಮೊದಲ ಸಭೆ ನೆಡೆದಿದ್ದು ಈ ದಿನಾಂಕದಂದು
ಎ) 6-10-1946,  ಬಿ) 9-12-1946,  ಸಿ) 26-11-1949,  ಡಿ) 26-01-1950

 ಮಂತ್ರಿಮಂಡಲವು ಒಟ್ಟಾಗಿ ಇದಕ್ಕೆ ಜವಾಬ್ದಾರಿಯಾಗಿದೆ
ಎ) ಪ್ರಧಾನಮಂತ್ರಿಗೆ,  ಬಿ) ಜನರಿಗೆ,  ಸಿ) ಪಾರ್ಲಿಮೆಂಟಿಗೆ,  ಡಿ) ರಾಷ್ಟ್ರಪತಿಗೆ

 ಸಂವಿಧಾನದ ಪ್ರಕಾರ ಮಂತ್ರಿಗಳು ಇಲ್ಲಿಯವರೆಗೆ ಅಧಿಕಾರದಲ್ಲಿರಬಹುದು
ಎ) ಪ್ರಧಾನಮಂತ್ರಿಯ ಇಚ್ಛೆಯಿರುವವರೆಗೆ,  ಬಿ) ಸಂಸತ್ತಿನ ಇಚ್ಛೆಯಿರುವವರೆಗೆ,  ಸಿ) ರಾಷ್ಟ್ರಪತಿಯವರ ಇಚ್ಛೆಯಿರುವವರೆಗೆ,  ಡಿ) ಲೋಕಸಭೆ ಸ್ಪೀಕರ್ ಇಚ್ಛಯಿರುವವರೆಗೆ

 ಭಾರತೀಯ ಸಂಸತ್ತು ಇವರನ್ನು ಹೊಂದಿದೆ
ಎ) ನೇರವಾಗಿ ಆಯ್ಕೆಯಾದ ಸದಸ್ಯರನ್ನು,  ಬಿ) ನೇರವಾಗಿ & ನೇರವಲ್ಲದೆ ಆಯ್ಕೆಯಾದ ಸದಸ್ಯರನ್ನು,  ಸಿ) ನೇರವಾಗಿ & ನೇಮಕ ಮಾಡಿದ ಸದಸ್ಯರನ್ನು,  ಡಿ) ನೇರವಾಗಿ, ನೇರವಲ್ಲದೆ & ನೇಮಕ ಮಾಡಿದ ಸದಸ್ಯರನ್ನು

 ಆ ಮನೆಯ ಸದಸ್ಯನಾಗದೆ ಅದರ ಅಧ್ಯಕ್ಷನಾಗುವ ಮನೆಯಾವುದು
ಎ) ಲೋಕಸಭೆ,  ಬಿ) ರಾಜ್ಯಸಭೆ,  ಸಿ) ವಿಧಾನ ಸಭೆ,  ಡಿ) ವಿಧಾನ ಪರಿಷತ್

 ರಾಜ್ಯಸಭೆಯ ಅಧ್ಯಕ್ಷರು
ಎ) ಓಟಿನ ಹಕ್ಕನ್ನು ಹೊಂದಿಲ್ಲ,  ಬಿ) ಎಲ್ಲರಂತೆ ಒಂದು ಓಟಿನ ಹಕ್ಕನ್ನು ಹೊಂದಿದ್ದಾರೆ,  ಸಿ) ಸಮಬಲವಿದ್ದಾಗ ಮಾತ್ರ ಓಟನ್ನು ಮಾಡುತ್ತಾರೆ,  ಡಿ) ಯಾವುದು ಅಲ್ಲ

 ಸ್ಥಳೀಯ ಮಂಡಲಿಗಳ ಸಭೆಯು ಯಾರ ಅಧ್ಯಕ್ಷತೆಯಲ್ಲಿ ನೆಡೆಯುತ್ತದೆ
ಎ) ಪ್ರಧಾನ ಮಂತ್ರಿ,  ಬಿ) ರಾಷ್ಟ್ರ ಗೃಹಮಂತ್ರಿ  ಸಿ) ಮುಖ್ಯಮಂತ್ರಿ  ಡಿ) ರಾಜ್ಯಪಾಲರು

 ಪಂಚಾಯತ್ ರಾಜನ್ನು ಭಾರತದಲ್ಲಿ ಎಂದು ಪರಿಚಯಿಸಲಾಯಿತು
ಎ) 1969,  ಬಿ) 1950,  ಸಿ) 1957,  ಡಿ) 1967

 ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರುವಲ್ಲಿ ರಾಜ್ಯಪಾಲರು ರಾಷ್ಟ್ರಾಧ್ಯಕ್ಷರಿಗೆ ವರದಿ ಸಲ್ಲಿಸುವುದು
ಎ) ತಮ್ಮ ಸ್ವಇಚ್ಛೆಯ ಮೇರೆಗೆ,  ಬಿ) ಮುಖ್ಯಮಂತ್ರಿಗಳ ಸಲಹೆಮೇರೆಗೆ,  ಸಿ) ಪ್ರಧಾನ ಮಂತ್ರಿಗಳ ಸಲಹೆ ಮೇರೆಗೆ,  ಡಿ) ರಾಷ್ಟ್ರಪತಿಗಳ ಕೋರಿಕೆಯ ಮೇರೆಗೆ

 ಇದರಲ್ಲಿ ಯಾವ ತಿದ್ದುಪಡಿಯು ಸಂವಿಧಾನವನ್ನು ತಿದ್ದುಪಡಿ ಮಾಡಬಹುದೆಂದು ತಿಳಿಸುತ್ತದೆ
ಎ) 42ನೇ, ಬಿ) 24ನೇ,  ಸಿ) 44ನೇ,  ಡಿ) 61ನೇ ತಿದ್ದುಪಡಿ

ಸಂಸತ್ತಿಗೆ ಗರಿಷ್ಟ ಎಷ್ಟುಜನ ಸದಸ್ಯರನ್ನು ನೇಮಕ ಮಾಡಬಹುದು
ಎ) 12,  ಬಿ) 14,  ಸಿ) 20,  ಡಿ) 2

Sunday, May 9, 2010

ಭೂಗೋಳ

ಭೂ ಬಿಂದುವಿನಿಂದ ಭೂಕವಚದ ತ್ರಿಜ್ಯ ಸುಮಾರು ಅಂತರ
ಎ)12700ಕಿಮೀ, ಬಿ) 6900ಕಿಮೀ, ಸಿ)6400ಕಿಮೀ,  ಡಿ)11600ಕಿಮೀ

ಭೂಮಿಯ ಸುತ್ತಳತೆ ಸುಮಾರು
ಎ)25000ಕಿಮೀ,  ಬಿ) 16000ಕಿಮೀ,  ಸಿ) 40000ಕಿಮೀ,  ಡಿ)50000ಕಿಮೀ


ಭೂಮಿಯು ತನ್ನ ಒಂದು ಸುತ್ತನ್ನು ಸುತ್ತುವ ವೇಳೆ
ಎ) 23ಗಂ30ನಿ5ಸೆ,  ಬಿ)23ಗಂ56ನಿ4.9ಸೆ, ಸಿ)24ಗಂ,  ಡಿ) 23ಗಂ50ನಿ10ಸೆಕೆಂಡು

ಭೂಮದ್ಯ ರೇಖೆಗೆ ಹೋಲಿಸಿದಲ್ಲಿ ದೃವದ ಸುತ್ತಳತೆ ಎಷ್ಟು ಕಡಿಮೆಯಿದೆ
ಎ) 25ಕಿಮೀ,  ಬಿ)80ಕಿಮೀ,  ಸಿ)43ಕಿಮೀ,  ಡಿ)30ಕಿಮೀ

ಇವುಗಳಲ್ಲಿ ಮಣ್ಣಿನ ಸವೆತಕ್ಕೆ ಪ್ರಮುಖ ಕಾರಣ ಯಾವುದು
ಎ) ಗಾಳಿ & ನೀರು,  ಬಿ) ಕಲ್ಲುಗಳು,  ಸಿ)ಮರಳು,  ಡಿ)ಮಾನವ


ಇವುಗಳಲ್ಲಿ ಭೂಮಿಯಲ್ಲಿರುವ ಹೇರಳವಾದ ಧಾತು ಯಾವುದು
ಎ) ಆರ್ಗನ್,  ಬಿ) ನೈಟ್ರೋಜನ್,  ಸಿ) ಆಕ್ಸಿಜನ್,  ಡಿ) ಕ್ರಿಪ್ಟಾನ್


ಭೂಮಿಗೆ ಹತ್ತಿರವಾದ ಪದರ ಯಾವುದು
ಎ) ಸ್ಟ್ರಾಟೋಸ್ಪಿಯರ್,  ಬಿ) ಟ್ರೋಪೋಸ್ಪಿಯರ್,  ಸಿ) ಅಯನೋಸ್ಪಿಯರ್,  ಡಿ) ಎಕ್ಸೋಸ್ಪಿಯರ್


ಅತಿ ಹೆಚ್ಚು ಮಂಜುಗಡ್ಡೆ ಆಕ್ರಮಿತ ಭೂಪ್ರದೇಶ ಯಾವುದು
ಎ) ಕೆನಡಾ,  ಬಿ) ಐಸ್ಲ್ಯಾಂಡ್,  ಸಿ) ಅಂಟಾರ್ಟಿಕ,  ಡಿ) ಗ್ರೀನ್ ಲ್ಯಾಂಡ್


ಭೂಮಿಯು ಸುಮಾರು ಶೇಕಡಾ ಎಷ್ಟು ಭಾಗ ನೀರಿನಿಂದ ಆವೃತವಾಗಿದೆ
ಎ) 50%  ಬಿ) 60%,  ಸಿ)70%,  ಡಿ) 80%

ದೃವಪ್ರದೇಶದಲ್ಲಿ ರೇಖಾಂಶಗಳ ದೂರದ ವ್ಯತ್ಯಾಸ
ಎ) 0,  ಬಿ) 18ಕಿಮೀ,  ಸಿ) 25ಕಿಮೀ,  ಡಿ) 10ಕಿಮೀ


ಮಾನ್ಸೂನ್ ಮಾರುತಗಳು ಈ ಕಾರಣದಿಂದ ಉಂಟಾಗುತ್ತದೆ
ಎ) ಋತುಮಾರುತಗಳ ಪುನರಾವರ್ತನೆಯಿಂದ, ಬಿ) ಮೋಡಗಳ ಚಲನೆಯಿಂದ,  ಸಿ) ಭೂಮಿಯ ವಾರ್ಷಿಕ ಚಲನೆಯಿಂದ,  ಡಿ) ತಾಪಮಾನದ ಏರಿಕೆಯಿಂದ


ಈ ಭೂಭಾಗದಲ್ಲಿ ಹಗಲು ಮತ್ತು ರಾತ್ರಿಗಳು ಸಮನಾಗಿರುತ್ತದೆ
ಎ) ಭೂಮಧ್ಯ ರೇಖೆಪ್ರದೇಶದಲ್ಲಿ,  ಬಿ) ದೃವಗಳಲ್ಲಿ,  ಸಿ) ಅಂಟಾರ್ಟಿಕದಲ್ಲಿ,  ಡಿ) ಪರ್ವತಪ್ರದೇಶದಲ್ಲಿ


Equinox ಎಂದರೆ
ಎ) ಹಗಲು ರಾತ್ರಿಗಿಂತ ಹೆಚ್ಚಾಗಿರುವುದು,  ಬಿ) ರಾತ್ರಿ ಹಗಲಿಗಿಂತ ಹೆಚ್ಚಾಗಿರುವುದು,  ಸಿ) ಹಗಲು ರಾತ್ರಿ ಸಮನಾಗಿರುವುದು,  ಡಿ) ಯಾವುದು ಅಲ್ಲ


ಅತಿಹೆಚ್ಚು ಪ್ರಕಾಶ ಮಾನವಾಗಿರುವ ಗ್ರಹ
ಎ) ಗುರು,  ಬಿ) ಶುಕ್ರ,  ಸಿ) ಮಂಗಳ,  ಡಿ) ಶನಿ


ಅತಿ ಭಾರವಾಗಿರುವ ಗ್ರಹ
ಎ) ಬುಧ,  ಬಿ) ಗುರು,  ಸಿ) ಶನಿ,  ಡಿ) ಫ್ಲೂಟೋ


ಅತಿ ದೊಡ್ಡಗ್ರಹ
ಎ) ಶುಕ್ರ,  ಬಿ) ಗುರು,  ಸಿ) ಶನಿ,  ಡಿ) ಮಂಗಳ


ಅತಿ ತಾಪಮಾನ ಗ್ರಹ
ಎ) ಶುಕ್ರ,  ಬಿ) ನೆಫ್ಚೂನ್,  ಸಿ) ಮಂಗಳ,  ಡಿ) ಗುರು


ಸಂಜೆಯ ನಕ್ಷತ್ರ ಎಂದು ಕರೆಯಲ್ಪಡುವ ಗ್ರಹ
ಎ) ಶನಿ,  ಬಿ) ಶುಕ್ರ,  ಸಿ) ಗುರು,  ಡಿ) ಮಂಗಳ


ಇವುಗಳಲ್ಲಿ ಯಾವಗ್ರಹ ಪೂರ್ವದಿಂದ ಪಶ್ಚಿಮಕ್ಕೆ ಸುತ್ತುತ್ತದೆ
ಎ) ಭೂಮಿ,  ಬಿ) ಶನಿ,  ಸಿ) ಯುರೇನಸ್  ಡಿ) ವೀನಸ್


ಧೂಮಕೇತು ಇದನ್ನು ಸುತ್ತುತ್ತದೆ
ಎ) ಚಂದ್ರ,  ಬಿ) ಗುರು,  ಸಿ) ಸೂರ್ಯ,  ಡಿ) ಭೂಮಿ


ಭೂಮಿ ಈ ಎರಡು ಗ್ರಹಗಳ ನಡುವೆ ಸುತ್ತುತ್ತದೆ
ಎ) ಮಂಗಳ & ಗುರು,  ಬಿ) ಮಂಗಳ &  ಭೂಮಿ,  ಸಿ) ಮಂಗಳ & ಶುಕ್ರ,  ಡಿ) ಮಂಗಳ & ಶನಿ


ಇವುಗಳಲ್ಲಿ ಅಂತರರಾಷ್ಟ್ರೀಯ ದಿನರೇಖೆ ಎಂದು ಕರೆಯಲ್ಪಡುವುದು
ಎ) 0' ರೇಖಾಂಶ,  ಬಿ)90' ರೇಖಾಂಶ,  ಸಿ) 180' ರೇಖಾಂಶ,  ಡಿ) 360' ರೇಖಾಂಶ


ಒಂದೇ ರೀತಿಯ ಮಳೆಬೀಳುವ ಪ್ರದೇಶಗಳನ್ನು ಸೇರಿಸುವುದನ್ನು ಕಾಲ್ಪನಿಕವಾಗಿ ಕರೆಯುವುದು
ಎ) ಐಸೋಬಾರ್,  ಬಿ) ಐಸೋಹೈಟ್ಸ್,  ಸಿ) ಐಸೋಥರ್ಮ್,  ಡಿ) ಐಸೋಹೆಲೈನ್


ಬೃಹತ್ ವೃತ್ತ ಎಂದು ಕರೆಯಲ್ಪಡುವುದು
ಎ) ಕರ್ಕಾಟಕ ಸಂಕ್ರಾಂತಿ ವೃತ್ತ,  ಬಿ) ಮಕರ ಸಂಕ್ರಾಂತಿ ವೃತ್ತ,  ಸಿ) ಸಮಭಾಜಕ ವೃತ್ತ,  ಡಿ) ಅಂಟಾರ್ಟಿಕ ವೃತ್ತ


ಮ್ಯಾಕ್ ಮೋಹನ್ ರೇಖೆ ಈ ರಾಷ್ಟ್ರಗಳ ಗಡಿ ತಿಳಿಸುತ್ತದೆ
ಎ) ಭಾರತ & ಚೀನಾ,  ಬಿ) ಭಾರತ & ನೇಪಾಳ,  ಸಿ) ಭಾರತ & ಪಾಕಿಸ್ಥಾನ,  ಡಿ) ಭಾರತ & ಶ್ರೀಲಂಕ


ಒಂದೇ ರೀತಿಯ ಉಷ್ಣಾಂಶ ಪ್ರದೇಶಗಳನ್ನು ಸೂಚಿಸುವ ಕಾಲ್ಪನಿಕ ರೇಖೇಯ ಹೆಸರು
ಎ) ಐಸೋಥರ್ಮ್ಸ್,  ಬಿ) ಐಸೋಬಾರ್,  ಸಿ) ಐಸೋಹೈಟ್ಸ್,  ಡಿ) ಐಸೋಮಿಟ್ಸ್


ಒಂದೇ ರೀತಿಯ ಭೂಕಂಪನ ಪ್ರದೇಶಗಳನ್ನು ಸೂಚಿಸುವುದು
ಎ) ಐಸೋಬೆಲ್ಟ್,  ಬಿ) ಐಸೋಬಾರ್,  ಸಿ) ಸಿಸ್ಮಿಕ್ ಲೈನ್,  ಡಿ) ಅರ್ಥ್ ಲೈನ್


ದಿ ಗ್ರೇಟ್ ಬ್ಯಾರಿಯರ್ ರೀಫ್ ಎಂದರೆ
ಎ) ಸಮನಾದ ಬೆಟ್ಟಪ್ರದೇಶ,  ಬಿ) ಹವಳ ನಿರ್ಮಿತ ಪ್ರದೇಶ,  ಸಿ) ಮಾನವ ನಿರ್ಮಿತ ಮಹಾಗೋಡೆ,  ಡಿ) ಆಳವಾದ ಕಂದರ


ದಿ ಗ್ರೇಟ್ ಬ್ಯಾರಿಯರ್ ರೀಫ್ ಇದಕ್ಕೆ ಸಮನಾಂತರವಾಗಿದೆ
ಎ) ಕ್ವೀನ್ಸ್ ಲ್ಯಾಂಡ್,  ಬಿ) ಗ್ರೀನ್ ಲ್ಯಾಂಡ್,  ಸಿ) ಐರ್ಲೆಂಡ್,  ಡಿ) ಇಂಗ್ಲೆಂಡ್


ಡೋಲ್ ಡ್ರಮ್ಸ್ ಎಂದರೆ
ಎ) ಪೆಸಿಫಿಕ್ ಸಾಗರದ ಆಳಪ್ರದೇಶ,  ಬಿ) ಸಾಗರ ಪ್ರವಾಹ,  ಸಿ) ಸಮಭಾಜಕ ವೃತ್ತದ ಬಳಿಯ ಮಾರುತಪ್ರದೇಶ,  ಡಿ) ಸಹರ
ಮರುಭೂಮಿಯ ಬಿಸಿಗಾಳಿ


ಒಂದು ಪ್ರಕಾಶ ವರ್ಷ (light year)ಎಂದರೆ
ಎ) ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರ,  ಬಿ) ಸೂರ್ಯ & ಭೂಮಿಯ ಅಂತರ,  ಸಿ) ಚಂದ್ರ & ಭೂಮಿಯ ಅಂತರ, 
ಡಿ) ಯಾವುದು ಅಲ್ಲ


ಬೃಹತ್ ಅಲೆಗಳು ಏಳುವುದು
ಎ) ಹುಣ್ಣಿಮೆಯಲ್ಲಿ ಮಾತ್ರ,  ಬಿ) ಅಮಾವಾಸ್ಯೆಯಲ್ಲಿ ಮಾತ್ರ,  ಸಿ) ಅಮಾವಾಸ್ಯೆಯ ನಂತರದ 15 ದಿನಗಳು,  ಡಿ) ಅಮಾವಾಸ್ಯೆ & ಹುಣ್ಣಿಮೆ ದಿನದಂದು


ಭೂಮಿಗೆ ಸಂಬಂಧಿಸಿದಂತೆ ಪೆರಿಹೆಲಿಯನ್ ಎಂದರೆ
ಎ) ಚಂದ್ರನಿಗೆ ಹತ್ತಿರ ಇದೆ ಎಂದರ್ಥ,  ಬಿ) ಸೂರ್ಯ ಚಂದ್ರರಿಗೆ ಹತ್ತಿರಯಿದೆ ಎಂದರ್ಥ,  ಸಿ) ಚಂದ್ರನಿಗೆ ದೂರಯಿದೆ ಎಂದರ್ಥ,  ಡಿ) ಸೂರ್ಯನಿಗೆ ಹತ್ತಿರಯಿದೆ ಎಂದರ್ಥ


ಸಮಭಾಜಕ ವೃತ್ತದಲ್ಲಿ ಹಗಲಿನ ಅವಧಿ
ಎ) 6ಗಂ,  ಬಿ) 12ಗಂ,  ಸಿ) 18ಗಂ,  ಡಿ) 24ಗಂ


ಇವುಗಳಲ್ಲಿ  ಸೂರ್ಯರಶ್ಮಿಯು ನೇರವಾಗಿ ಬೀಳುವುದು
ಎ) ಮಕರ ಸಂಕ್ರಾಂತಿ ವೃತ್ತಕ್ಕೆ, ಬಿ) ಉತ್ತರ ದೃವ ಪ್ರದೇಶಕ್ಕೆ,  ಸಿ) ಸಮಭಾಜಕ ವೃತ್ತಕ್ಕೆ,  ಡಿ) ದಕ್ಷಿಣ ದೃವಪ್ರದೇಶಕ್ಕೆ


ಜೂನ್ 21ರಂದು ಸೂರ್ಯ ರಶ್ಮಿಯು ನೇರವಾಗಿ ಬೀಳುವುದು
ಎ) ಮಕರ ಸಂಕ್ರಾಂತಿ ವೃತ್ತಕ್ಕೆ,  ಬಿ) ಉತ್ತರ ದೃವ ಪ್ರದೇಶಕ್ಕೆ,  ಸಿ) ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ,  ಡಿ) ಯಾವುದು ಅಲ್ಲ


ಸಮುದ್ರದಲ್ಲಿ ಅಲೆಗಳಿಗೆ ಮುಖ್ಯ ಕಾರಣ
ಎ) ಸೂರ್ಯನ ಆಕರ್ಶಣೆ,  ಬಿ) ಭೂಮಿಯ ಗೋಳಾಕಾರ,  ಸಿ) ಭೂಮಿಯ ಗುರುತ್ವ,  ಡಿ) ಸೂರ್ಯ ಚಂದ್ರರ ಗುರುತ್ವಾಕರ್ಶಣೆ


ಸೂರ್ಯನು ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಲು ಕಾರಣ
ಎ) ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುವುದು,  ಬಿ) ಸೂರ್ಯನ ಚಲನೆ,  ಸಿ) ಚಂದ್ರನ ಚಲನೆ,  ಡಿ) ಯಾವುದು ಅಲ್ಲ


ಭಾರತದ ನಿರ್ದಿಷ್ಟ ಕಾಲಮಾನ ಈ ರೇಖಾಂಶಕ್ಕೆ ಹೊಂದಿಕೊಂಡಿದೆ
ಎ) 82.5ಡಿಗ್ರಿ ಪೂರ್ವ,  ಬಿ) 180ಡಿಗ್ರಿ ಪಶ್ಚಿಮ,  ಸಿ) 90ಡಿಗ್ರಿ ಪೂರ್ವ,  ಡಿ) 90ಡಿಗ್ರಿ ಪಶ್ವಿಮ


ರೇಖಾಂಶಗಳಲ್ಲಿ 1 ಘಂಟೆಯ ವ್ಯತ್ಯಾಸವು ಡಿಗ್ರಿಗಳಲ್ಲಿ ಇದಕ್ಕೆ ಸಮ
ಎ) 15,  ಬಿ) 30,  ಸಿ) 45,  ಡಿ) 60


IST ಎಂದರೆ
ಎ)ಭಾರತದ ಎಲ್ಲಾ ಭಾಗದಲ್ಲಿಯು ಒಂದೇ ವೇಳೆಯ ಅಳವಡಿಕೆ, ಬಿ) ಭಾರತದ 2 ರಾಜ್ಯಗಳ ವೇಳೆಯ ವ್ಯತ್ಯಾಸ,  ಸಿ) ಉತ್ತರ & ದಕ್ಷಿಣ ಭಾರತದ ವೇಳೆಯ ವ್ಯತ್ಯಾಸ,  ಡಿ) ಯಾವುದು ಅಲ್ಲ


ಅಂತರ ರಾಷ್ಟ್ರೀಯ ದಿನರೇಖೆ
ಎ) 360ಡಿಗ್ರಿ ರೇಖಾಂಶ,  ಬಿ) 90ಡಿಗ್ರಿ ರೇಖಾಂಶ,  ಸಿ) 180ಡಿಗ್ರಿ ರೇಖಾಂಶ,  ಡಿ) 0ಡಿಗ್ರಿ ರೇಖಾಂಶ

IST ಯು GMT ಗಿಂತಲೂ ಎಷ್ಟು ಮುಂದಿದೆ
ಎ) 2 ಗಂ,  ಬಿ) 5ಗಂ50ನಿ,  ಸಿ) 5ಗಂ30ನಿ,  ಡಿ) 12ಗಂಟೆ

Parliment Name






ರಾಷ್ಟ್ರ ಪಾರ್ಲಿಮೆಂಟಿನ ಹೆಸರು
ರಾಜಧಾನಿ
ಆಫ್ಘಾನಿಸ್ಥಾನ ಶೋರ  ಕಾಬೂಲ್

ಅರ್ಜೆಂಟೈನಾ ನ್ಯಾಷನಲ್ ಕಾಂಗ್ರೆಸ್ ಬ್ಯುನೋಸ್ ಐರೀಸ್

ಆಸ್ಟ್ರೇಲಿಯಾ ಫೆಡರಲ್ ಪಾರ್ಲಿಮೆಂಟ್ ಕ್ಯಾನ್ಬೆರಾ

ಬಾಂಗ್ಲಾದೇಶ ಜತಿಯಾ ಸಂಶದ್ ಡಾಕಾ

ಭೂತಾನ್ ತ್ಸೋಂಗ್ಡು ಥಿಂಪು

ಬ್ರಿಟನ್ ಹೌಸ್ ಆಫ್ ಕಾಮನ್ಸ್ & ಹೌಸ್ ಆಫ್ ಲಾರ್ಡ್ಸ್ ಲಂಡನ್

ಬಲ್ಗೇರಿಯಾ ನರೋಡ್ನ ಸಬ್ರೇನಿ ಸೋಫಿಯಾ

ಕೆನಡಾ ಹೌಸ್ ಆಫ್ ಕಾಮನ್ಸ್ & ಸೆನೇಟ್ ಒಟ್ಟಾವ

ಚೈನಾ ಯೂನ್ ಬೀಜಿಂಗ್

ಡೆನ್ಮಾರ್ಕ್ ಫೋಲ್ಕೆಟಿಂಗ್ ಕೂಪನ್ ಹೇಗನ್

ಫಿನ್ ಲ್ಯಾಂಡ್ ಎಜುಸ್ಕುಟಾ ಹೆಲ್ಸಿಂಕಿ

ಜರ್ಮನಿ ಬುಂದೆಸ್ತಾಗ್ ಬರ್ಲಿನ್

ಗ್ರೀನ್ ಲ್ಯಾಂಡ್ ಲ್ಯಾಂಡ್ ಸ್ಟ್ರಾಡ್ ನ್ನುಕ್

ಐಸ್ಲ್ಯಾಂಡ್ ಆಲ್ಥಿಂಗ್ ರಿಕ್ಜಾವಿಕ್
ಭಾರತ ಲೋಕಸಭೆ & ರಾಜ್ಯಸಭೆ (ಸಂಸತ್) ದೆಹಲಿ
ಇರಾನ್ ಮಜ್ಲೀಸ್ ತೆಹರಾನ್

ಇಸ್ರೇಲ್ ನೆಸ್ಸೆಟ್ ಜೆರುಸೆಲೆಮ್

ಜಪಾನ್ ಡಯಟ್ ಟೊಕಿಯೋ

ಮಲೇಷಿಯಾ ದಿವಾನ್ ರಕ್ಯಟ್ & ದಿವಾನ್ ನೆಗರ ಕೌಲಲಂಪುರ್

ಮಂಗೋಲಿಯಾ ಖುರಾಲ್ ಉಲಾನ್ ಬಾತಾರ್

ನೆದರ್ ಲ್ಯಾಂಡ್ ಸ್ಟಾಟೆನ್ ಜನರಲ್ ಆಮ್ಸ್ಟೆರ್ಡಾಂ

ನೇಪಾಳ ನ್ಯಾಷನಲ್ ಪಂಚಾಯತ್ ಕಟ್ಮಂಡು
ನಾರ್ವೆ ಸ್ಟಾರ್ಟಿಂಗ್
ಪೊಲ್ಯಾಂಡ್ Sejm ವರ್ಸಾ

ಸ್ಪೇನ್ ಕ್ರೋಟ್ಸ್ ಮ್ಯಾಡ್ರಿಡ್

ಸ್ವಿಡ್ಜರ್ ಲ್ಯಾಂಡ್ ಫೆಡರಲ್ ಅಸೆಂಬ್ಲಿ ಬೆರ್ನ್ (Bern)

ಸ್ವೀಡನ್ ರಿಸ್ಕ್ಡಾಗ್ ಸ್ಟಾಕ್ಹೋಂ

ಯು.ಎಸ್.ಎ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ & ಸೆನೇಟ್ ವಾಷಿಂಗ್ಟನ್
ಈಜಿಪ್ಟ್ ಪೀಪಲ್ಸ್ ಅಸೆಂಬ್ಲಿ ಕೈರೋ

ಫ್ರಾನ್ಸ್ ನ್ಯಾಷನಲ್ ಅಸೆಂಬ್ಲಿ ಪ್ಯಾರೀಸ್

ರಷ್ಯಾ ಡ್ಯೂಮಾ ಮಾಸ್ಕೋ